ಗುಡಿಸಲು ಭಸ್ಮ-ಸಂತ್ರಸ್ತರಿಗೆ ಧನ ಸಹಾಯ
Team Udayavani, Dec 11, 2021, 12:51 PM IST
ನಾರಾಯಣಪುರ: ಸಮೀಪದ ಜಂಗಿನಗಡ್ಡಿ ಗ್ರಾಮದಲ್ಲಿ ಬೆಂಕಿ ಅವಘಡದಲ್ಲಿ ಗುಡಿಸಲೊಂದು ಸುಟ್ಟು ಭಸ್ಮವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮಕ್ಕೆ ಯುವ ಮುಖಂಡ ಬಬಲುಗೌಡ ಭೇಟಿ ನೀಡಿ ಬೆಂಕಿಗಾಹುತಿಯಿಂದ ಗುಡಿಸಲು ಕಳೆದುಕೊಂಡ ಹುಲಗಪ್ಪ ಮಾದರ ಕುಟುಂಬಸ್ತರಿಗೆ ವೈಯಕ್ತಿಕ ಧನ ಸಹಾಯ ನೀಡಿ, ಸಾಂತ್ವನ ಹೇಳಿದರು.
ಈ ವೇಳೆ ಯುವ ಮುಖಂಡ ಬಬಲುಗೌಡ ಮಾತನಾಡಿ, ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಅಪಾರ ಹಾನಿಯಾಗಿದ್ದು, ಸರ್ಕಾರದಿಂದಲೂ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಗುತ್ತಿಗೆದಾರ ಬಿ.ಎಂ. ಪೊಲೀಸ್ ಪಾಟೀಲ, ಪ್ರಮುಖರಾದ ವೈ.ಸಿ. ಗೌಡರ, ಆಂಜನೇಯ ದೊರೆ, ಶಿವಪ್ಪ ಬಿರಾದಾರ, ಆರ್.ಸಿ ಗೌಡರ, ಯಂಕಪ್ಪ ರೋಡಲಬಂಡಾ, ಗದ್ದಿನಗೌಡ ಮಾಲಿಗೌಡ, ಯಮನಪ್ಪ ಅಂಬಿಗೇರ, ಶಿವಪ್ಪ ಗೆದ್ದಲಮರಿ, ಗೋಪಾಲ ಯರಡೋಣಿ, ಲಕ್ಕಪ್ಪ ಮಟಲರ್, ಬಸಣ್ಣ ಮೆಂಬರ್, ಮಕºಲ್ ಸಾಬ್ ಮೇಲಿಗಡ್ಡಿ, ಶಿವಯ್ಯ ಸ್ವಾಮಿ, ಬಡೇಸಾಬ್, ಗ್ರಾಮ ಲೆಕ್ಕಿಗ ಬಂದೇನವಾಜ್ ಹಾಗೂ ಜಂಗಿನಗಡ್ಡಿ, ಮೇಲಿನಗಡ್ಡಿ ಗ್ರಾಮಗಳ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ