ಮಹದಾಯಿ ನದಿಯಲ್ಲಿ ಲವಣಾಂಶ ಹೆಚ್ಚಳ
Team Udayavani, Mar 5, 2021, 9:20 PM IST
ಪಣಜಿ: ಮಾಂಡವಿ ನದಿಯಲ್ಲಿ ಲವಣಾಂಶ ಪರೀಕ್ಷೆ ನಡೆಸಿದ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ತಂಡ ಈ ನದಿಯಲ್ಲಿ ಲವಣಾಂಶ ಹೆಚ್ಚಾಗಿರುವುದು ಕಂಡುಹಿಡಿದಿದೆ ಎಂದು ಗೋವಾದ ಪರಿಸರ ವಾದಿ ರಾಜೇಂದ್ರ ಕೇರಕರ್ ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಎರಡನೇಯ ಬಾರಿ ಮಹದಾಯಿ ನದಿಯ ಲವಣಾಂಶದ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ಡಾ| ಗೋಪಾಲಕೃಷ್ಣ ಮತ್ತು ಎನ್. ಪಟೀಕರ್ ಅವರನ್ನೊಳಗೊಂಡ ತಂಡವು ಗೋವಾಕ್ಕೆ ಆಗಮಿಸಿ ಮಹದಾಯಿ ನದಿಯ ವಿವಿಧೆಡೆ ಒಟ್ಟೂ 14 ಸ್ಥಳಗಳಿಂದ ನೀರನ್ನು ಸಂಗ್ರಹಿಸಿತ್ತು. ಕಳೆದ ಮಳೆಗಾಲದ ಸಂದರ್ಭದಲ್ಲಿಯೂ ಈ ನದಿಯ ನೀರಿನ ಲವಣಾಂಶ ತಪಾಸಣೆ ನಡೆಸಲಾಗಿತ್ತು ಎಂದು ಪ್ರಸರ ವಾದಿ ರಾಜೇಂದ್ರ ಕೇರಕರ್ ಮಾಹಿತಿ ನೀಡಿದರು.
ಪಶ್ಚಿಮ ಕರಾವಳಿಯಲ್ಲಿರು ವಂತೆಯೇ ಗೋವಾದ ಪ್ರಮುಖ ಸಮಸ್ಯೆ ಲವಣಾಂಶದ ಸಮಸ್ಯೆ ಯಾಗಿದೆ. ಲವಣಾಂಶ ಹೆಚ್ಚಾದರೆ ಸಮಸ್ಯೆಯುಂಟಾಗುತ್ತದೆ. ಈ ತಜ್ಞರ ತಂಡವು ಶೀಘ್ರದಲ್ಲಿಯೇ ವರದಿಯನ್ನು ಸುಪ್ರಿಂ ಕೋರ್ಟ್ಗೆ ಸಲ್ಲಿಸಲಿದೆ ಎಂದು ರಾಜೇಂದ್ರ ಕೇರಕರ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ