ಬೇಸಗೆಯಲ್ಲಿ ಕಂದಮ್ಮಗಳ ತ್ವಚೆಯ ಕಾಳಜಿ ಇಂತಿರಲಿ


Team Udayavani, Apr 2, 2019, 10:50 AM IST

kiru-lekhana-image-1
ಮೃದು ಚರ್ಮ ಹೊಂದಿರುವ ಕಂದಮ್ಮಗಳ ಆರೈಕೆ ಸುಲಭದ ಮಾತಲ್ಲ. ಅದರಲ್ಲೂ  ಬೇಸಿಗೆ ಕಾಲದಲ್ಲಿ ಕಾಳಜಿ ಮತ್ತು ಪೋಷ ಣೆಯ ಅಗತ್ಯ ಹೆಚ್ಚಿರುತ್ತದೆ. ಏರುತ್ತಿರುವ ತಾಪಮಾನ ಹಿರಿಯರ ಚರ್ಮವನ್ನೇ ಸುಡುತ್ತಿರುವಾಗ ಮೃದು ಚರ್ಮ ಹೊಂದಿರುವ ಶಿಶುಗಳಿಗೆ ಕಿರಿಕಿರಿ ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಈ ವೇಳೆ ಮಕ್ಕಳ ಚರ್ಮದ ಬಗ್ಗೆ ಕಾಳಜಿ ವಹಿಸುವುದು ತಾಯಂದಿರಿಗೆ ಕಷ್ಟದ ಕೆಲಸ. ಈ ಬೇಸಿಗೆಯಲ್ಲಿ  ನಿಮ್ಮ  ಮಗುವಿನ ತ್ವಚೆ ಸಂರ ಕ್ಷಣೆ ಇಲ್ಲಿವೆ ಕೆಲವೊಂದು ಸಲಹೆಗಳು.
ಸ್ನಾನದ ನೀರಿಗೆ ಮೂಲಿಕೆ ಎಲೆಗಳು ಸ್ನಾನಮಾಡಿಸುವುದರ ಮೂಲಕ ಮಗುವಿನ ತ್ವಚೆಯನ್ನು  ರಿಫ್ರೆಶ್‌ ಮಾಡಬಹುದು. ಬರೇ ನೀರಿನ ಸ್ನಾನದ ಬದಲು ನೀರಿಗೆ  ಬೇವಿನ ಎಲೆ, ತುಳಸಿ ಮೊದಲಾದ ಎಲೆಗಳನ್ನು ಹಾಕಿ ಸ್ನಾನ ಮಾಡಿ ಸುವುದರಿಂದ ಅನೇಕ ಚರ್ಮದ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸಬಹುದು. ಉಗುರು ಬಿಸಿ ನೀರು ಬಳಸುವುದು ಒಳ್ಳೆಯದು. ಮಕ್ಕಳ ಚರ್ಮ ಅತಿ ಸೂಕ್ಷ್ಮವಾಗಿರುವ ಕಾರಣ  ಮಕ್ಕಳ ಸಾಬೂನುಗಳನ್ನೇ ಬಳಸುವುದು ಉತ್ತಮ.
ನೈಸರ್ಗಿಕ ಲೋಷನ್‌ಗಳ ಬಳಕೆ 
ನೈಸರ್ಗಿಕ ವಾಗಿ ಲಭಿ ಸುವ ಲೋಷನ್‌ಗಳನ್ನು ಬಳಸಿ ಮಕ್ಕಳ ಚರ್ಮವನ್ನು ಕಾಪಾಡಬಹುದು. ಅಲೋ ವೆರಾ, ಬಾದಾಮಿ ಎಣ್ಣೆ,  ಸಾಸಿವೆ ಎಣ್ಣೆ   ಮಕ್ಕಳ ತ್ವಚೆಯ ತೇವಾಂಶವನ್ನು ರಕ್ಷಿಸಲು ಸಹಕಾರಿ. ಸಾಸಿವೆ ಎಣ್ಣೆಗೆ   ತುರಿಕೆ ಕಡಿಮೆ ಮಾಡುವ ಸಾಮರ್ಥ್ಯ ಇದೆ. ಬಾದಾಮಿ ಎಣ್ಣೆಯು ಮಕ್ಕಳ  ತ್ವಚೆ ಪೋಷಣೆಯನ್ನು  ನೀಡುತ್ತದೆ. ಬಟ್ಟೆಗಳು ಶುಚಿಯಾಗಿರಲಿ ಮಗುವಿನ  ಚರ್ಮದ ರಕ್ಷಣೆಗೆ  ಅವರು ಧರಿಸುವ ಮತ್ತು ಬಳ ಸುವ ಬಟ್ಟೆ ಗಳು  ಸ್ವಚ್ಚವಾಗಿರುವುದು ಮುಖ್ಯವಾಗಿದೆ. ಬೇಸಗೆಯಲ್ಲಿ ಆದಷ್ಟು ಹತ್ತಿಯ ಬಟ್ಟೆಗಳನ್ನು ಬಳಸುವುದು ಸೂಕ್ತ ಮತ್ತು ಉತ್ತಮ. ಇಲ್ಲವಾದಲ್ಲಿ ಬಟ್ಟೆಗಳು ಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತದೆ.
ಡೈಪರ್‌ ಕಿರಿಕಿರಿ ನೀಡದಿರಲಿ 
ಡೈಪರ್‌ ಬಳಕೆಯಿಂದಾಗಿ ಚರ್ಮದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಬೇಸಿಗೆಯಲ್ಲಿ  ಡೈಪರ್‌ ಬಳಕೆ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವುದರೊಂದಿಗೆ ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಡೈಪರ್‌ ಅನ್ನು ಪದೇ ಪದೇ ಬದಲಾಯಿಸಬೇಕು. ಡೈಪರ್‌ನಿಂದ ಉಂಟಾದ ಎಲರ್ಜಿಗಳಿಗೆ  ಬಾದಾಮಿ ಎಣ್ಣೆ, ಯಶಾದಾ ಭಾಸ್ಮ ದಂತಹ  ಎಲರ್ಜಿ ಕ್ರಿಮ್‌ಗಳನ್ನು  ಬಳಸಿ. ಬಾದಾಮಿ ಎಣ್ಣೆ ತಂಪು ಮತ್ತು ತೇವಾಂಶವನ್ನು ನೀಡಿದರೆ,  ಯಶಾದಾ ಭಾಸ್ಮ  ಎಲರ್ಜಿ ಮಕ್ಕಳ ತ್ವಜೆಯನ್ನು ರಕ್ಷಿಸುತ್ತದೆ. ಇದರೊಂದಿಗೆ ಸ ಯಾದ ಅಳತೆಯ ಡೈಪರ್‌ ಬಳಸುವುದು ಅಗತ್ಯ.
 ಧನ್ಯಶ್ರೀ ಬೋಳಿಯಾರ್‌

ಟಾಪ್ ನ್ಯೂಸ್

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.