ಸುದ್ದಿಕೋಶ: ವಿಮಾನಯಾನ ಇನ್ನು ಆಗಲಿದೆ ಪ್ರಯಾಣಿಕ ಸ್ನೇಹಿ


Team Udayavani, May 23, 2018, 6:00 AM IST

18.jpg

ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನದ ನಿಯಮಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂಥ ಹೊಸ ನೀತಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಕುರಿತ ಕರಡನ್ನು ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್‌ ಸಿನ್ಹಾ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಏನೇನಿದೆ ಎಂಬ ಮಾಹಿತಿ.

ವಿಮಾನ ತಡವಾದರೆ
ನಿಗದಿತ ಸಮಯಕ್ಕಿಂತ 3 ಗಂಟೆಗೂ ಮಿಗಿಲಾಗಿ ವಿಮಾನ ಪ್ರಯಾಣ ತಡವಾದರೆ ಪ್ರತಿ ಪ್ರಯಾಣಿಕನಿಗೆ 5,000 ರೂ. ಪರಿಹಾರ. 4-12 ಗಂಟೆ ತಡವಾ ದರೆ 10,000- 20,000 ರೂ.ವರೆಗೆ ಪರಿಹಾರ. 

ಸಂಪರ್ಕ ವಿಮಾನ ತಪ್ಪಿದರೆ
ಪ್ರಯಾಣ ವಿಳಂಬದಿಂದಾಗಿ, ಪ್ರಯಾಣಿಕ ತಲುಪುವ ನಗರದಿಂದ ಮತ್ತೂಂದು ನಗರಕ್ಕೆ ಹೊರಡಬೇಕಿದ್ದ ಸಂಪರ್ಕ ವಿಮಾನ ಪ್ರಯಾಣಿಕರ ಕೈತಪ್ಪಿದರೆ ಪರಿಹಾರ. ಸಂಪರ್ಕ ವಿಮಾನ ಹೊರಡುವ ಸಮಯಕ್ಕಿಂತ 3 ಗಂಟೆಗಳ ವಿಳಂಬಕ್ಕೆ 5,000 ರೂ., 4ರಿಂದ 12 ಗಂಟೆ ಹಾಗೂ 12 ಗಂಟೆಗಳಿಗೂ ಹೆಚ್ಚಿನ ವಿಳಂಬಕ್ಕೆ 10,000ರಿಂದ 20,000 ರೂ.ಗಳವರೆಗೆ ಪರಿಹಾರ. 

ಟಿಕೆಟ್‌ ರದ್ದು, ಹಣ ವಾಪಸ್‌
ಮುಂಗಡ ಟಿಕೆಟ್‌ ಕಾಯ್ದಿರಿಸಿದ 24 ಗಂಟೆ ನಂತರ, ವಿಮಾನ ಹೊರಡುವ 96 ಗಂಟೆ ಗೂ ಮೊದಲು ಪ್ರಯಾಣಿಕ ಟಿಕೆಟ್‌ ರದ್ದುಗೊಳಿಸಿದರೆ, ಅವರಿಗೆ ಟಿಕೆಟ್‌ನ ಹಣ ಸಂಪೂರ್ಣ ಮರುಪಾವತಿ. ಟಿಕೆಟ್‌ ಕ್ಯಾನ್ಸಲೇಷನ್‌ ದಂಡ ಪಾವತಿಸುವ ಹಾಗಿಲ್ಲ.

ರದ್ದತಿ ಶುಲ್ಕ ಮುದ್ರಣ
ಟಿಕೆಟ್‌ಗಳ ಮೇಲೆ ರದ್ದತಿ ದಂಡಗಳ ಮುದ್ರಣ ಕಡ್ಡಾಯ. ವಿಮಾನ ಸೇವಾ ಸಂಸ್ಥೆ ಹಾಗೂ ಟಿಕೆಟ್‌ ಏಜೆಂಟರು ಜಂಟಿಯಾಗಿ ಹಾಕುವ ಈ ದಂಡವು ಪ್ರಯಾಣದ ಮೂಲ ಬೆಲೆ ಮತ್ತು ಇಂಧನ ಸರ್‌ ಚಾರ್ಜ್‌ಗಳ ಒಟ್ಟು ಮೊತ್ತವನ್ನು ದಾಟುವಂತಿಲ್ಲ. 

ವೈಫೈ ಅನುಕೂಲ
ವಿಮಾನ ಪ್ರಯಾಣ ಆರಂಭಿಸಿದ ಮರು ಕ್ಷಣವೇ ವಿಮಾನದಲ್ಲಿ ವೈಫೈ ಸೌಲಭ್ಯ. ವಿಮಾನ 3,000 ಮೀಟರ್‌ (9842 ಅಡಿ) ಎತ್ತರ ತಲುಪಿದಾಗ ಮೊಬೈಲ್‌ ಬಳಸಲು ಪ್ರಯಾಣಿಕರಿಗೆ ಅನುಮತಿ. 

ವಿಮಾನ ರದ್ದಾದಲ್ಲಿ ಹಣ ಮರುಪಾವತಿ
ನಿಗದಿತ ವಿಮಾನ ರದ್ದಾಗಿರುವ ಬಗ್ಗೆ 2 ವಾರ ಮೊದಲೇ ಅಥವಾ 24 ಗಂಟೆಗಳಿಗೂ ಮುನ್ನವೇ ಪ್ರಕಟಿಸಲ್ಪಟ್ಟರೆ, ಸಂಬಂಧಪಟ್ಟ ವಿಮಾನ ಸೇವಾ ಸಂಸ್ಥೆಯಿಂದ ಪ್ರಯಾಣಿಕರ ಟಿಕೆಟ್‌ ಹಣ ಸಂಪೂರ್ಣ ಮರುಪಾವತಿ. ಪ್ರಯಾಣಿಕರು ಇಚ್ಛಿಸಿದಲ್ಲಿ, ರದ್ದಾದ ವಿಮಾನದ ಪ್ರಯಾಣ ಅವಧಿಯಿಂದ 2 ಗಂಟೆಯೊಳಗೆ ಬದಲಿ ವಿಮಾನ ವ್ಯವಸ್ಥೆ.  

ಇ- ಸೇವೆ
ಏರ್‌ ಸೇವಾ ಮೊಬೈಲ್‌ ಅಪ್ಲಿಕೇಷನ್‌ ಪುನರುತ್ಥಾನಕ್ಕೆ ಚಿಂತನೆ. 

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಕಿಸಾನ್‌ ಸಮ್ಮಾನ್‌ ಯೋಜನೆ 20.48 ಲಕ್ಷ ಫ‌ಲಾನುಭವಿಗಳು ಅನರ್ಹರು!

ಕಿಸಾನ್‌ ಸಮ್ಮಾನ್‌ ಯೋಜನೆ 20.48 ಲಕ್ಷ ಫ‌ಲಾನುಭವಿಗಳು ಅನರ್ಹರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.