ಐಪಿಎಲ್ ಗೆ ಚೀನಾ ಕಂಪೆನಿಯ ಪ್ರಾಯೋಜಕತ್ವ! ನೀವೇನಂತೀರಾ?
Team Udayavani, Aug 4, 2020, 5:46 PM IST
ಮಣಿಪಾಲ: ಒಂದೆಡೆ ಚೀನಾ ದೇಶದ ಮೇಲೆ ವ್ಯಾವಹಾರಿಕ ನಿರ್ಬಂಧ ವಿಧಿಸಿ ಇನ್ನೊಂದೆಡೆ ಈ ಬಾರಿಯ ಐಪಿಎಲ್ ಕೂಟದ ಪ್ರಮುಖ ಪ್ರಾಯೋಜಕರನ್ನಾಗಿ ವಿವೋ ಕಂಪೆನಿಯನ್ನು ಮುಂದುವರಿಸಿರುವ ಬಿಸಿಸಿಐ ಮತ್ತು ಇದಕ್ಕೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸರಕಾರದ ದ್ವಂದ್ವ ನಿಲುವಿಗೆ ನೀವು ಏನನ್ನುತ್ತೀರಿ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ದವೂದ್ ಕೂರ್ಗ್: ಬಿಸಿಸಿಐ ಸೆಕ್ರೆಟರಿ ಯಾರು ಅಂತ ಗೊತ್ತು ತಾನೇ. ದೇಶದ ಘನತೆ ಇವರಿಗೆ ಮುಖ್ಯ ಆಗೋಲ್ಲ. ದುಡ್ಡು ಬಂದ್ರೆ ಸಾಕು. ಬಹಳಷ್ಟು ಭಕ್ತರು ಕೇಳುತ್ತಾರೆ ಅವರು ಪ್ರಾಯೋಜಕತ್ವ ಮಾಡಿದ್ರೆ ಅವರ ದುಡ್ಡು ನಮಗೆ ಬರುತ್ತೆ ಅಂತ. ಅಂಧ ಭಕ್ತರೇ ಕೇಳಿ, ಅವರ ದುಡ್ಡು ತಾತ್ಕಾಲಿಕವಾಗಿ ನಮಗೆ ಬಂದ್ರೂ ಇದರ 1000 ಪಟ್ಟು ಲಾಭ ಆ ಕಂಪನಿ ಮೊಬೈಲ್ ಮಾರಿ ನಮ್ಮ ದೇಶದ ಜನರಿಂದ ಲಾಭ ಮಾಡ್ಕೊತಾರೆ.ಏನೂ ಗೊತ್ತಿಲ್ದೆ, ಏನೂ ಲಾಭ ಇಲ್ದೆ ಅವರು ಪ್ರಯೋಜಕತ್ವ ಪಡೆದಿರೋದಿಲ್ಲ.
ವಿನಯ ಮೂರ್ತಿ: ನಮ್ಮ ಹಣದ ಹರಿವನ್ನು ನಿಲ್ಲಿಸಿ ಅವರ ಹಣದ ಹರಿವನ್ನು ಸ್ವಾಗತಿಸುವುದು ಬುದ್ಧಿವಂತಿಕೆ
ಗಿರೀಶ್ ಎನ್ ಎಸ್: ಮೊದಲು ನಮ್ಮ ಭಾರತದ ಪ್ರಜೆಗಳು ದೇಶಕ್ಕಾಗಿ ದೇಶಾಭಿಮಾನದಿಂದ ಐ.ಪಿ. ಎಲ್ ನೋಡುವುದನ್ನು ನಿಲ್ಲಿಸಲಿ ಇಂತಹ ವಿಷಯಗಳಿಗೆ .
ಸುರೇಶ್ ಕೆ ಸಿ: ಅವರ ಹಣವನ್ನು ಸದುಪಯೋಗ ಪಡಿಸಿಕೋಂಡರೇ ತಪ್ಪಿಲ್ಲ. ಪರವಾಗಿಲ್ಲ ಬಿಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ