ಹುಣಸೆ ಹಣ್ಣಿನ ಗೊಜ್ಜು


Team Udayavani, May 18, 2019, 3:07 PM IST

Tamarind_04a

ಆಹಾರದಲ್ಲಿ ಉಪ್ಪು-ಹುಳಿ-ಖಾರ ಅತ್ಯಂತ ಪ್ರಮುಖ ವಾದುದು. ಅಲ್ಲದೇ ಇದು ಆರೋಗ್ಯ ದೃಷ್ಟಿಯಿಂದ ಕೂಡ ಒಳ್ಳೆಯದೇ. ಹಾಗಾಗಿ ಇಂದು ಅನೇಕರು ಗಮನಹರಿ ಸುವ ಹುಳಿ ಖಾದ್ಯಗಳಲ್ಲಿ ಅತಿ ಪ್ರಮುಖವಾದುದು ಎಂದರೆ ಹುಣಸೆ ಗೊಜ್ಜು.

ಈ ಹುಣಸೆ ಗೊಜ್ಜು ಇದು ಕರ್ನಾಟಕದ ಪ್ರಮುಖವಾದ ಪಾಕ ವಿಧಾನವಾಗಿದ್ದು, ಸವಿಯಲು ಹೆಚ್ಚು ಖುಷಿಕೊಡುತ್ತದೆ. ಹುಣಸೆ ಹಣ್ಣಿನ ರಸ, ಬೆಲ್ಲ ಹಾಗೂ ಖಾರದಿಂದ ತಯಾರಾಗುವ ಈ ಹುಣಸೆ ಗೊಜ್ಜಿನೊಂದಿಗೆ ಪೊಂಗಲ್‌ ಅಥವಾ ಬಿಸಿ ಅನ್ನದೊಂದಿಗೆ ಸವಿಯಬಹುದು. ಹುಣಸೆಗೊಜ್ಜಿನಲ್ಲಿ ಖಾರ,ಹುಳಿ,ಸಿಹಿಯೂ ಸಮ ಪ್ರಮಾಣದಲ್ಲಿರುವುದರಿಂದಾಗಿ ಹೆಚ್ಚು ರುಚಿಯಾಗಿರುತ್ತದೆ. ಸವಿಯಲು ಆಹ್ಲಾದಕಾರವಾಗಿರುತ್ತದೆ. ಈ ಮಾಡುವ ವಿಧಾನವನ್ನು ಇಲ್ಲಿ ನೋಡಬಹುದಾಗಿದೆ.

ಬೇಕಾಗುವ
ಸಾಮಗ್ರಿಗಳು
ನೀರು- 1,1/2 ಕಪ್‌
ಎಣ್ಣೆ -1, 1/2 ಚಮಚ
ಸಾಸಿವೆ -1 ಚಮಚ
ಜೀರಿಗೆ -1 ಚಮಚ
ಹಸಿ ಮೆಣಸಿನ ಕಾಯಿ- 1/4 ಕಪ್‌.
ಕರಿ ಬೇವು – 10-15
ಇಂಗು -1/4 ಟೀ ಚಮಚ
ಬೆಲ್ಲ -1/2 ಕಪ್‌
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನ ತುರಿ- 1/4 ಕಪ್‌
ಕೊತ್ತಂಬರಿ ಸೊಪ್ಪು -1,
1/2 ಟೇಬಲ್‌ ಚಮಚ

ಮಾಡುವ ವಿಧಾನ
ಪಾತ್ರೆಗೆ ಹುಣ ಸೆ ಹಣ್ಣನ್ನು ಹಾಕಿ , ಅರ್ಧ ಕಪ್‌ ನೀರನ್ನು ಸೇರಿಸಿ.ರಸ ಹೀರು ವಂತೆ ಚೆನ್ನಾಗಿ ಕಿವುಚಿಕೊಳ್ಳಿ . ಅನಂತರ ಹದಿನೈದು ನಿಮಿಷಗಳ ಕಾಲ ನೆನೆಯಿಡಿ. ಇನ್ನೊಂದು ಕಪ್ನಲ್ಲಿ ಹಿಂಡಿ ರಸವನ್ನು ತೆಗೆಯಿರಿ. ಅನಂತರ ಒಂದು ಪಾತ್ರೆ ಯಲ್ಲಿ ಎಣ್ಣೆ ಯನ್ನು ಹಾಕಿ ಬಿಸಿ ಮಾಡಿ ಕೊಳ್ಳಿ,ಅದಕ್ಕೆ ಸ್ವಲ್ಪ ಸಾಸಿವೆ,ಜೀರಿಗೆ ಹಾಕಿ ಹುರಿ ಯಿರಿ.ಬಳಿಕ ಹಸಿ ಮೆಣಸು, ಕರಿಬೇವು ಸಹಿತ ಇಂಗು ಹುಣಸೆ ರಸ ವನ್ನು ಸೇರಿಸಿಕೊಳ್ಳಬೇಕು.ಅದಕ್ಕೆ ಒಂದು ಕಪ್‌ ನೀರು ಹಾಕಿ ಚೆನ್ನಾಗಿ ತಿರುವಿ.ಐದು ನಿಮಿಷದ ಬಳಿಕ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣಗೊಳಿಸಿನಂತರ ತೆಂಗಿನ ತುರಿ,ಉಪ್ಪನ್ನು ಬೆರೆಸಿ ಹತ್ತು ನಿಮಿಷ ಬೇಯಲು ಬಿಡಿ, ಅನಂತರ ಹುಣಸೆ ಗೊಜ್ಜು ಸವಿಯಲು ಸಿದ್ಧ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.