ಪೊರಕೆ ಹಿಡಿದು ನಗರದ ಚರಂಡಿ ಸ್ವತ್ಛತೆಗೆ ಮುಂದಾದ ಪೊಲೀಸರು
Team Udayavani, Aug 28, 2018, 4:51 PM IST
ಯಾದಗಿರಿ: ನಿತ್ಯ ಲಾಠಿ ಹಿಡಿದು ಕರ್ತವ್ಯ ನಿರ್ವಹಿಸುವ ಪೊಲೀಸರು ಸೋಮವಾರ ಬೆಳಗ್ಗೆ ಪೊರಕೆ ಹಿಡಿದು ಮುಖ್ಯ
ರಸ್ತೆಗಿಳಿದಿದ್ದು ಜನರಲ್ಲಿ ಅಚ್ಚರಿಗೊಳಿಸಿತು. ಯಾದಗಿರಿ ನಗರದ ಮುಖ್ಯ ಬೀದಿಗಳಾದ ಸುಭಾಷ್ ವೃತ್ತ, ಚಿತ್ತಾಪೂರ ರಸ್ತೆ ಸೇರಿದಂತೆ ಹಲವೆಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಗನ್ಯಾಂಗ್ ಅವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಚರಂಡಿ ಸ್ವತ್ಛಗೊಳಿಸಿದರು. ವೈದ್ಯರು ಹಾಗೂ ನಗರಸಭೆ ಪೌರಾಯುಕ್ತರು ಕೂಡ ಸ್ವತ್ಛತಾ ಕಾರ್ಯಕ್ಕೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಗನ್ಯಾಂಗ್, ನಮ್ಮ ಜಿಲ್ಲೆ
ಇತರೆ ಜಿಲ್ಲೆಗಳಿಗೆ ಸ್ವತ್ಛತೆಗೆ ಮಾದರಿಯಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ವ್ಯಾಪಾರಸ್ಥರು
ತಪ್ಪದೇ ನಗರಸಭೆ ಗುಂಡಿಗಳಲ್ಲಿ ಕಸ ಹಾಕಿ ಸ್ವತ್ಛತೆ ಕಾಪಾಡಬೇಕು ಎಂದು ಹೇಳಿದರು.
ನಗರವನ್ನು ಸ್ವತ್ಛವಾಗಿಡಲು ಕಸ ಸಂಗ್ರಹಿಸಲು ನಿತ್ಯ ನಗರಸಭೆ ವಾಹನಗಳು ಬಡಾವಣೆಗಳಿಗೆ ತೆರಳುತ್ತಿದೆ. ಬಹುತೇಕರು ವಾಹನಗಳಲ್ಲಿ ಕಸ ಹಾಕುತ್ತಿಲ್ಲ. ಕಸ ಬೇರ್ಪಡಿಸಿ ಪ್ರತಿಯೊಬ್ಬರು ಕಡ್ಡಾಯವಾಗಿ ನಗರಸಭೆ
ವಾಹನಗಳಿಗೆ ಕಸ ಹಾಕಿ ನಗರ ಸ್ವತ್ಛತೆಗೆ ಮುಂದಾಗಬೇಕು.
ಸಂಗಪ್ಪ ಉಪಾಸೆ,ನಗರಸಭೆ ಪೌರಾಯುಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು
Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ