ಕಾಯಕದಲ್ಲಿ ಗುರು ಕಂಡಾಗ ಉನ್ನತಿ: ಕಾಡಂನೋರ
Team Udayavani, Feb 2, 2018, 5:55 PM IST
ವಡಗೇರಾ: ಹನ್ನೇರಡನೆ ಶತಮಾನದ ಶಿವ ಶರಣೆಯರು ಹಾಗೂ ವಚನಕಾರರು ಮರೆಯಲು ಆಗದಂತಹ ವಚನಗಳನ್ನು ಮಾನವ ಜನಾಂಗಕ್ಕೆ ನೀಡಿದ್ದಾರೆ ಎಂದು ಹಾಲು ಒಕ್ಕೂಟದ ಮಾಜಿ ಅಧ್ಯಕ ಸಿದ್ದಣ್ಣಗೌಡ ಕಾಡಂನೋರ ಹೇಳಿದರು.
ಪಟ್ಟಣದಲ್ಲಿ ಪ್ರಪ್ರಥಮ ವೇಳೆ ಮಡಿವಾಳ ಮಾಚದೇವ ತರುಣ ಸಂಘದವರು ಆಯೋಜಿಸಿದ್ದ ಮಡಿವಾಳ ಮಾಚದೇವರ ಜಯಂತಿಯಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ಧರ್ಮದ ಉಳವಿಗಾಗಿ ಅನುಭವ ಮಂಟಪ ಸ್ಥಾಪಿಸಿ, ಜಾತಿ ರಹಿತ ಸಮಾಜ ನಿರ್ಮಾಪಕರಾದ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾದ ಬಸವಣ್ಣ ಅವರಿಗೆ ಮಡಿವಾಳ ಮಾಚದೇವರು ಬಹಳ ನಿಕಟವಾಗಿದ್ದರು ಎಂದು ಹೇಳಿದರು.
ಗ್ರಾಪಂ ಸದಸ್ಯ ಪ್ರವೀಣ ಸಾಹು ಕರಣಗಿ, ಬಸವರಾಜ ಸೊನ್ನದ, ಯಂಕಣ್ಣ ಬಸಂತಪೂರ, ಮಲ್ಲಣ್ಣ ಇಟಗಿ, ಶಂಕರಣ್ಣ ಸಾಹು ಕರಣಗಿ, ಬಸವರಾಜ ನಿಲಹಳ್ಳಿ, ಡಾ| ಮರೆಪ್ಪ ನಾಟೇಕಾರ, ಡಾ| ಜಗದೀಶ ಹಿರೇಮಠ, ಶರಣಬಸಪ್ಪ ಮಡಿವಾಳ, ಹಣಮಂತ, ನಾಗಪ್ಪ, ನಿಂಗಪ್ಪ, ಗಂಗಣ್ಣ, ಶ್ರೀನಿವಾಸ, ಮಡಿವಾಳ, ಮಲ್ಲಪ್ಪ, ರಾಜಪ್ಪ, ಅಂಬ್ರರೀಶ, ತಾಯಪ್ಪ, ಭೀಮಣ್ಣ, ರವಿ ನೀಲಹಳ್ಳಿ, ಮಲ್ಲಪ್ಪ ಕರಿಕಳ್ಳಿ, ಶಿವುಕುಮಾರ ಕೊಂಕಲ್, ರಫಿಕ್ ದೇವದುರ್ಗ, ಇಮಾಮ್ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ