ಹೊಟ್ಟೆ ಸಮಸ್ಯೆಗೆ ಮಜ್ಜಿಗೆಯೇ ಮದ್ದು!


Team Udayavani, May 18, 2021, 3:38 PM IST

ಹೊಟ್ಟೆ ಸಮಸ್ಯೆಗೆ ಮಜ್ಜಿಗೆಯೇ ಮದ್ದು!

ದೈನಂದಿನ ಜೀವನದಲ್ಲಿ ಸಣ್ಣಪ್ರಮಾಣದ ಆರೋಗ್ಯದ ತೊಂದರೆಗಳುಕಾಣಿಸಿಕೊಳ್ಳುವುದು ಸಹಜ. ಹೊರಗಿನಿಂದ ಊಟ- ತಿಂಡಿಗಳನ್ನು ತರಿಸಿಕೊಂಡು ತಿಂದಾಗ ಕೆಲವೊಮ್ಮೆ ಭೇದಿ ಆಗುವ ಸಾಧ್ಯತೆಗಳಿವೆ. ತೀವ್ರವಾದ ತೊಂದರೆಯಾದಾಗ ಆಸ್ಪತ್ರೆಗಳಿಗೆ ಹೋಗಬೇಕಾಗಿ ಬರಬಹುದು.

ಲಘುವಾಗಿ ಹೊಟ್ಟೆ ಕೆಟ್ಟಾಗ, ಅಥವಾ ಆಸ್ಪತ್ರೆ ತಲುಪುವವರೆಗೆ ರೋಗಿಗಳ ಉಪಚಾರವನ್ನು ಯಾವ ರೀತಿ ಮಾಡಬಹುದೆಂದು ತಿಳಿದುಕೊಂಡಿರುವುದು ಅವಶ್ಯ. ಭೇದಿ ಆಗುವಾಗ ದೇಹದಿಂದ ನೀರಿನ ಹಾಗೂಲವಣಗಳ ಅಂಶ ನಷ್ಟವಾಗುತ್ತದೆ. ಇದರಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಗಟ್ಟಲು ಇರುವ ಪ್ರಥಮ ಹಾಗೂ ಪ್ರಮುಖ ಮದ್ದು “ಓರಲ್‌ ರಿಹೈಡ್ರೇಶನ್‌ ಸೊಲ್ಯೂಷನ್‌”.

ಔಷಧಿ ಅಂಗಡಿಗಳಲ್ಲಿ ಹಲವು ತರಹದ ನೀರಿನಲ್ಲಿ ಕರಗಿಸಿ ಉಪಯೋಗಿಸುವ ಪುಡಿಗಳು ಹಾಗೂ ಟೆಟ್ರಾಪ್ಯಾಕ್‌ ಗಳಲ್ಲಿರುವ ದ್ರಾವಣಗಳು ಲಭ್ಯವಿದ್ದರೂ, ಮನೆಯಲ್ಲೇತಯಾರಿಸಬಹುದಾದ ದ್ರಾವಣ ಎಲ್ಲಕ್ಕಿಂತ ಶೀಘ್ರವಾಗಿ ಲಭ್ಯ. ಒಂದು ಲೋಟ ಕುಡಿಯುವ ನೀರಿಗೆ ಒಂದು ಚಮಚೆ ಸಕ್ಕರೆ, ಒಂದು ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿದರೆ ಮನೆಮದ್ದು ರೆಡಿ. ಇದನ್ನು ಆಗಾಗಕುಡಿಯುತ್ತಿರಬೇಕು. ಕುಡಿಯುವ ಪ್ರಮಾಣವು ರೋಗಿಯಾಗಿರುವ ವ್ಯಕ್ತಿಗೆ ಆಗುವ ದಾಹ, ಹೊರಹೋಗುವ ಮೂತ್ರದ ಪ್ರಮಾಣಹಾಗೂ ಎಷ್ಟು ಬಾರಿ ಭೇದಿ ಆಗಿದೆ ಎಂಬುದನ್ನು ಅವಲಂಬಿಸಿರುತ್ತದೆ.

ದಾಹವೆನಿಸಿದಾಗಲೆಲ್ಲಾ ಅದನ್ನು ನಿರ್ಲಕ್ಷಿಸದೆ ಸಾಕಷ್ಟು ಪ್ರಮಾಣದಲ್ಲಿ ಈನೀರನ್ನುಕುಡಿಯುತ್ತಿದ್ದರೆ, ದೇಹಕ್ಕಾಗುವಸುಸ್ತು ಮಾಯವಾಗುತ್ತದೆ. ನೆನಪು ಮಾಡಿಕೊಳ್ಳಿ: ನಾವುಚಿಕ್ಕವರಿದ್ದಾಗ ಹೊಟ್ಟೆಯ ತಾಪತ್ರಯಗಳಿಗೆಅಜ್ಜಿ, ಅಮ್ಮ ಹೇಳುತ್ತಿದ್ದ ಔಷಧಿಗಳು ನೀರು ಮಜ್ಜಿಗೆ ಹಾಗೂ ಮೊಸರನ್ನ. ಸ್ವಲ್ಪ ಉಪ್ಪು ಬೆರೆಸಿದನೀರು ಮಜ್ಜಿಗೆ ಮತ್ತು ಮೊಸರನ್ನ ಸೇವನೆಯಿಂದ ಹೊಟ್ಟೆಯ ಸೋಂಕು ತಡೆಯಲುಸಾಧ್ಯವಿದೆ. ಮಜ್ಜಿಗೆಯು ನೀರು ಮತ್ತು ಲವಣಗಳನ್ನು ನೀಡುವುದಲ್ಲದೆ, ಅದರಲ್ಲಿರುವ ಬ್ಯಾಕ್ಟೀರಿಯಾಗಳು (ಪ್ರೊಬಯಾಟಿಕ್‌ ಗಳು) ಸೋಂಕನ್ನು ನಿಯಂತ್ರಿಸುವಲ್ಲಿ ಸಹಕಾರಿ. ಚೆನ್ನಾಗಿ ಬೆಂದಿರುವ ಅನ್ನದ ಜೊತೆಗೆಕೆನೆ ಇಲ್ಲದ ಮೊಸರೂ ಸೋಂಕು ನಿಯಂತ್ರಿಸಲು ಉಪಯುಕ್ತ.

 

-ಡಾ.ಉಮಾಮಹೇಶ್ವರಿ. ಎನ್‌.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.