ಈ ತರಕಾರಿಗಳನ್ನು ಬೇರೆ ಬೇರೆ ಇಟ್ಟರೆ ಸೇಫ್!

 ಒಟ್ಟಿಗೆ ಇಟ್ಟರೆ ಏನಾಗುತ್ತೆ ಗೊತ್ತಾ?

Team Udayavani, Aug 25, 2019, 8:10 PM IST

24

ತರಕಾರಿಗಳ ಶಾಪಿಂಗ್‌ ತೆರಳುವಾಗ ಎಲ್ಲರ ಮಾಡುವ ಮೊದಲ ತಪ್ಪು ಒಂದೇ ಚೀಲದಲ್ಲಿ ಹಣ್ಣುಗಳು ಹಾಗೂ ತರಕಾರಿಗಳನ್ನು ಹಾಕುವುದು. ಹಾಗೆಯೇ ಮನೆಯಲ್ಲಿ ರೆಫ್ರಿಜರೇಟ್‌ನಲ್ಲಿಯೂ ಎಲ್ಲ ತರಕಾರಿಗಳನ್ನು, ಹಣ್ಣು ಹಂಪಲುಗಳನ್ನು ಜತೆಯಲ್ಲಿ ಇರಿಸುವುದು. ನಿಜವಾಗಿಯೂ ಎಲ್ಲ ತರಕಾರಿಗಳನ್ನು ಜತೆಗಿಡಬಾರದು.

ಮುಳ್ಳುಸೌತೆ
ಮುಳ್ಳುಸೌತೆಯೊಂದಿಗೆ ಯಾವುದೇ ತರಕಾರಿಗಳನ್ನು ಸ್ಟೋರ್‌ ಮಾಡಬೇಡಿ. ಅವುಗಳನ್ನು ಪ್ರತ್ಯೇಕವಾಗಿ ಸ್ಟೋರ್‌ ಮಾಡಬೇಕು. ಒಂದು ವೇಳೆ ಮುಳ್ಳುಸೌತೆಯನ್ನು ನಿಂಬೆ, ಬಾಳೆಹಣ್ಣು ಅಥವಾ ಟೊಮೋಟೊದೊಂದಿಗೆ ಇರಿಸಿದರೆ ಅದು ಎಥಿಲೀನ್‌ ಅನಿಲ ಅನ್ನು ಉತ್ಪತ್ತಿ ಮಾಡುತ್ತದೆ. ಇದು ಮುಳ್ಳು ಸೌತೆಯನ್ನು ಬೇಗ ಕೆಡುವಂತೆ ಮಾಡುತ್ತದೆ. ಫ್ರಿಜ್‌xನಲ್ಲಿ ಮುಳ್ಳುಸೌತೆಯನ್ನು ಪ್ರತ್ಯೇಕೆವಾಗಿಸಿ ಹಾಗೂ ಯಾವುದೇ ಹಣ್ಣುಗಳನ್ನು ಅದರ ಜತೆ ಇರಿಸಬೇಡಿ.

ಕುಂಬಳಕಾಯಿ ಹಾಗೂ ಸೇಬು
ಕುಂಬಳಕಾಯಿ ಎಲ್ಲರಿಗೂ ಇಷ್ಟ. ಆದರೆ ಇದನ್ನು ಸೇಬು ಹಾಗೂ ಪಿಯರ್ನಿಂದ ದೂರವಿರಿಸಿದರೆ ಅದಷ್ಟು ಒಳ್ಳೆಯದು. ಯಾಕೆಂದರೆ ಈ ಎರಡು ಹಣ್ಣುಗಳು ಕುಂಬಳಕಾಯಿಗೆ ಉತ್ತಮವಲ್ಲ. ಅದನ್ನು ತುಸು ಬೆಚ್ಚನೆ ಜಾಗದಲ್ಲಿ ಸ್ಟೋರ್‌ ಮಾಡುವುದು ಉತ್ತಮ. ಇದು ಕುಂಬಳಕಾಯಿಗಳನ್ನು 6 ತಿಂಗಳು ಕೆಡದಂತೆ ಇಡಲು ಸಹಕರಿಯಾಗುತ್ತದೆ

ಸಿಹಿಗೆಣಸು ಹಾಗೂ ಆಲೂಗೆಡ್ಡೆ
ಇವುಗಳನ್ನು ಪೇಪರ್‌ ಬ್ಯಾಗ್‌ನಲ್ಲಿ ಸ್ಟೋರ್‌ ಮಾಡುವುದು ಉತ್ತಮ. ಈ ತರಕಾರಿಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ ಹಾಗೂ ಪ್ರತ್ಯೇಕವಾಗಿ ತೆಗೆದಿಡುವುದು ಒಳ್ಳೆಯದು. ಮಾತ್ರವಲ್ಲದೇ ಇವುಗಳನ್ನು ಫ್ರಿಡ್ಜ್ನಲ್ಲಿಡಬೇಡಿ. ಇದರಿಂದ ಇವುಗಳು ಬಹುಬೇಗನೆ ಕೊಳೆಯುತ್ತವೆ.

ಸೇಬು ಹಾಗೂ ಕಿತ್ತಳೆ
ಹಣ್ಣುಗಳನ್ನು ಜತೆಯಾಗಿ ಶೇಖರಿಸಿಡಲು ನೀವು ಬಯಸಿದರೆ ಸೇಬು ಮತ್ತು ಕಿತ್ತಳೆ ಹಣ್ಣನ್ನು ಮಾತ್ರ ಜತೆಯಲ್ಲಿರಿಸಬೇಡಿ. ಈ ಹಣ್ಣುಗಳು ಕೂಡ ಎಥಿಲೀನ್‌ ಗ್ಯಾಸ್‌ ಅನ್ನು ಉತ್ಪತ್ತಿ ಮಾಡುತ್ತವೆ. ಸೇಬನ್ನು ಫ್ರಿಡ್ಜ್ ನಲ್ಲಿರಿಸಿದರೆ ಕಿತ್ತಳೆ ಹಣ್ಣನ್ನು ಮಾತ್ರ ಅದರೊಂದಿಗೆ ಇರಿಸಬೇಡಿ. ಜಾಲರಿ ಚೀಲದಲ್ಲಿ ಕಿತ್ತಳೆ ಹಣ್ಣುಗಳನ್ನು ಇಡುವುದು ಸೂಕ್ತ. ಆ ಚೀಲ ಹಣ್ಣಿನ ಸುತ್ತ ಗಾಳಿಯಾಡುವಂತೆ ಮಾಡುತ್ತದೆ.

ಈರುಳ್ಳಿ ಹಾಗೂ ಆಲೂಗಡ್ಡೆ
ಭಾರತೀಯರು ಒಂದೇ ಬುಟ್ಟಿಯಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆಯನ್ನು ಶೇಖರಿಸಿಡುವುದು ಸಾಮಾನ್ಯ. ಈರುಳ್ಳಿಗಳು ಆಲೂಗಡ್ಡೆಯನ್ನು ಕೆಡಿಸುತ್ತದೆ. ಅವುಗಳನ್ನು ಪ್ರತ್ಯೇಕವಾಗಿ ತೆರೆದ ಬುಟ್ಟಿಗಳಲ್ಲಿ ಶೇಖರಿಸಿಡಿ. ಪೇಪರ್‌ ಚೀಲಗಳಲ್ಲಿ ಶೇಖರಿಸುವುದು ಕೂಡ ಅವುಗಳನ್ನು ಕೆಡದಂತೆ ಕಾಪಾಡಲು ಸಹಕಾರಿ. ಈರುಳ್ಳಿಯನ್ನು ಬೆಳ್ಳುಳ್ಳಿಯೊಂದಿಗೆ ಸ್ಟೋರ್‌ ಮಾಡಬಹುದು.

ರಮ್ಯಾ. ಎಂ.ಕೆ.

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

earrtiyukjhg

ನೋಡಿ ಸ್ವಾಮಿ ದುಬಾರಿ ಮೀನಿನ ಕಥೆ… ಒಂದು ಕೆಜಿಗೆ 5 ಸಾವಿರದಿಂದ 17 ಸಾವಿರ..!

food recipes

ಸಿಂಪಲ್‌ ಬಿಳಿ ಕಡಲೆ ಉಪ್ಪುಕಾರಿ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

holige

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

Jolad-nucchu

ದೇಹಕ್ಕೆ ತಂಪು ಈ ಜೋಳದ ನುಚ್ಚು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.