ಯಲ್ಲಾಪುರ : ಮಳೆಗೆ ಹಳ್ಳದ ಏರಿ ಒಡೆದು ಗದ್ದೆಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ಗ್ರಾಮಸ್ಥರು
Team Udayavani, Jul 16, 2022, 7:26 PM IST
ಯಲ್ಲಾಪುರ : ತಾಲೂಕಿನ ಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮೊನ್ನೆ ಬಿರುಕುಬಿಟ್ಟ ಶ್ರೀಕ್ಷೇತ್ರ ಕವಡಿಕೆರೆಯ ಏರಿ ಒಡೆದರೆ ಇನ್ನೇನು ಅನಾಹುತ ಕಾದಿದೆ ಗೊತ್ತಿಲ್ಲ ಎಂಬ ಚಿಂತೆ ಗ್ರಾಮದ ಜನರಲ್ಲಿ.
ಸತತವಾಗಿ ಸುರಿಯುತ್ತಿರುವ ಮಳೆಗೆ ಪಟ್ಟಣದ ರಾಮಾಪುರದ ಹಳ್ಳದ ಏರಿ ಒಡೆದು ಗದ್ದೆಗಳಿಗೆ ನೀರು ಮಣ್ಣು ನುಗ್ಗಿ ಹಾನಿ ಮಾಡಿದೆ. ಗದ್ದೆಯೇ ಹಳ್ಳದಂತಾಗಿದೆ, ಸಮುದ್ರದ ಹಾಗೆ ನೀರು ತುಂಬಿ ಎತ್ತನೂ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ.
ಉದ್ಯಮನಗರ ಮತ್ತು ಕಾಳಮ್ಮನಗರ ಕಡೆಗಳಿಂದ ಬಂದ ನೀರು ಹಳ್ಳಕ್ಕೆ ಸೇರಿ ಏರಿ ಒಡೆದಿದೆ. ಗದ್ದೆಯಲ್ಲಿ ಯಾವುದೇ ಕೃಷಿ ಮಾಡುವ ಪರಿಸ್ಥಿತಿ ಇಲ್ಲವಾಗಿದೆ. ಅಲ್ಲದೇ ರಾಮಾಪುರ ಜನ ಸಂಚರಿಸುವ ಕಾಲುದಾರಿ ಕೊಚ್ಚಿಹೋಗಿದ್ದು ಇದರಲ್ಲಿ ಸಂಚರಿಸಲು ಸಾಧ್ಯವಾಗದಂತಾಗಿದೆ. ಪಟ್ಟಣದ ಕಲುಷಿತ ನೀರು,ಕಸದ ತ್ಯಾಜ್ಯಗಳು ಬಂದು ಹೊಲದಲ್ಲಿ ರಾಶಿ ಬಿದ್ದಿವೆ.
ಇದನ್ನೂ ಓದಿ : ನನ್ನ ಸಭೆ ಜನಪರ, ಇದರಲ್ಲಿ ರಾಜಕೀಯ ಮಾಡಬೇಡಿ: ಸಂಸದ ಡಾ. ಉಮೇಶ್ ಜಾಧವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ