ಬೇಡ್ತಿ-ವರದಾ ಜೋಡಣೆ ಕೈಬಿಡಿ


Team Udayavani, Apr 7, 2021, 4:32 PM IST

ಬೇಡ್ತಿ-ವರದಾ ಜೋಡಣೆ ಕೈಬಿಡಿ

ಶಿರಸಿ: ರಾಜ್ಯ ಸರಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಬೇಡ್ತಿ ವರದಾ ನದಿ ಜೋಡಣೆ ಕೈಬಿಡಬೇಕು ಎಂದು ತಾಲೂಕುಪಂಚಾಯಿತಿ ಮಾಸಿಕ ಸಭೆಯಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.

ಮಂಗಳವಾರ ಅಧ್ಯಕ್ಷೆ ತಾಪಂ ಸಭಾಂಗಣದಲ್ಲಿ ಶ್ರೀಲತಾ ಕಾಳೇರಮನೆಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸರ್ವಾನುಮತದಲ್ಲಿಠರಾಯಿಸಲು ನಿರ್ಧರಿಸಲಾಯಿತು.ಹಸಿರು ಸ್ವಾಮೀಜಿ ಸ್ವರ್ಣವಲ್ಲಿ ಶ್ರೀಗಳುಕೈಗೊಂಡ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ.ಬೇಡ್ತಿ ನದಿಗೆ ಉತ್ತರ ಕರ್ನಾಟಕ ಭಾಗದಗಲೀಜು ಸೇರುತ್ತಿದೆ. ಹೀಗಿರುವಾಗ ಅದನ್ನ ಕುಡಿಯುವ ನೀರಿಗೆ ಬಳಸಲುಹೇಗೆ ಸಾಧ್ಯವಾಗುತ್ತದೆ ಎಂದು ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ ಪ್ರಸ್ತಾಪಿಸಿದರು.

ಪರಿಸರ ಹೆಸರಿನಲ್ಲಿ ಅಭಿವೃದ್ಧಿಗೆಹಿನ್ನಡೆಯಾಗಬಾರದು ಎಂದ ಸದಸ್ಯರು,ಕುಮಟಾ -ಶಿರಸಿ ರಸ್ತೆಗೆ ಯಾವುದೇರೀತಿಯಲ್ಲಿ ಅಡ್ಡಿಯಾಗಬಾರದು ಎಂದು ಮನವಿ ಮಾಡಿದರು.

4 ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊಂದಿರುವ ದಾಂಡೇಲಿಗೆ 11 ತಾಪಂಸದಸ್ಯ ಸ್ಥಾನ ನೀಡಲಾಗಿದೆ. ಆದರೆ32 ಗ್ರಾಪಂಗಳಿರುವ ಶಿರಸಿ ತಾಲೂಕಿಗೆ ಕೇವಲ 10 ತಾಪಂ ಸದಸ್ಯ ಸ್ಥಾನನೀಡಲಾಗಿದೆ. ಕಳೆದ ಸಲದ 13 ಸದಸ್ಯಸ್ಥಾನದಲ್ಲಿ 3ಸ್ಥಾನ ಕಡಿಮೆ ಮಾಡಲಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಅವೈಜ್ಞಾನಿಕ ಜೋಡಣೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಬನವಾಸಿಯಲ್ಲಿ ಗ್ರಿಡ್‌ ಕಾಮಗಾರಿ ನಡೆಯದೇ ಇರುವ ಬಗ್ಗೆ ಅಧ್ಯಕ್ಷೆ ಶ್ರೀಲತಾ ಕಾಳೇರಮನಿಅಸಮಾಧಾನ ವ್ಯಕ್ತಪಡಿಸಿ ಇನ್ನೂ ಟೆಂಡರ್‌ಕರೆಯಲಾಗಿಲ್ಲ ಎಂದರು. ಡಿಪಿಆರ್‌ಸಿದ್ಧವಾಗಿದೆ. ಟೆಂಡರ್‌ ಕರೆಯೋದುಬಾಕಿಯಿದೆ ಎಂದು ಹೆಸ್ಕಾಂ ಅಧಿಕಾರಿಧರ್ಮಾ ತಿಳಿಸಿದರು. ಕೊವಿಡ್‌ ಲಸಿಕೆನೀಡಲಾಗುತ್ತಿದೆ. ಲಸಿಕೆ ಕೊರತೆಯಿಂದಕೆಲ ದಿನ ತೊಂದರೆಯಾಗಿದೆ. ಇದೀಗ ಆರೂವರೆ ಸಾವಿರ ಡೋಸ್‌ ಬಂದಿದೆ. ನಿತ್ಯ 1500ಮಂದಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ವಿನಾಯಕ ಭಟ್ಟ ತಿಳಿಸಿದರು.

ಅಧಿಕಾರಿ ರಾಮಚಂದ್ರ ಗಾಂವಕರ ಮಾತನಾಡಿ, ಮೇಯೊಳಗೆ ತಾಪಂಕಾಮಗಾರಿ ಆರಂಭವಾಗಬಹುದು.ಶೀಘ್ರ ಟೆಂಡರ್‌ ಕರೆಯಲಾಗುತ್ತಿದೆ.ಕುಡಿಯುವ ನೀರಿನ ಯೋಜನೆಗೆ ಜನರ ವಂತಿಗೆ ಶೇ. 10 ಕೊಡುತ್ತಿಲ್ಲ. ಬೋರ್‌ಹೊಡೆದರೂ ನೀರು ಬರುತ್ತಿಲ್ಲ ಎಂದರು.ಕಲಗಾರ ಗ್ರಾಮದ ಬಾಂದಾರ ಒಂದುವರ್ಷದಿಂದ ಟೆಂಡರ್‌ ಪ್ರಕ್ರಿಯೆ ನಡೆಸದೇಇರುವ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಆಕ್ಷೇಪಿಸಿದರು. ಇಓ ಏಫ್‌.ಜಿ.ಚಿನ್ನಣ್ಣವರ, ಸದಸ್ಯರಾದ ನಾಗರಾಜ್‌ ಶೆಟ್ಟಿ, ನರಸಿಂಹ ಬಕ್ಕಳ, ಸುರೇಶ ನಾಯ್ಕ, ವಿನಾಯಕ ಹೆಗಡೆ, ರತ್ನಾ ಶೆಟ್ಟಿ ಇದ್ದರು.

ಮೇ ದಲ್ಲಿ ತಾಪಂ ಸದಸ್ಯರ ಐದು ವರ್ಷದ ಅವ ಧಿ ಪೂರ್ಣವಾಗುತ್ತಿರುವಹಿನ್ನೆಲೆಯಲ್ಲಿ ಮಂಗಳವಾರದ ಸಭೆಕೊನೆ ಸಭೆಯಾಯಿತು. ಆರ್ಥಿಕವರ್ಷದ ಪ್ರಥಮ ಸಭೆ ಇದಾಗಿದ್ದರೂ13 ಸದಸ್ಯರಿಗೆ ಇದು ಕೊನೆ ಸಭೆ ಆಗಿತ್ತು.ಸದಸ್ಯರು ಭಾವುಕರಾಗಿ ಮಾತನಾಡಿದರು.ಅಧ್ಯಕ್ಷೆ ಕಾಳೇರಮನೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.