ಸಿಂಧನೂರಿನಲ್ಲಿ ಯುವಕನಿಂದ ಮಜ್ಜಿಗೆ-ತಂಪು ನೀರು ವಿತರಣೆ
Team Udayavani, May 1, 2020, 7:04 PM IST
ಸಿಂಧನೂರು: ಕೋವಿಡ್ ಕರ್ತವ್ಯನಿರತ ಪೊಲೀಸರಿಗೆ ಉಚಿತ ಮಜ್ಜಿಗೆ ಹಾಗೂ ತಂಪಾದ ನೀರಿನ ವ್ಯವಸ್ಥೆ ಒದಗಿಸಿದ ವಿಜಯ ಪರಿಯಾನಿ
ಸಿಂಧನೂರು: ಕೋವಿಡ್ ಸೋಂಕು ನಿವಾರಿಸಲು ಹಗಲಿರುಳು ಕರ್ತವ್ಯದಲ್ಲಿ ನಿರತರಾದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗರದ ಯುವಕನೊಬ್ಬ ಉಚಿತವಾಗಿ ಮಜ್ಜಿಗೆ ಹಾಗೂ ತಂಪಾದ ನೀರು ಒದಗಿಸುತ್ತಿದ್ದಾನೆ. ವಿಜಯ ಪರಿಯಾನಿ ಎಂಬ ಯುವಕ ನಗರದಲ್ಲಿ ಇಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡು ಕಳೆದ ಒಂದೂವರೆ ತಿಂಗಳಿನಿಂದ ಸಾಮಾಜಿಕ ಸೇವೆ ಮಾಡುತ್ತಿದ್ದಾನೆ.
ಇದೀಗಕೋವಿಡ್ ಲಾಕ್ಡೌನ್ನಿಂದ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು, ವೈದ್ಯರು, ಪೌರಕಾರ್ಮಿಕರು ಸೇರಿದಂತೆ ಅನೇಕ ಬಡ ಕಾರ್ಮಿಕರಿಗೆ ನಿತ್ಯ ಮಜ್ಜಿಗೆ ಹಾಗೂ ತಂಪಾದ ನೀರು ವಿತರಿ ಸುವ ಮೂಲಕ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದಾನೆ. ಬೈಕ್ನಲ್ಲಿ ಹುಡುಕಿಕೊಂಡು ಕರ್ತವ್ಯ ನಿರತರಿಗೆ ನಿತ್ಯ 4 ಲೀಟರ್ ಮಜ್ಜಿಗೆ ಹಾಗೂ ತಂಪಾದ ನೀರು ವಿತರಿಸಿ ಅವರ ದಣಿವು ನಿವಾರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ