ಮಹಿಳೆಯರಿಗೆ ಸುರಕ್ಷತೆಯ ಭರವಸೆ ನೀಡುವ ಸ್ವಧಾರ ಆಶ್ರಯ ತಾಣ ಆರಂಭ


Team Udayavani, Dec 18, 2021, 12:13 PM IST

ಮಹಿಳೆಯರಿಗೆ ಸುರಕ್ಷತೆಯ ಭರವಸೆ ನೀಡುವ ಸ್ವಧಾರ ಆಶ್ರಯ ತಾಣ ಆರಂಭ

ಶಿರಸಿ: ಇಲ್ಲಿನ‌ ಸ್ಕೋಡ್ ವೇಸ್  ಹಾಗೂ ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಪರಿತ್ಯಕ್ತ ಮಹಿಳೆಯರ ಆಶ್ರಯ ತಾಣ ಸ್ವಧಾರ ಗೃಹ ಆರಂಭಿಸಲಾಗಿದೆ ಎಂದು ಸ್ಕೋಡ್ ವೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ತಿಳಿಸಿದರು.

ಅವರು‌ ಶನಿವಾರ‌ ನಗರದ ಸ್ವಧಾರ ಗೃಹದಲ್ಲಿ ಸುದ್ದಿಗೋಷ್ಟಿ‌ ನಡೆಸಿ ಮಾತನಾಡಿ, ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ನಿರ್ಗತಿಕರು ಇದ್ದಿದ್ದು ಕಂಡರೆ ಕರಕೊಂಡು ಬರುತ್ತೇವೆ. ಇಲ್ಲಿ ಬಂದವರಿಗೆ ಸುರಕ್ಷತೆಯ ಭರವಸೆ ಇದೆ‌ ಎಂಬ ವಾತಾರಣ ನಿರ್ಮಿಸಿದ್ದೇವೆ ಎಂದರು.

58ಜನ ಈಗಾಗಲೇ ಆಶ್ರಯ ಪಡೆದಿದ್ದೇವೆ. 6 ವರ್ಷದ ವರೆಗಿನ ಮಗು ಇದ್ದರೆ ಅವರಿಗೂ ಆಶ್ರಯ. ದುಡಿಯುವ ಆಸಕ್ತಿ ಇರುವ ಮಹಿಳೆಗೆ ತರಬೇತಿ ಸಹ ನೀಡುತ್ತೇವೆ.  ಹೆಚ್ಚಿನದಾಗಿ ದೌರ್ಜನ್ಯಕ್ಕೆ ಒಳಗಾದವರು ಬರುತ್ತಿದ್ದಾರೆ. ನಿರ್ಗತಿಕರ ಮೇಲೆ ಮತ್ತೆ ದೌರ್ಜನ್ಯ ಆಗಬಾರದು ಎಂಬ ಕಾರಣಕ್ಕೆ ಸ್ವಧಾರ ಗೃಹ ಮಾಡಿದ್ದೇವೆ ಎಂದರು.

18 ವರ್ಷಕ್ಕಿಂತ ಮೇಲ್ಪಟ್ಟು ಸಮಸ್ಯೆಯಲ್ಲಿರುವವರು 30 ರಿಂದ 50 ಜನ ಉಳಿಯಬಹುದು. ಆರ್ಥಿಕ, ಸಾಮಾಜಿಕ ಭದ್ರತೆ ನೀಡಲಾಗುತ್ತದೆ. ಯಾವುದೇ ಬೆಂಬಲ ಇಲ್ಲದವರು ಇಲ್ಲಿ ನೆರವು‌ಪಡೆಯಬಹುದು. ಒಬ್ಬರಿಗೆ ಸರಕಾರ 43 ರೂ. ಕೊಡುತ್ತದೆ‌ ಊಟೋಪಹಾರ ಮಾಡಬೇಕು. ಸರಕಾರದ ಮೇಲೆ  ಪೂರ್ಣ ಅಲ್ಲ. ಸಾರ್ವಜನಿಕರ ನೆರವೂ ಇದೆ ಎಂದರು.

ನಿತ್ಯ, ಯೋಗ, ಪ್ರಾರ್ಥನೆ ಎಲ್ಲ ಸೌಲಭ್ಯ ಇದೆ.  ಸ್ವತಂತ್ರವಾಗಿ‌ ನಿಲ್ಲುವ ತನಕ‌ ಅವಕಾಶ ನೀಡಲಾಗುತ್ತದೆ ಎಂದ ಅವರು, ಈಗ ಇರುವ ಕಟ್ಟಡ ಸ್ವಂತದ್ದಲ್ಲ. ಆದರೆ, ಸ್ವಂತ ಕಟ್ಟಡ ಆಗಬೇಕು. ನಗರಸಭರ ಅಥವಾ ಸ್ಥಳೀಯ ಆಡಳಿತ 2 ಗುಂಟೆ ಜಾಗ ನೀಡಿದರೆ ದಾನಿಗಳ ಸಹಕಾರದೊಂದಿಗೆ ಸ್ವಂತ ಕಟ್ಟಡ ನಿರ್ಮಿಸುತ್ತೇವೆ

ಅಗತ್ಯ ಉಳ್ಳವರು 9743522521 ಸಂಪರ್ಕ ಮಾಡಬಹುದು ಎಂದೂ ‌ಹೇಳಿದರು.

ಈ ವೇಳೆ ಸಿಡಿಪಿಒ ದತ್ತಾತ್ರಯ ಹೆಗಡೆ, ಸ್ಫೋಡ್ ವೇಸ್ ಸೌಹಾರ್ದದ ಸರಸ್ವತಿ ಎನ್.ರವಿ, ದಾನೇಶ್ವರಿ ಇತರರು ಇದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.