ಸುದ್ದಿ ಕೋಶ: ವಿಶ್ವದಲ್ಲೇ ಅತಿ ಹಗುರ, ಅಗ್ಗ ಜೈಹಿಂದ್‌ 1ಎಸ್‌


Team Udayavani, Jul 15, 2018, 6:00 AM IST

36.jpg

ಅಂಗೈನಲ್ಲಿ ಹಿಡಿಯಬಹುದಾದ ಉಪಗ್ರಹ
ತಮಿಳುನಾಡಿನ ಇಂಜಿನಿಯರಿಂಗ್‌ ವಿದ್ಯಾರ್ಥಿ ಗುಂಪೊಂದು ಸೇರಿ ವಿಶ್ವದ ಅತಿ ಹಗುರ ಮತ್ತು ಅಗ್ಗದ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದಾರೆ. ಕೇವಲ 15 ಸಾವಿರ ರೂ. ವೆಚ್ಚದಲ್ಲಿ “ಜೈಹಿಂದ್‌ 1ಎಸ್‌’ ಸ್ಯಾಟಲೈಟ್‌ ಅಭಿವೃದ್ಧಿ ಪಡಿಸಲಾಗಿದ್ದು, ಇದು ಮಧ್ಯಮಗಾತ್ರದ ಮೊಟ್ಟೆಗಿಂತ ಸ್ವಲ್ಪ ಕಡಿಮೆಯೇ ತೂಕ ಹೊಂದಿದೆ. ಇದರ ಹೊರಭಾಗದ ಕೇಸ್‌ ಅನ್ನು 3ಡಿ ಪ್ರಿಂಟ್‌ ಮಾಡಲಾಗಿದೆ. ಅಂಗೈನಲ್ಲಿ ಹಿಡಿಯ ಬಹು ದಾದಂಥ ಈ ಉಪಗ್ರಹದ ಉಡಾವಣೆ ಆಗಸ್ಟ್‌ನಲ್ಲಿ ನೆರವೇರಲಿದೆ.

ಉಡಾವಣೆ ಹೇಗೆ?
ಮುಂದಿನ ತಿಂಗಳು ನಾಸಾದ ಘಟಕದಲ್ಲಿ ಈ ಉಪಗ್ರಹದ ಉಡಾವಣೆ ನಡೆಯಲಿದೆ. ಬಲೂನ್‌ ಸಹಾಯದಿಂದ ಇದನ್ನು ಉಡಾಯಿ ಸಲಾಗುತ್ತದೆ. ನಿರ್ದಿಷ್ಟ ಎತ್ತರಕ್ಕೆ ಸಾಗಿದ ಬಳಿಕ, ಉಪಗ್ರಹವು ಸಂಪರ್ಕ ಕಡಿದು ಕೆಳಕ್ಕೆ ಬೀಳುತ್ತದೆ.

ವಿದ್ಯಾರ್ಥಿಗಳಿಂದಲೇ ಅಭಿವೃದ್ಧಿ
ಚೆನ್ನೈ ಸಮೀಪದ ಕೆಳಂಬಕ್ಕಮ್‌ನ ಹಿಂದು ಸ್ಥಾನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಇಂಜಿನಿಯರಿಂಗ್‌ ವಿದ್ಯಾರ್ಥಿ ಗಳಾದ ಕೆ.ಜೆ. ಹರಿಕೃಷ್ಣನ್‌, ಪಿ. ಅಮರನಾಥ್‌, ಜಿ. ಸುಧಿ ಮತ್ತು ಟಿ. ಗಿರಿಪ್ರಸಾದ್‌ ಅವರು ಈ ಉಪಗ್ರಹದ ಕತೃìಗಳು. ಇವರು 40 ಅಡಿ ಎತ್ತರದಲ್ಲಿ ಉಪಗ್ರಹದ ಪ್ರಾಯೋಗಿಕ ಪರೀಕ್ಷೆ ನಡೆಸಿ, ಕಳೆದ ವಾರವೇ ನಾಸಾಗೆ ಕಳುಹಿಸಿಕೊಟ್ಟಿದ್ದಾರೆ.

ಉಪಯೋಗ
ಜೈಹಿಂದ್‌ ಉಪಗ್ರಹವು 22 ಬಗೆಯ ಹವಾ ಮಾನದ ಸ್ಥಿತಿಗತಿಯನ್ನು ವಿವರಿಸುವ ಸಾಮರ್ಥ್ಯ ಹೊಂದಿದ್ದು, ಅದರ ದತ್ತಾಂಶ ಗಳನ್ನು ಇನ್‌-ಬಿಲ್ಟ್ ಎಸ್‌ಡಿ ಕಾರ್ಡ್‌ನಲ್ಲಿ ಸಂಗ್ರಹಿಸಿಡುತ್ತದೆ. ಉಪಗ್ರಹದಲ್ಲಿರುವ ಸೆನ್ಸರ್‌ ಮಾಡ್ಯುಲ್‌ಗ‌ಳು ಗಾಳಿಯಲ್ಲಿನ ಆದ್ರì ತೇವಾಂಶದ ಒತ್ತಡ, ವಾಸ್ತವಿಕ ತೇವಾಂಶದ ಒತ್ತಡ ಸೇರಿದಂತೆ ಬೇರೆ ಬೇರೆ ಹವಾಗುಣಗಳನ್ನು ಅಳೆಯಬಲ್ಲದು.
 

ಟಾಪ್ ನ್ಯೂಸ್

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.