ಪ್ರತಾಪಸಿಂಹ ಅಪ್ಪಟ ರಾಷ್ಟ್ರಪ್ರೇಮಿ

ಚೇತಕ ಕುದುರೆ ಏರಿ ಯುದ್ಧಕ್ಕೆ ಹೊರಟರೆ ಮೊಘಲರ ಎದೆಯಲ್ಲಿ ಢವ ಢವ ಇತ್ತು

Team Udayavani, Jul 22, 2019, 10:24 AM IST

22-July-6

ವಿಜಯಪುರ: ನಗರದಲ್ಲಿ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹ ಜಯಂತ್ಯುತ್ಸವಕ್ಕೆ ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಧಾನ ಕಾಂು‌ುರ್ದರ್ಶಿ ಶಿವಾನಂದ ಬಡಿಗೇರ ಚಾಲನೆ ನೀಡಿದರು.

ವಿಜಯಪುರ: ತಮ್ಮ ಯುದ್ಧ ನೀತಿ ಹಾಗೂ ಅಮೋಘ ಶಸ್ತ್ರಾಸ್ತ್ರಗಳಿಂದಾಗಿ ವೈರಿಗಳ ಎದೆಯಲ್ಲಿ ಅದರಲ್ಲೂ ಮೊಘಲರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಮಹಾರಾಣಾ ಪ್ರತಾಪಸಿಂಹ ಅವರು ಅಪ್ಪಟ ದೇಶಪ್ರೇಮಿ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಧಾನ ಕಾರ್ಯರ್ದರ್ಶಿ ಶಿವಾನಂದ ಬಡಿಗೇರ ಹೇಳಿದರು.

ರವಿವಾರ ನಗರದ ಮಹಾರಾಣಾ ಪ್ರತಾಪ ವೃತ್ತದಲ್ಲಿ ವಿಜಯಪುರ ರಜಪೂತ ಸೋಷಿಯಲ್ ಎಕನಾಮಿಕಲ್ ಕಲ್ಚರಲ್ ಎಕ್ಟಿವಿಟಿಸ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹ ಅವರ 479ನೇ ಜಂು‌ುಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಅಪರೂಪದ ವ್ಯಕ್ತಿತ್ವದ ಶ್ರೇಷ್ಠ ರಾಜ ಎಂದರೆ ಮಹಾರಾಣಾ ಪ್ರತಾಪಸಿಂಹ. ಅವರ ಯುದ್ಧನೀತಿ ಅಪರೂಪದ್ದಾಗಿತ್ತು. ಒಂದು ಕೈಯಲ್ಲಿ 15 ಕೆಜಿ ಭಾರದ ಖಡ್ಗ ಹಿಡಿದಿರುತ್ತಿದ್ದ ಅವರು, ಅಷ್ಟೇ ತೂಕದ ಮತ್ತೂಂದು ಖಡ್ಗ ಅವರ ಸೊಂಟದಲ್ಲಿ ಇರುತ್ತಿತ್ತು. 7 ಕೆ.ಜಿ. ಬರ್ಚಿ ಬೆನ್ನಲ್ಲಿ ಇದ್ದರೆ, 35 ಕೆಜಿ ಭಾರದ ಉಕ್ಕಿನ ಕವಚಗಳು ಮೈಮೇಲೆ ಧಾರಣ ಮಾಡುತ್ತಿದ್ದರು. ಈ ರಿತಿ ಯುದ್ಧ ಸನ್ನದ್ಧರಾಗಿ ಚೇತಕ ಎಂಬ ಕುದುರೆಂು‌ುನ್ನು ಏರಿ ಂು‌ುುದ್ಧಕ್ಕೆ ಹೊರಟರೆ ಮೊಘಲರ ಎದೆ ಢವ ಢವ ಎನ್ನುತ್ತಿತ್ತು ಎಂದು ಬಣ್ಣಿಸಿದರು.

ಮಹಾರಾಣಾ ಪ್ರತಾಪರವರ ಗುರಿ ಎಂದರೆ ಸನಾತನ ಹಿಂದೂ ಧರ್ಮ ರಕ್ಷಣೆ ಮಾಡುವುದು. ಬಲಿಷ್ಠ ಭಾರತ ಕಟ್ಟುವುದು ಮುಖ್ಯ ಧ್ಯೇಯವಾಗಿತ್ತು. ಆದರೆ ಇತಿಹಾಸಕಾರರು ಅಕ್ಬರ್‌ ದಿ ಗ್ರೇಟ್ ಎಂದು ಹೇಳುವ ಮೂಲಕ ದೇಶದ ನೈಜ ಇತಿಹಾಸವನ್ನು ಮುಚ್ಚಿಹಾಕುತ್ತಲೇ ಬಂದಿದ್ದು ವಿಪರ್ಯಾಸ. ಮಹಾರಾಣಾ ಪ್ರತಾಪ ಎಂದರೆ ಶಿವಾಜಿ ಮಹಾರಾಜರಿಗೆ ಆದರ್ಶ ಮತ್ತು ಚೈತನ್ಯ ನೀಡಿರುವ ವ್ಯಕ್ತಿಗಳು. ಇಂತಹ ಅಪರೂಪ ವ್ಯಕ್ತಿಗಳ ಬಗ್ಗೆ ಬಾಲ್ಯದಿಂದ ಮಕ್ಕಳಲ್ಲಿ ಇವರ ಇತಿಹಾಸವನ್ನು ಹೇಳುತ್ತ ದೇಶ ಭಕ್ತಿಂು‌ುನ್ನು ಮತ್ತು ಸ್ವಂು‌ುಂ ರಕ್ಷಣೆ ಚೈತನ್ಯ ತುಂಬಬೇಕು ಎಂದು ಹೇಳಿದರು.

ಪ್ರಾಸ್ತವಿಕ ಮಾತನಾಡಿದ ಸಮಾಜದ ಅಧ್ಯಕ್ಷ ಭೀಮಸಿಂಗ್‌ ರಜಪೂತ ಮಾತನಾಡಿ, ಮಹಾರಾಣಾ ಪ್ರತಾಪರವರ ದೇಶ ಭಕ್ತಿ ಮತ್ತು ಆರ್ದಶವನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ಮಹಾರಾಣಾ ಪ್ರತಾಪರವರಂತೆ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧರಾಗಬೇಕು. ಸಮಾಜವನ್ನು ಬಲಿಷ್ಠವಾಗಿ ಕಟ್ಟಲು ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಬೇಕು. ಬಲಿಷ್ಠ ಸಮಾಜ ಕಟ್ಟುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ಸದಸ್ಯ ಪರಶುರಾಮಸಿಂಗ್‌ ರಜಪೂತ, ಸಮಾಜದ ಉಪಾಧ್ಯಕ್ಷ ಜಂು‌ುಸಿಂಗ್‌ ಹಲವಾಯಿ, ಅಜಿತಸಿಂಗ ಹಜೇರಿ, ಸಿದ್ದುಸಿಂಗ ರಜಪೂತ, ವಿನಂು‌ುಸಿಂಗ ರಜಪೂತ, ಅಜಿತಸಿಂಗ್‌ ಹಜೇರಿ, ಪರಶುರಾಮ ರಜಪೂತ, ವಿನಂು‌ುಸಿಂಗ್‌ ರಜಪೂತ, ಸಿದ್ದುಸಿಂಗ ರಜಪೂತ, ಸಂತೋಷ ಹಲವಾಯಿ, ರಾಜು ರಜಪೂತ, ನೆಹರು ರಜಪೂತ, ಸುರೇಶ ಕಂಪಲ್ಲಿ, ನಾರಾಂು‌ುಣಸಿಂಗ್‌ ರಜಪೂತ, ಅಶೋಕಸಿಂಗ್‌ ರಜಪೂತ, ಸಂಜಂು‌ುಸಿಂಗ್‌ ರಜಪೂತ ವೇದಿಕೆಯಲ್ಲಿದ್ದರು.

ಮಹಾರಾಣಾ ಪ್ರತಾಪ ವೃತ್ತದಲ್ಲಿ ಮಹಾರಾಣಾ ಪ್ರತಾಪರವರ ಭಾವ ಚಿತ್ರಕ್ಕೆ ಮಾಲಾರ್ಪಣೆ, ಧ್ವಜಾರೋಹಣ ನೆರವೇರಿಸಲಾಯಿತು.

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.