ಹಣ್ಣು-ತರಕಾರಿ ಮಾರಾಟಕ್ಕೆ ಅವಕಾಶ
Team Udayavani, Apr 30, 2020, 6:41 PM IST
ಶಿರಸಿ: ಜಿಲ್ಲೆಯ ರೈತರ ಹಣ್ಣು, ತರಕಾರಿಗಳನ್ನು ಕೆಎಂಎಫ್ ಸಹಯೋಗದಲ್ಲಿ ನಂದಿನಿ ಪಾರ್ಲರ್ ಫ್ರಾಂಚೈಸಿಗಳಲ್ಲಿ ನೇರ ಮಾರಾಟ ಮಾಡಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
ಸುನಿಲ್ ಅಂಕೋಲೇಕರ್ ಕಾರವಾರ 08382- 226602, 9481609941, ಚೇತನ್ ನಾಯ್ಕ ಜಿಪಂ 08388- 231156 ಅಂಕೋಲಾ, 08386- 223856 ಕುಮಟಾ, 7892140838, ಸೂರ್ಯಕಾಂತ ವಡೇರ್ ಹೊನ್ನಾವರ 08387-221265, 7411061003 ಸಂಧ್ಯಾ ಭಟ್ಟ, ಭಟ್ಕಳ 08385- 227512, 8618323169, ಅರುಣ ಎಚ್.ಜಿ. ಸಿದ್ದಾಪುರ 08389- 230713, 6360012441, ಸತೀಶ ಹೆಗಡೆ, 08384-225829 ಶಿರಸಿ, 08419- 261410 ಯಲ್ಲಾಪುರ, 9611087813, ಅಬ್ದುರ್ ರೆಹಮಾನ್ ಹಿರಿಯಾಳ, ಹಳಿಯಾಳ08284- 220305, 8971121448, ಕೆ.ಬಿ. ಪಠಾಣ, ಮುಂಡಗೋಡ 08301- 222687, 9740405821, ಅಬ್ದುಲ್ ದಳವಾಯಿ, ಜೊಯಿಡಾ 08383- 282747, 9019791999) ಸಂಪರ್ಕಿಸಬಹುದಾಗಿದೆ.
ಬಾಳೆಕಾಯಿ ಟೆಂಡರ್: ಹಸಿ ಅಡಕೆ ಟೆಂಡರ್ ಮೂಲಕ ಗಮನ ಸೆಳೆದಿದ್ದ ಕದಂಬ ಮಾರ್ಕೆಟಿಂಗ್ ಈಗ ಮೇ 5 ರಂದು ನೂತನ ಬಾಳೆಕಾಯಿ ಟೆಂಡರ್ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಟೆಂಡರ್ ನಡೆಸಲು ತೀರ್ಮಾನಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ 9242185319 ಅವರನ್ನು ಸಂಪರ್ಕಿಸಬಹುದು. 8-10 ಕ್ವಿಂಟಲ್ಗಿಂತ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ ಮಿಟ್ಲಿ, ಕರಿಬಾಳೆ ಮತ್ತು ಉ9 ತಳಿಯ ಬಾಳೆಯನ್ನು ಬೆಳೆದ ರೈತರು ಮಂಜುನಾಥ ಹೆಗಡೆ 7892957523, ಶ್ರೀವತ್ಸ ಹೆಗಡೆ 9535502274 ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ
MUST WATCH
ಹೊಸ ಸೇರ್ಪಡೆ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ