ಎಲ್ಲರೂ ಕೈಬಿಟ್ಟರೆ ಮೇಲೆತ್ತುವವರು ಯಾರು?


Team Udayavani, May 23, 2021, 1:50 PM IST

bahumuki

ಅದೊಂದು ಗುರುಕುಲ. ಅಲ್ಲಿದ್ದ ಗುರುಗಳು ಶಿಷ್ಯ ವತ್ಸಲರೆಂದೂ, ಅಪಾರ ಸಂಯಮಿಯೆಂದೂ ಹೆಸರು ಗಳಿಸಿದ್ದರು. “ಶಿಸ್ತು ಕಲಿಯಬೇಕು. ಸುಳ್ಳು ಹೇಳಬಾರದು.ಕಳ್ಳತನ  ಮಾಡಬಾರದು.ನಾಲ್ಕು ಜನರಿಗೆ ಸಹಾಯ ಮಾಡಬೇಕು…’ ಎಂದು ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಿಗೂ ಹೇಳುತ್ತಿದ್ದರು.

ಹೀಗಿರಲೊಮ್ಮೆ, ಅವರ ಗುರುಕುಲದಲ್ಲಿಯೇ ಇದ್ದ ಹುಡುಗನೊಬ್ಬ ಕಳವು ಮಾಡಿ ಸಿಕ್ಕಿಬಿದ್ದ. ಉಳಿದ ಮಕ್ಕಳೆಲ್ಲಾ ಅವನ ಮೇಲೆ ದೂರು ನೀಡಿದರು.ಕಳ್ಳನಾಗಿರುವ ಕಾರಣಕ್ಕೆಅವನನ್ನು ಗುರುಕುಲದಿಂದ ಹೊರಕ್ಕೆ ಹಾಕಬೇಕೆಂದು ಒತ್ತಾಯ ಮಾಡಿದರು. ಆದರೆ ಗುರುಗಳು ಹಾಗೆ ಮಾಡಲಿಲ್ಲ. ತಪ್ಪು ಮಾಡಿದ ಶಿಷ್ಯನಿಗೆ ಒಂದು ಮಾತೂ ಬಯ್ಯದೆ ಆಶ್ರಮದಲ್ಲಿಯೇ ಉಳಿಸಿಕೊಂಡರು.

ಹೀಗೆ ಕೆಲವು ದಿನಗಳು ಕಳೆದವು. ಗುರುಕುಲದಲ್ಲಿ ಮತ್ತೂಮ್ಮೆ ಕಳುವಿನ ಪ್ರಕರಣ ನಡೆಯಿತು. ವಿಚಾರಣೆ ನಡೆದಾಗ ಕಳ್ಳನೂ ಸಿಕ್ಕಿಬಿದ್ದ. ಅವನು ಮತ್ಯಾರೂ ಆಗಿರದೆ, ಈ ಮೊದಲು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದವನೇ ಆಗಿದ್ದ. ಈ ಬಾರಿ ಉಳಿದ ಶಿಷ್ಯರ ಸಿಟ್ಟು ತಾರಕಕ್ಕೇರಿತ್ತು. ಅವರೆಲ್ಲಾ ಒಕ್ಕೊರಲಿನಿಂದ- ಈತನನ್ನು ಆಶ್ರಮದಿಂದ ಹೊರಗೆ ಹಾಕಿ ಗುರುಗಳೇ… ಎಂದು ಒತ್ತಾಯಿಸಿದರು.

ಗುರುಗಳು ಆ ಮಾತುಗಳಿಗೆ ಓಗೊಡಲಿಲ್ಲ. ಇದರಿಂದ ಕೆರಳಿದ ಶಿಷ್ಯರು,ಅವನನ್ನುಆಶ್ರಮದಿಂದ ಹೊರಗೆ ಹಾಕದಿದ್ದರೆ ತಾವೆಲ್ಲರೂ ಆಶ್ರಮ ತೊರೆಯುವುದಾಗಿ ಹೇಳಿದರು. ಆಗ ಗುರುಗಳು- “ಮಕ್ಕಳೇ, ನೀವು ಒಳ್ಳೆಯವರು. ಸದ್ಗುಣ ಸಂಪನ್ನರು. ಸರಿ ಯಾವುದು, ತಪ್ಪು ಯಾವುದು ಎಂದು ನಿಮಗೆ ಅರ್ಥವಾಗುತ್ತದೆ. ನೀವು ಇಲ್ಲಿಂದ ಹೋಗಬಹುದು. ನಿಮಗೆ ಇಷ್ಟವಾದ ಆಶ್ರಮ ಸೇರಬಹುದು. ಆದರೆ ಕಳವು ಮಾಡಿರುವ ಶಿಷ್ಯನಿಗೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದೇ ಗೊತ್ತಿಲ್ಲ. ಈಗ ನಾನೂ ಕೈ ಬಿಟ್ಟರೆ, ಅವನನ್ನು ಸರಿದಾರಿಗೆ ತರುವವರು ಯಾರು?’ ಎಂದರು. ಮರೆಯಲ್ಲಿ ನಿಂತುಕೊಂಡು ಈ ಸಂಭಾಷಣೆಯನ್ನು ಕೇಳಿಸಿಕೊಂಡ ಶಿಷ್ಯನ ಕಣ್ಣುಗಳು ಜಿನುಗಿದವು. ಓಡೋಡಿ ಬಂದು ಗುರುವಿನ ಪಾದಗಳನ್ನು ಹಿಡಿದ ಅವನು, ಇನ್ನೊಮ್ಮೆ ಎಂದೂ ಕಳ್ಳತನ ಮಾಡುವುದಿಲ್ಲ ಗುರುಗಳೇ. ನನ್ನನ್ನು ಕ್ಷಮಿಸಿ ಎಂದ…

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.