ಕೃಷಿ ಕಾರ್ಮಿಕರಿಗೆ ಇಲ್ಲ ಕ್ಷೀರ ಭಾಗ್ಯ

ಕಾರ್ಮಿಕ ಇಲಾಖೆಯದ್ದೇ ಅಧಿಕ ಬೇಡಿಕೆ ಕಾರವಾರದಲ್ಲೇ ಹೆಚ್ಚು ಫಲಾನುಭವಿಗಳು

Team Udayavani, Apr 7, 2020, 3:17 PM IST

07-April-19

ಶಿರಸಿ: ರಾಜ್ಯ ಸರಕಾರ ಕೋವಿಡ್‌ 19 ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಏ. 4ರಿಂದ 14ರ ತನಕ ಉಚಿತವಾಗಿ ಬಡವರಿಗೆ ನೀಡಲು ಉದ್ದೇಶಿಸಲಾದ
ಹಾಲಿನ ವಿತರಣೆಯಲ್ಲಿ ಬೇಡಿಕೆ ಅಧಿ ಕ ಇರುವುದು ಕಾರ್ಮಿಕ ಇಲಾಖೆಯಲ್ಲೇ. ಜಿಲ್ಲೆಯಲ್ಲಿ ಕೊಳಗೇರಿ, ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಇರುವ ಕುಟುಂಬಕ್ಕೆ ಪ್ರತಿದಿನ ಹಾಲು ವಿತರಣೆ ಮಾಡಲು ಜಿಲ್ಲಾಡಳಿತ ಇಂತಿಷ್ಟು ಎಂದು ವಿವರಿಸಿ ಸುತ್ತೋಲೆ ಹೊರಡಿಸಿದೆ.

ರಾಜ್ಯ ಸರಕಾರದ ಸೂಚನೆಯ ಪ್ರಕಾರ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ನಂದಿನಿ ಹಾಲನ್ನು ವಿತರಿಸಲು ಶಿರಸಿಯಲ್ಲಿ ಏ. 4ರಂದು ಚಾಲನೆ
ನೀಡಿದ್ದಾರೆ. ಕಾರವಾರದಲ್ಲಿ ಅತಿ ಹೆಚ್ಚು ಅಂದರೆ 1886 ಫಲಾನುಭವಿಗಳಿದ್ದರೆ, ಜೋಯಿಡಾದಲ್ಲಿ ಅತೀ ಕಡಿಮೆ 24 ಫಲಾನುಭವಿಗಳಿದ್ದಾರೆ.
ಇಡೀ ಜಿಲ್ಲೆಯಲ್ಲಿ ಕ್ಷೀರಭಾಗ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲೇ ಹೆಚ್ಚಿದ್ದಾರೆ. 2619 ಕಾರ್ಮಿಕರು ಫಲಾನುಭವಿಯಾಗಲಿದ್ದಾರೆ.

ಕಾರವಾರದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ 150, ಸಮಾಜ ಕಲ್ಯಾಣ 3, ಕಾರ್ಮಿಕ ಇಲಾಖೆ 1733 ಅಂತೂ 1886, ಶಿರಸಿಯಲ್ಲಿ ನಗರಸಭೆ
150, ಕಾರ್ಮಿಕ ಇಲಾಖೆ 29 ಅಂತೂ 179, ದಾಂಡೇಲಿಯ ನಗರಸಭೆ 150, ಕಾರ್ಮಿಕ ಇಲಾಖೆ 129 ಅಂತೂ 279, ಭಟ್ಕಳ ಪುರಸಭೆ 100, ಕಾರ್ಮಿಕ ಇಲಾಖೆ 206 ಅಂತೂ 306, ಕುಮಟಾ ಪುರಸಭೆ 100, ಸಮಾಜ ಕಲ್ಯಾಣ 15, ಕಾರ್ಮಿಕ ಇಲಾಖೆ 157 ಅಂತೂ 272, ಅಂಕೋಲಾ
ಪುರಸಭೆ 50, ಸಮಾಜ ಕಲ್ಯಾಣ 1, ಕಾರ್ಮಿಕ ಇಲಾಖೆ 96 ಅಂತೂ 147 ಜನ ಹಾಲಿನ ಸೌಲಭ್ಯ ಪಡೆಯಲಿದ್ದಾರೆ.

ಹಳಿಯಾಳ ಪುರಸಭೆ 100, ಸಮಾಜ ಕಲ್ಯಾಣ ಇಲಾಖೆ 3 ಅಂತೂ 103, ಹೊನ್ನಾವರ ಪಪಂ 40, ಸಮಾಜ ಕಲ್ಯಾಣ 3, ಕಾರ್ಮಿಕ ಇಲಾಖೆ 96
ಅಂತೂ 178, ಯಲ್ಲಾಪುರ ಪಪಂ 40, ಕಾರ್ಮಿಕ ಇಲಾಖೆ 47 ಅಂತೂ 87, ಮುಂಡಗೋಡ ಪಪಂ 40, ಕಾರ್ಮಿಕ ಇಲಾಖೆ 22 ಅಂತೂ 62, ಜಾಲಿ ಪಪಂ 40, ಜೋಯಿಡಾ ಕಾರ್ಮಿಕ ಇಲಾಖೆಯಡಿ 24 ಜನ ಹಾಲು ಪಡೆಯಲಿದ್ದಾರೆ. ಪುರಸಭೆ-ನಗರಸಭೆಗಳಲ್ಲಿ 1000, ಸಮಾಜ ಕಲ್ಯಾಣ ಇಲಾಖೆ 30, ಕಾರ್ಮಿಕ ಇಲಾಖೆ 2619 ಅಂತೂ 3649 ಜನರು ಕ್ಷೀರಭಾಗ್ಯ ಪಡೆಯಲಿದ್ದಾರೆ.

ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.