ಭಾರತಕ್ಕೆ ಕಾಲಿಟ್ಟಿರುವ ಕ್ಲಬ್ ಹೌಸ್!

ನ್ನು ಉಳಿದ ಎರಡೂ ಭಾಗಗಳೂ ಕೇವಲ ಕೇಳುಗರಾಗಿ ಭಾಗಿಯಾಗಬಹುದು.

Team Udayavani, Jul 1, 2021, 2:06 PM IST

Club House!

ಅಲ್ಲೊಂದು ಹಾಡು, ಇಲ್ಲೊಂದು ಕಥೆ,ಮತ್ತೂಂದಿಷ್ಟು ಹಾಸ್ಯ, ಇಸ್ರೇಲಿನ ರಾಜಕೀಯ,ಪಾಕಿಸ್ತಾನದ ಕುತಂತ್ರ, ಅಮೆರಿಕದ ವಿದೇಶಾಂಗನೀತಿ, ಜಿ7ನಲ್ಲಿನ ಚೀನಾ ಕುರಿತ ಚರ್ಚೆ…ಇಂಗ್ಲಿಷ್ ಕಲಿಕೆ, ಭಾಷಣ ಮಾಡುವುದು ಹೇಗೆ ಗೊತ್ತೇ?ನಿಮ್ಮ ಮನೆ ಮೆಚ್ಚಿದ ಸಿನಿಮಾ ಯಾವುದು?ಹೀಗೇ… ಮಾತುಕತೆಗೆ ಬರವಿಲ್ಲ, ದಿನವಿಡೀ ಮಾತೇ ಮಾತು… ಇದು ಇತ್ತೀಚೆಗಷ್ಟೇ ಭಾರತಕ್ಕೆ ಕಾಲಿಟ್ಟಿರುವ ಕ್ಲಬ್ ಹೌಸ್ ಆ್ಯಪ್ ನ ಗಾಥೆ.

ವಿಶೇಷವೆಂದರೆ ಈ ಆ್ಯಪ್ ಭುವಿಗಿಳಿದಿದ್ದು 2020ರ ಏಪ್ರಿಲ್ ನಲ್ಲಿ . ಇದಾದ ಮಾರನೇ ತಿಂಗಳು, ಅಂದರೆ ಮೇನಲ್ಲಿ ಈ ಆ್ಯಪ್ ಗೆ ಇದ್ದಿದ್ದು ಕೇವಲ 1,500 ಮಂದಿ ಬಳಕೆದಾರರು ಮಾತ್ರ. 2021ರ ಜನವರಿ ಹೊತ್ತಿಗೆಈ ವೇದಿಕೆ ಸಿಕ್ಕ ಬಳಕೆದಾರರು 20 ಲಕ್ಷ. ಆರಂಭದಲ್ಲಿ ಕೇವಲ ಆ್ಯಪ್ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದ್ದ ಈ ಆ್ಯಪ್, ಇತ್ತೀಚೆಗಷ್ಟೇ ಆ್ಯಂಡ್ರಾಯ್ಡ್ ಸ್ಟೋರ್ ಗೂ ಬೇಟಾ ರೂಪದಲ್ಲಿ ಬಂದಿದೆ. ಈಗ ಇದರ ಬಳಕೆದಾರರು ವಾರಕ್ಕೆ ಒಂದು ಕೋಟಿ ಮಂದಿ ಇದ್ದಾರೆ.

ಎಲ್ಲರೂ ಬಳಕೆದಾರರಾಗಬಹುದೇ?:

ಸದ್ಯ ಎಲ್ಲರೂ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ನೋಂದಣಿ ಮಾಡಿಕೊಳ್ಳುವುದುಕಷ್ಟ. ಒಮ್ಮೆ ರಿಜಿಸ್ಟ್ರಾರ್ ಆದ ಮೇಲೆ ಕ್ಲಬ್ ಹೌಸ್ಕಂಪನಿ ಅಥವಾ ಬೇರೊಬ್ಬರು ನಿಮ್ಮನ್ನು ಒಳಗೆಕರೆದುಕೊಳ್ಳಬಹುದು. ಇದಾದ ಮೇಲೆ ಇನ್ನೊಬ್ಬರನ್ನು ಫಾಲೋ ಮಾಡಬಹುದು, ನಿಮ್ಮನ್ನು ಬೇರೆಯವರೂ ಫಾಲೋ ಮಾಡಬಹುದು. ಥೇಟ್ ಟ್ವಿಟರ್ ರೀತಿಯಲ್ಲೇ. ಈಗ ಇದು ಆ್ಯಪ್ಸೊರ್ನಲ್ಲಿ 16ನೇ ರ್ಯಾಂಕ್ ಗಳಿಸಿಕೊಂಡಿದೆ.

ಆ್ಯಪ್ನ ವಿಶೇಷವೇನು?

ಇದು ಟ್ವಿಟರ್ ನ ರೀತಿ ಪದಗಳ ಜತೆ ಆಟವಾಡುವುದಲ್ಲ, ಫೇಸ್ಬುಕ್ ನ ರೀತಿ ಎಲ್ಲವನ್ನೂ ತಂದು ನಿಮ್ಮ ಮುಂದೆಸುರಿಯುವುದಿಲ್ಲ,ಯೂಟ್ಯೂಬ್ ನ ರೀತಿ ಬೇಕಾದ ಸಿನಿಮಾ, ಹಾಡು,ಕಾಮಿಡಿ ತೋರಿಸುವುದಿಲ್ಲ. ಇಲ್ಲಿ ಕೇವಲ ಮಾತು ಮಾತು ಮಾತು. ಇಲ್ಲಿ ಗುಂಪುಗಳನ್ನುರಚಿಸಿ, ವಿಷಯದ ಮೇಲೆ ಚರ್ಚೆ ನಡೆಯುತ್ತದೆ.ವಿಶೇಷವೆಂದರೆ,ಕ್ಲಬ್ ಹೌಸ್ ನಲ್ಲಿ ಹೊಚ್ಚ ಹೊಸಪ್ರಯೋಗದ ರೀತಿಯಲ್ಲಿ ಕನ್ನಡ ನಾಟಕವೊಂದು ಪ್ರದರ್ಶನ ಕಂಡಿದೆ. ಕನ್ನಡದಲ್ಲೂ ಜನಪ್ರಿಯ ಸದ್ಯ ಕರ್ನಾಟಕದಲ್ಲಿ ಈ ಆ್ಯಪ್ನ ಬಳಕೆ ಹೆಚ್ಚಾಗುತ್ತಿದೆ. ಸಿನಿಮಾ, ಧಾರವಾಹಿ, ಹಾಡು,ಕಥೆ,ಕವನಆಸಕ್ತರು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾರಂಗದಲ್ಲಿರುವ ಬಹಳಷ್ಟು ಮಂದಿ ಇದರಲ್ಲಿ ಬಳಕೆದಾರರಾಗಿದ್ದಾರೆ. ಟಿ.ಎನ್.ಸೀತಾರಾಂ, ಪಿ.ಶೇಷಾದ್ರಿ, ನಾಗತಿಹಳ್ಳಿಚಂದ್ರಶೇಖರ್, ಪ್ರವೀಣ್ ಗೋಡ್ಖಿಂಡಿ, ಪ್ರಕಾಶ್ ಬೆಳವಾಡಿ, ಮಾನ್ವಿತಾ ಸೇರಿದಂತೆಹಲವಾರು ಮಂದಿ ಇದ್ದಾರೆ.  ಇತ್ತೀಚೆಗೆ ರಾಜಕಾರಣಿಗಳು ಕೂಡ ಸೇರಿಕೊಳ್ಳುತ್ತಿದ್ದಾರೆ.

1 ಶತಕೋಟಿ ಡಾಲರ್ ಮೌಲ್ಯ

ಈ ಆ್ಯಪ್ನ ಒಂದು ವಿಶೇಷತೆ ಎಂದರೆ ಇದರ ಸಹಸ್ಥಾಪಕ ಭಾರತೀಯ ಮೂಲದ ರೋಹನ್ ಸೇಥ್.ಒಂದೇ ವರ್ಷದಲ್ಲಿ ಈ ಕಂಪನಿ ಕಂಡ ಪ್ರಗತಿಅಗಾಧ. ಈಗಕ್ಲಬ್ಹೌಸ್ ಆ್ಯಪ್ನ ಮೌಲ್ಯ 1ಬಿಲಿಯನ್ ಡಾಲರ್.ಕಳೆದ ವರ್ಷದ ಮೇನಲ್ಲಿ ಈ ಆ್ಯಪ್ನ ಮೌಲ್ಯ ಇದ್ದದ್ದು ಕೇವಲ 100ಮಿಲಿಯನ್ ಡಾಲರ್ ಮಾತ್ರ. ಸದ್ಯ ಈಕಂಪನಿಯಲ್ಲಿ 180 ಸಂಸ್ಥೆಗಳು ಮತ್ತು ವೆಂಚರ್ ಕ್ಯಾಪಿಟಲಿಸ್ಟ್ ಗಳು ಹಣ ಹೂಡಿಕೆ ಮಾಡಿದ್ದಾರೆ.
ಮೂರು ರೀತಿಯಲ್ಲಿ ಭಾಗಿಯಾಗಬಹುದು!

ಮೊದಲನೆಯದಾಗಿ ಸ್ಪೀಕರ್ ಆಗಿ, ಎರಡನೆಯದು ಸ್ಪೀಕರ್ ಫಾಲೋವರ್ಗಳಾಗಿ, ಮೂರನೆಯದಾಗಿ ಕೇಳುಗರಾಗಿ. ನಿಮಗೆ ಚೆಂದ ಮಾತು ಬರುತ್ತೆ ಅಂದರೆ,ಬೇಗನೇ ಮಿಂಚಲು ಸಾಧ್ಯ. ಸ್ಪೀಕರ್ ರೂಪದಲ್ಲಿ ನೀವುಹಾಡಬಹುದು, ಒಂದು ವಿಷಯದ ಬಗ್ಗೆ ಮಾತನಾಡಬಹುದು,ಕಥೆ ಹೇಳಬಹುದು, ಕವಿತೆ ವಾಚಿಸಬಹುದು. ಇನ್ನು ಉಳಿದ ಎರಡೂ ಭಾಗಗಳೂ ಕೇವಲ ಕೇಳುಗರಾಗಿ ಭಾಗಿಯಾಗಬಹುದು.

ಸೋಮಶೇಖರ ಸಿ.ಜೆ

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.