ಯೋಗಾ ನಿರೋಗ: ಮಾರ್ಜರಿ ಆಸನ, ಏನಿದರ  ಉಪಯೋಗ?


Team Udayavani, Dec 25, 2020, 6:02 PM IST

ಯೋಗಾ ನಿರೋಗ: ಮಾರ್ಜರಿ ಆಸನ ಏನಿದರ  ಉಪಯೋಗ

ಮಾರ್ಜರಿ ಆಸನವನ್ನು ಬೆಕ್ಕಿನ ಭಂಗಿ ಎಂದೂ ಹೇಳುತ್ತಾರೆ. ಬೆಕ್ಕು ಮೈನಿಮಿರಿಸಿಕೊಂಡು ನಿಂತಾಗ ಕಾಣುವಂತೆಯೇ ಈ ಆಸನದ ಭಂಗಿಯೂ ಇರುವುದರಿಂದ ಇದಕ್ಕೆ ಮಾರ್ಜರಿ ಆಸನ ಎಂಬ ಹೆಸರು ಬಂದಿದೆ. ಈ ಆಸನವನ್ನು ಮಾಡುವುದರಿಂದ ದೇಹದಲ್ಲಿ ರಕ್ತ ಚಲನೆ ಸರಾಗವಾಗಿ ಆಗುತ್ತದೆ. ಅದರಿಂದ ಮನಸ್ಸು ಹಗುರವಾಗುತ್ತದೆ. ಉಸಿರಾಟದ ಸಮಸ್ಯೆ ದೂರವಾಗುತ್ತದೆ.

ಮಾರ್ಜರಿ ಆಸನವನ್ನು ಮಾಡುವುದು ಹೇಗೆ? ಮನೆಯಲ್ಲಿ ಇರುವ ಟೇಬಲ್‌ ಗಮನಿಸಿ. ಅದಕ್ಕೆ ನಾಲ್ಕುಕಾಲುಗಳು ಇರುತ್ತವೆ ತಾನೇ? ಈಗ ನಿಮ್ಮದೇಹವನ್ನೇ ಒಂದು ಟೇಬಲ್‌ನ ಆಕಾರಕ್ಕೆ ತಂದುಕೊಳ್ಳಲು ನಿರ್ಧರಿಸಿ. ಅದರಂತೆ ಹೊಟ್ಟೆ ಮತ್ತು ಬೆನ್ನು ಟೇಬಲ್‌ನ  ಸಮತಟ್ಟಾದ ಮೇಲ್ಭಾಗವನ್ನು ಸಂಕೇತಿಸಲಿ. ಎರಡುಕೈಗಳು ಮತ್ತು ಎರಡುಕಾಲುಗಳು, ಟೇಬಲ್‌ನ ನಾಲ್ಕು ಕಾಲುಗಳನ್ನು ಪ್ರತಿನಿಧಿಸುತ್ತವೆ ಅಂದುಕೊಳ್ಳಿ. ಈ ರೀತಿಯಲ್ಲಿ ಯೋಗಾಸನ ಮಾಡಲು ನಿರ್ಧರಿಸಿ.

ನೆಲಕ್ಕೆಊರಿದ ಅಂಗೈಗಳು ಮತ್ತುಕಾಲುಗಳು ನೇರವಾಗಿರಲಿ. ಇಷ್ಟಾದಮೇಲೆ ದೀರ್ಘ‌ವಾಗಿ ಒಮ್ಮೆ ಉಸಿರನ್ನು ಒಳಕ್ಕೆ ಎಳೆದುಕೊಳ್ಳಿ.15 ಸೆಕೆಂಡುಗಳ ನಂತರ ಉಸಿರನ್ನು ಹೊರಗೆ ಬಿಡಿ.( ಹೀಗೆ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗಿ ಆಗಲು ಅನುಕೂಲವಾಗುತ್ತದೆ.) ನಂತರಕುತ್ತಿಗೆಯನ್ನು ಮೇಲೆತ್ತಿ,20-30 ಸೆಕೆಂಡುಗಳಕಾಲ ಹಾಗೆಯೇ ಇರಿ. ನಂತರ ಕುತ್ತಿಗೆಯನ್ನುಕೆಳಕ್ಕೆ ಬಗ್ಗಿಸಿ. ಹೀಗೆ ಮಾಡುವಾಗ ಬೆನ್ನಿನ ಭಾಗ ನೇರವಾಗಿರಲಿ. ಈ ಆಸನವನ್ನು ದಿನವೂ 15 ನಿಮಿಷಗಳ ಮಾಡುವುದು ಸೂಕ್ತ.

ಇದನ್ನೂ ಓದಿ:ನೆನಪಿನ ಶಕ್ತಿಯ ಮೂಲಕ ದಾಖಲೆ ಬರೆದ ತಾನೀಶ್‌

ಮಾರ್ಜರಿ ಆಸನ ಮಾಡುವುದರಿಂದ ಬೆನ್ನುನೋವು ವಾಸಿಯಾಗುತ್ತದೆ.ಕೈ ಮತ್ತುಕಾಲಿನ ಸ್ನಾಯು- ಮೂಳೆಗಳು ಗಟ್ಟಿಯಾಗುತ್ತವೆ. ಕುತ್ತಿಗೆಯ ಭಾಗಕ್ಕೆ ಒಳ್ಳೆಯ ವ್ಯಾಯಾಮ ದೊರಕುತ್ತದೆ.„

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.