ರಂಗೇರುತ್ತಿದೆ ಚುನಾವಣಾ ಕಣ

•ಕೇವಲ 16 ಅಭ್ಯರ್ಥಿಗಳು ಮಾತ್ರ ಪಕ್ಷದ ಪರ ನಾಮಪತ್ರ ಸಲ್ಲಿಕೆ

Team Udayavani, May 19, 2019, 2:24 PM IST

uk-tdy-4..

ಭಟ್ಕಳ: ಚುನಾವಣಾ ಅಧಿಕಾರಿಗಳು ನಾಮಪತ್ರ ಪರಿಶೀಲನೆ ನಡೆಸಿದರು.

ಭಟ್ಕಳ: ಚುನಾವಣೆ ನಡೆಯಲಿರುವ 23 ವಾರ್ಡ್‌ಗಳಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದ್ದು, ಕೊನೆಯ ದಿನ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದೆ. 23 ವಾರ್ಡ್‌ಗಳಿಗೆ ಒಟ್ಟೂ 54 ಅಭ್ಯರ್ಥಿಗಳು ಕಣದಲ್ಲಿದ್ದು ಮೇ 20 ರಂದು ನಾಮಪತ್ರ ವಾಪಸ್‌ಗೆ ಕೊನೆಯ ದಿನವಾಗಿದೆ. ಎಷ್ಟು ಅಭ್ಯರ್ಥಿಗಳು ಅಂತಿಮ ಕಣದಲ್ಲಿರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಇನ್ನೇನು ಲೋಕಸಭಾ ಚುನಾವಣೆ ಮುಗಿದು ಮತ ಎಣಿಕೆ ಆಗಬೇಕಿದ್ದಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು ಹಲವು ಕಡೆಗಳಲ್ಲಿ ರಾಜಕೀಯ ನಾಯಕರಿಗೆ ನುಂಗಲಾರದ ತುತ್ತಾಗಿದ್ದರೆ, ಭಟ್ಕಳದಲ್ಲಿ ಮಾತ್ರ ರಾಜಕೀಯ ಪ್ರವೇಶವೇ ಇಲ್ಲ ಎಂದರೂ ತಪ್ಪಿಲ್ಲ. ಒಟ್ಟೂ ಚುನಾವಣೆಗೆ ನಿಂತ 54 ಅಭ್ಯರ್ಥಿಗಳಲ್ಲಿ ಕೇವಲ 16 ಅಭ್ಯರ್ಥಿಗಳು ಮಾತ್ರ ಪಕ್ಷದವರಾಗಿದ್ದು ಉಳಿದವರೆಲ್ಲ ಪಕ್ಷೇತರರೇ ಆಗಿದ್ದಾರೆ.

ಭಟ್ಕಳ ಪುರಸಭೆಯಲ್ಲಿ ಮೊದಲಿಂದಲೂ ಪಕ್ಷಕ್ಕೆ ಹೆಚ್ಚು ಒತ್ತುಕೊಡದೇ ಇಲ್ಲಿನ ತಂಜೀಂ ಸಂಸ್ಥೆಯವರು ನಿಗದಿಪಡಿಸುವ ಅಭ್ಯರ್ಥಿಗಳೇ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುತ್ತಾರೆ. ಇದರಿಂದಾಗಿ ಹೆಚ್ಚಿನ ವಾರ್ಡ್‌ಗಳಲ್ಲಿ ಯಾವ ಪಕ್ಷದ ಆಟವೂ ನಡೆಯುವುದಿಲ್ಲ. ಸ್ವತಹ ಜೆಡಿಎಸ್‌ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಕೂಡಾ ಈ ಬಾರಿ ಚುನಾವಣೆಗೆ ಸ್ಪರ್ಧಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಜೆಡಿಎಸ್‌ಗೆ ದೊಡ್ಡ ಆಘಾತವಾಗಿದೆ. ಕೇವಲ ಎರಡು ಅಭ್ಯರ್ಥಿಗಳೊಂದಿಗೆ ಪಕ್ಷ ತೃಪ್ತಿ ಪಟ್ಟುಕೊಂಡಿದೆ. ಈಗಾಗಲೇ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ವಾರ್ಡ್‌ ನಂ.1ರಲ್ಲಿ ಸಬಿನಾ ತಾಜ್‌, 2ರಲ್ಲಿ ಮೊಹಮ್ಮದ್‌ ಪರ್ವೇಜ್‌ ಕಾಶಿಂಜಿ, 5ರಲ್ಲಿ ಜಗನ್ನಾಥ ಗೊಂಡ, 9ರಲ್ಲಿ ಸಬಿನಾ ಶಿಂಗೇರಿ, 12ರಲ್ಲಿ ನಾಯ್ತೆ ಅಬ್ದುಲ್ ರವೂಫ್‌, 13ರಲ್ಲಿ ಅಶಿಯಾ ನಿದಾ ಸಿದ್ದಿಬಾಪಾ, 14ರಲ್ಲಿ ರುಬಿನಾ, 17ರಲ್ಲಿ ಮೊಹತೆಶಂ ಮೊಹಮ್ಮದ್‌ ಅಜೀಮ್‌, 21ರಲ್ಲಿ ಚಾಮುಂಡಿ ಫಾತಿಮಾ ಕಾಸರ್‌ ಒಂದೊಂದೇ ನಾಮ ಪತ್ರ ಸಲ್ಲಿಕೆಯಾಗಿದ್ದು ಎಲ್ಲಾ ವಾರ್ಡ್‌ಗಳಲ್ಲಿಯೂ ನಾಮಪತ್ರ ಕ್ರಮಬದ್ಧವಾಗಿ ಇರುವುದರಿಂದ ಇವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಚುನಾವಣೆ ನಡೆಯಲಿರುವ 3ನೇ ವಾರ್ಡ್‌ನಲ್ಲಿ ಪ್ರಿಯಾ ಫೆರ್ನಾಂಡೀಸ್‌ ಮತ್ತು ಕಾರ್ಮೆಲಿನ್‌ ಡಿಸೋಜ, 4ರಲ್ಲಿ ಜುದಯ ನಾಯ್ಕ, ಇಸ್ಮಾಯಿಲ್ ಶಂಶಾದ್‌ ಮುಕ್ತೇಸರ್‌, ಮುಹಮ್ಮದ್‌ ಮುಬಾಶಿರ್‌ ಹಲ್ಲಾರೆ, 6ರಲ್ಲಿ ಖರೂರಿ ಮೊಹಿದ್ದೀನ್‌ ಅಲ್ತಾಫ್‌, ಮೊಹಿದ್ದೀನ್‌ ಸಲೀತ್‌ ದಾಮುದಿ, 7ರಲ್ಲಿ ಸುಮಾ ಮಡಿವಾಳ, ಝರೀನ, ನಮತಾ ಸುರೇಶ ನಾಯ್ಕ, 9ರಲ್ಲಿ ಪಾಸ್ಕಲ್ ಗೋಮ್ಸ್‌, ವಿಕ್ಟರ್‌ ಗೋಮ್ಸ್‌, 10ರಲ್ಲಿ ಫರಜಾನಾ ಖಾನ್‌, ರಾಜವತಿ ನಾಯ್ಕ, 11ರಲ್ಲಿ ವೆಂಕಟೇಶ ನಾಯ್ಕ, ಮಾರುತಿ ಶೇಟ್, ರಾಘವೇಂದ್ರ ಶೇಟ್, ಉದಯ ರಾಯ್ಕರ್‌, ರಾಜು ಶೇಟ್, ಸಂದೀಪ ಕೊಲ್ಲೆ, 15ರಲ್ಲಿ ಕುಮಾರ ನಾಯ್ಕ, ಅನಂತ ದೇವಾಡಿಗ, ನಾಗರಾಜ ನಾಯ್ಕ, ಮೋಹನ ನಾಯ್ಕ, 16ರಲ್ಲಿ ಮಹಮ್ಮದ್‌ ಕೈಸರ್‌ ಮೊತೆಶಂ, ಮಹಮ್ಮದ್‌ ಶಾಹಿದ್‌ ಅರ್ಮಾರ್‌, ಶಿಂಗೇರಿ ಜಾವೇದ್‌ ಮಹಮ್ಮದ್‌, 18ರಲ್ಲಿ ಜಯಂತಿ ಮಿಂಚಿ, ಆಯಿಶಾ ಹಬೀಬ್‌ ಅಹಮ್ಮದ್‌, 19ರಲ್ಲಿ ನಾರಾಯಣ ಗವಾಳಿ, ರವೀಂದ್ರ ಸುಬ್ಬ ಮಂಗಳ, ಮಂಜುನಾಥ ಕೊರಾರ, ರಾಘವೇಂದ್ರ ಗವಾಳಿ, 20ರಲ್ಲಿ ಫಯಾಜ್‌ ಹುಸೇನ್‌ ಮುಲ್ಲಾ, ಮಹಮ್ಮದ್‌ ಶಾಹಿದ್‌ ಅರ್ಮಾರ್‌, 22ರಲ್ಲಿ ರಜನಿಬಾಯಿ ಪ್ರಭು, ಪ್ರತಿಮಾ ನಾಯ್ಕ, ನಸೀಮ್‌ ಅಫ್ರೂೕಜ್‌ ಮುಲ್ಲಾ, 23ರಲ್ಲಿ ಯಶೋಧರ ನಾಯ್ಕ, ಅರುಣ ನಾಯ್ಕ, ಕೃಷ್ಣಾನಂದ ಪೈ, ಮುಸ್ತಫಾ ಕಣದಲ್ಲಿದ್ದಾರೆ.

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.