ಪುಟಾಣಿಗಳಿಗಾಗಿ ವಿವಿಧ ಫ್ಯಾಶನ್ ಉಡುಗೆ ಮಾರುಕಟ್ಟೆಗೆ ಲಗ್ಗೆ  


Team Udayavani, Mar 3, 2021, 3:00 PM IST

Dress 1

ನಮಗೆ ಬಟ್ಟೆ ಖರೀಸುವ ವೇಳೆ ಸಾಕಷ್ಟು ಬಾರಿ ಯೋಚಿಸುತ್ತೇವೆ. ಹಲವು ಶೋ ರೂಂ, ದೊಡ್ಡ ದೊಡ್ಡ ಮಾಲ್ ಗಳಿಗೆ ಅಲೆಯುತ್ತೇವೆ. ನೂರೆಂಟು ಬಗೆಯ ಉಡುಗೆಗಾಗಿ ತಡಕಾಡುತ್ತೇವೆ. ಕೊನೆಗೊಂದು ಕೊಂಡುಕೊಳ್ಳುತ್ತೇವೆ. ಕಾರಣ ಅವು ನಮಗೆ ಅರಾಮಾದಾಯಕ ಮತ್ತು ಸೊಗಸಾಗಿ ಕಾಣಬೇಕೆಂಬುದು ನಮ್ಮ ಉದ್ದೇಶವಾಗಿರುತ್ತವೆ.

ಒಂದು ಸಣ್ಣ ಪ್ಯಾಂಟ್ ಕೊಂಡುಕೊಳ್ಳಲು ನೂರಾರು ಅಂಗಡಿಗಳಿಗೆ ಅಲೆಯುವ ಎಷ್ಟೋ ಜನರು, ತಮ್ಮ ಮಕ್ಕಳ ಬಟ್ಟೆ ಆಯ್ಕೆ ಮಾಡಲು ಅಷ್ಟೊಂದು ಸಮಯ ನೀಡುವುದಿಲ್ಲ. ಆದರೆ, ಪುಟ್ಟ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಸರಿಹೊಂದುವ, ಅವರಿಗೆ ಅರಾಮದಾಯಕ ಹಾಗೂ ನೋಡಲು ಸುಂದರವಾಗಿಯೂ ಕಾಣುವಂತಹ ಉಡುಗೆ ತೊಡುಗೆ ಆಯ್ಕೆ ಮಾಡುವುದರತ್ತ ಗಮನ ಹರಿಸುವುದು ಕೂಡ ಮುಖ್ಯ.

ಈಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಬಟ್ಟೆಗಳು ಲಗ್ಗೆ ಇಟ್ಟಿವೆ. ಆಫ್ ಲೈನ್ ಇರಬಹುದು ಅಥವಾ ಆನ್ ಲೈನ್ ನಲ್ಲಿರಬಹುದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಉಡುಪುಗಳು ನಮ್ಮ ಕಣ್ಣು ಮುಂದೆ ಇವೆ.

1 ) ಉದ್ದನೇಯ ಉಡುಗೆ  : ಈ ಬಗೆಯ ಉಡುಪು ಮೊಣಕಾಲಿನ ವರೆಗೆ ಇರುತ್ತೆ. ರೌಂಡ್ ನೆಕ್ ಹೊಂದಿರುವ ಇದು ನೋಡಲು ಅಂದವಾಗಿ ಕಾಣುತ್ತೆ. ಸಂಪೂರ್ಣ ಹತ್ತಿಯಿಂದಲೇ ಸಿದ್ಧವಾಗಿರುವುದರಿಂದ ಮಕ್ಕಳಿಗೆ ಅರಾಮಾದಾಯಕ. ಅರ್ಧ ತೋಳುಗಳ ಈ ಉಡುಪು ಹಲವು ವಿಧದ ಬಣ್ಣಗಳಲ್ಲಿ ಲಭ್ಯ. ಆನ್ ಲೈನ್ ನಲ್ಲಿ ಇದರ ಬೆಲೆ 650 ರೂ.

ಹೆಣ್ಣು ಮಕ್ಕಳ ಚಂದನೆಯ ಉಡುಗೆ ಮಾರುಕಟ್ಟೆಗೆ ಲಗ್ಗೆ  

 

2) ಸ್ಟೈಲೋಬಗ್ ಫಿಟ್ & ಫ್ಲೇರ್ ಕ್ಯಾಶುಯಲ್ ಉಡುಗೆ : ಇದು 4-5 ವರ್ಷದ ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿದಂತಹ ಉಡುಪು. ಪಾಲಿಸ್ಟರ್ ನಿಂದ ತಯಾರಿಸಲ್ಪಟ್ಟ ಇದರ ಮೇಲೆ ಬಣ್ಣ ಬಣ್ಣದ ಚಿತ್ತಾರಗಳಿವೆ. ಹಾಫ್ ಶೋಲ್ಡರ್ ಬಗೆಯ ಸ್ಟೈಲಿಶ್ ನೆಕ್ ಇದೆ. ಆನ್ ಲೈನ್ ನಲ್ಲಿ ಇದರ ಬೆಲೆ 599 ರೂ.

ಹೆಣ್ಣು ಮಕ್ಕಳ ಚಂದನೆಯ ಉಡುಗೆ ಮಾರುಕಟ್ಟೆಗೆ ಲಗ್ಗೆ  

3) ರೌಂಡ್ ನೆಕ್ ಲೈನ್ ಇರುವ ಉಡುಗೆ ಖರೀದಿ ಕಡಿಮೆ ಮಾಡಿ  : ಇನ್ನು ಮಾರುಕಟ್ಟೆಯಲ್ಲಿ ಹಲವು ಬಗೆಯ ಬಟ್ಟೆಗಳು ಲಗ್ಗೆ ಇಟ್ಟಿರುತ್ತವೆ. ಆದರೆ, ರೌಂಡ್ ನೆಕ್ ಜತೆಗೆ ಲೈನ್ ಇರುವ ಬಟ್ಟೆ ಖರೀದಿಸುವುದು ಕಡಿಮೆ ಮಾಡುವುದು ಉತ್ತಮ. ಅದರ ಬದಲಾಗಿ ಸಂಪೂರ್ಣ ರೌಂಡ್ ಕೊರಳಿನ ಬಟ್ಟೆಗಳು ಸಾಕಷ್ಟು ಲಭ್ಯ ಇವೆ. ಆನ್ ಲೈನ್ ನಲ್ಲಿ ಇದರ ಬೆಲೆ 799 ರೂ.

ಹೆಣ್ಣು ಮಕ್ಕಳ ಚಂದನೆಯ ಉಡುಗೆ ಮಾರುಕಟ್ಟೆಗೆ ಲಗ್ಗೆ  

4) ಸ್ಕೇಟರ್ ಮಿನಿ ಉಡುಗೆ : ಸಂಪೂರ್ಣ ಹತ್ತಿಯಿಂದ ( ಕಾಟನ್ ) ತಯಾರಾಗಿರುವ ಈ ಉಡುಗೆಯಲ್ಲಿ ಅಂದವಾದ ಹೂವಿನ ಚಿತ್ತಾರಗಳಿವೆ. ತೋಳುರಹಿತ ಈ ಮಿನಿ ಸ್ಕರ್ಟ್ ಗಳಲ್ಲಿ ಹೆಣ್ಣು ಮಕ್ಕಳು ಅಂದವಾಗಿ ಕಾಣುತ್ತಾರೆ. ಜತೆಗೆ ಇದು ಅವರಿಗೆ ಅರಾಮಾದಾಯ. ಆನ್ ಲೈನ್ ನಲ್ಲಿಇದರ ಬೆಲೆ 389 ರೂ.

ಹೆಣ್ಣು ಮಕ್ಕಳ ಚಂದನೆಯ ಉಡುಗೆ ಮಾರುಕಟ್ಟೆಗೆ ಲಗ್ಗೆ  

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.