ರಸ್ತೆ ತೆರವುಗೊಳಿಸದ ಗ್ರಾಪಂ: ಸಾರ್ವಜನಿಕರ ಆಕ್ರೋಶ
Team Udayavani, Jun 24, 2019, 1:01 PM IST
ಜೋಯಿಡಾ: ಭೀಕರ ಬಿರುಗಾಳಿಗೆ ತಾಲೂಕಿನ ನಗರಿ ರಸ್ತೆಯಲ್ಲಿ ಬೃಹತ್ ಮರವೊಂದು ಮರಿದು ಬಿದ್ದಿದೆ.
ಜೋಯಿಡಾ: ತಾಲೂಕಿನ ನಗರಿ ಗ್ರಾಮದ ಮುಖ್ಯ ರಸ್ಥೆ ಮೇಲೆ ಕಳೆದೊಂದು ವಾರದಿಂದ ಮರ ಮುರಿದು ಬಿದ್ದಿದ್ದರೂ ಯಾರೂ ಇದನ್ನು ತೆರವುಗೊಳಿಸಲು ಮುಂದಾಗದೇ ಹಾಗೇ ಉಳಿದಿದೆ.
ಗ್ರಾ.ಪಂ. ಸದಸ್ಯರೊಬ್ಬರು ನಗರಿ ಗ್ರಾಮದವರಾಗಿದ್ದು, ಅವರದೇ ಪೆಸೆಂಜರ ಜೀಪ್ ಈ ಮಾರ್ಗದಿಂದ ದಿನನಿತ್ಯ ಓಡಾಡಿಕೊಂಡಿದ್ದರೂ ಈ ಗಿಡವನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಿಸಲಿಲ್ಲ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಈ ಮರವನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಿಸದಿದ್ದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಿ ರಸ್ತೆಯಲ್ಲಿ ಬಿದ್ದ ಮರವನ್ನು ಅರಣ್ಯ ಇಲಾಖೆ ಅಥವಾ ಗ್ರಾಪಂ ತೆರವುಗೊಳಿಸುವ ಮೂಲಕ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರಾದ ಗಣೇಶ ಹೆಗಡೆ, ವಿಶ್ವ ನಾಯ್ಕ, ಇತರರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ