ಪ್ರವಾಹ ಸಂತ್ರಸ್ತರ ರಕ್ಷಣೆ ಮಾಡಿದ ನೌಕಾಪಡೆ
Team Udayavani, Aug 10, 2019, 7:07 PM IST
ಕಾರವಾರ: ಭಾರತೀಯ ನೌಕಾಪಡೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 2219 ಮಂದಿಯನ್ನು ಹೆಲಿಕಾಪ್ಟರ್, ಬೋಟ್ಗಳ ಮೂಲಕ ರಕ್ಷಣೆ ನಡೆಸಿದೆ. ಕೈಗಾ, ಕದ್ರಾ ಸನಿಹ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.