ವಲಸೆ ಕಾರ್ಮಿಕರ ಸಂಕಷ್ಟವೇ ದೊಡ್ಡ ಸಮಸ್ಯೆಯಾಗಿ ಸರಕಾರಗಳನ್ನು ಕಾಡುತ್ತಿದೆಯೇ?


Team Udayavani, May 18, 2020, 5:18 PM IST

ವಲಸೆ ಕಾರ್ಮಿಕರ ಸಂಕಷ್ಟವೇ ದೊಡ್ಡ ಸಮಸ್ಯೆಯಾಗಿ ಸರಕಾರಗಳನ್ನು ಕಾಡುತ್ತಿದೆಯೇ?

ಮಣಿಪಾಲ: ನಮ್ಮಲ್ಲಿ ಕೋವಿಡ್ ಸಂಕಷ್ಟಕ್ಕಿಂತಲೂ ವಲಸೆ ಕಾರ್ಮಿಕರ ಸಂಕಷ್ಟವೇ ದೊಡ್ಡ ಸಮಸ್ಯೆಯಾಗಿ ಸರಕಾರಗಳನ್ನು ಕಾಡುತ್ತಿದೆ ಎಂಬ ವಾದಕ್ಕೆ ನಿಮ್ಮ ಅಭಿಪ್ರಾಯವೇನು ಎಮದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.

ಮುಹಮ್ಮದ್ ಅಜಿಮ್: ಸಾಹುಕಾರರ ಪರವಾಗಿರುವ ಸರಕಾರ. ಜೀತದಾಳುನ ಜೀವಿಸುತಿದ್ದವರನ್ನು ಕೋವಿಡ್ ಎಂಬ ಮಹಾಮಾರಿ ಇಂದಾಗಿ ಮುಕ್ತಿ ಸಿಕ್ಕಿದೆ.

ಕಲ್ಪಿ ಪ್ರಸನ್ನ:  ದೇಶದ ಬಹುತೇಕ ರಾಜ್ಯ ನಗರ ಮಹಾನಗರಗಳು ವಲಸಿಗರಿಂದಲೇ ಉನ್ನತ ಮಟ್ಟಕ್ಕೇರಿವೆ! ಶ್ರಮಿಕ, ಕಡಿಮೆ ಕೂಲಿಯ, ಅನಿವಾರ್ಯ ವರ್ಗದ ನಾನಾ ಪ್ರದೇಶದ ಜನರು ಬೇರೇಡೇ ಹೋಗಿ,  ಬಂದು ಬದುಕು ಕಟ್ಟಿಕೊಂಡು ಊರು, ದಾರಿ, ಕಟ್ಟಡ, ಮಹಲು, ಸೇತುವೆ, ಆರೋಗ್ಯ ಸೇವೆ, ಮುಂತಾದ ಸಾವಿರಾರು ರೀತಿಯ ಉದ್ಯೋಗದಲ್ಲಿ ತೊಡಗಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಈಗ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ತಲೆಕೆಳಗಾದ ಲೆಕ್ಕಾಚಾರವಂತಾಗಿ ಭವಿಷ್ಯದಲ್ಲಿ ಆರ್ಥಿಕ ದುಃಸ್ಥಿತಿ ಎದುರಿಸಬೇಕಾಗಿ ಬರಬಹುದು.

ಈಶ್ವರ್ ನಾಯಕ್: ಮನೇಲಿ ಕುಳಿತು ಲಕ್ಷ, ಲಕ್ಷ ಸಂಬಳ ಏಣಿಸುವ ನೌಕರರ ಬಗ್ಗೆ ಇರುವ ಕನಿಷ್ಠ ಕಾಳಜಿಯನ್ನು ಕಾರ್ಮಿಕರ ಬಗ್ಗೆ ತೆಗೆದು ಕೊಳ್ಳುತಿಲ್ಲ

ರತನ್ ಕುಮಾರ್ ಡಿ:  ವಲಸೆ ಕಾರ್ಮಿಕರನ್ನು ಕರೆತಂದ ಗುತ್ತಿಗೆದಾರರು ಸ್ವಲ್ಪ ಮಾನವೀಯತೆಯಿಂದ ಇವರುಗಳಿಗೆ ತಾತ್ಕಾಲಿಕವಾಗಿಯಾದರೂ ಅವಶ್ಯಕ ವ್ಯವಸ್ಥೆ ಮಾಡಿಕೊಟ್ಟಿದ್ದರೆ ಇವರುಗಳಿಗಾಗಲಿ ಅಥವಾ ಸರ್ಕಾರಕ್ಕೆ ಆಗಲಿ ಯಾವುದೇ ತೊಂದರೆ ಆಗುತ್ತಿರಲಿಲ್ಲ.

ವಿಶ್ವನಾಥ್ ಖಾನಪುರ: ನಗರ ಸುಂದರವಾಗಿ ಕಾಣಲು ಇವರ ಕೊಡುಗೆ ಅಪಾರ ಇರುತ್ತದೆ ಇಂತಹ ಸಂದರ್ಭಗಳಲ್ಲಿ ಅವರ ಬದುಕು ಸುಂದರವಾಗಿ ಕಾಣಲು ನಿಜವಾದ ಜನ ಪ್ರತಿನಿಧಿಗಳು ಹಾಗು ಅಧಿಕಾರಿಗಳ ವರ್ಗ ಮಾಡಬೇಕು ಆಗಿತ್ತು

ಪ್ರಭು: ಅವರು ಕಣ್ಣೀರು ಹಾಕೋದು ಖಂಡಿತ ಒಳ್ಳೆಯದಲ್ಲ. ಬಡವರ ಕಣ್ಣೀರು ಒರೆಸಬೇಕಿತ್ತು ಮಕ್ಕಳನ್ನು ಹೊತ್ತು ನಡೆಯುವ ಆ ದೃಶ್ಯ ಯಾವ ಶತೃವಿಗೂ ಬರಬಾರದು ನಮ್ಮದೇ ದೇಶ ನಮ್ಮದೇ ಜನ ಆದರೂ ಅವರನ್ನ ಪರದೇಶಿಗಳ ಹಾಗೆ ನಡೆಸಿದ್ದು ಸರಿಯಲ್ಲ ಸರ್ಕಾರ ಯಾವುದೆ ಇರಲಿ ಕಾಂಗ್ರೆಸ್ ಬಿಜೆಪಿ ಯಾವುದಾದರೂ ಸರಿ ಅವರಿಗೆ ಮಾನವೀಯತೆ ತೋರಬೇಕಿತ್ತು ಇಂತಹ ಪರಿಸ್ಥಿತಿ ನಿಭಾಯಿಸುವ ಕೆಲಸ ಮೊದಲು ಮಾಡಬೇಕಿತ್ತು ಆಮೇಲೆ ನಿರ್ಭರನೋ ದುರ್ಭರನೋ ಮಾಡಿದರೆ ಆಗ್ತಿತ್ತು ದೇಶ ಹಿಂದುಳಿಯೋದು ಮುಂದುವರಿಯೋದು ಇದೆಲ್ಲ ಇದ್ದದ್ದೆ ಇದೆಲ್ದದಕ್ಕಿಂತ ಮೋದಲು ಮಾನವನಾಗಬೇಕಲ್ಲವೆ ಮಾನವೀಯತೆ ಬೇಕಲ್ಲವೆ

ಮುಹಮ್ಮದ್ ಕಾಡುಮನೆ: ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದ , ಮಹಿಳೆಯರು ಮಕ್ಕಳು ಬೀದಿಗಳಲ್ಲಿ ಸಾಯುವಂತೆ ಮಾಡಿದ ಕೇಂದ್ರ ಸರಕಾರದ ನಾಯಕರು ನರಳಿ ನರಳಿ ಸಾಯಲಿ… ಆ ಮನುಷ್ಯತ್ವ ನಶಿಸಿದ ಕ್ರೂರಿಗಳು ಈ ಭೂಮಿಯಲ್ಲಿ ಒಂದು ನಿಮಿಷವೂ ಬದುಕಲು ಯೋಗ್ಯರಲ್ಲ

ಅಜಿತ್ ಕುಮಾರ್: ದೊಡ್ಡ ವೈಫಲ್ಯ , ಕಾರ್ಮಿಕರು ತಮ್ಮ ತಮ್ಮ ಊರಿಗೆ ನಡೆದು ಹೋಗುವ ದ್ರಶ್ಯ ಕರುಣಾಜನಕ ಮೋದಿ ಸರ್ಕಾರಕ್ಕೆ ಮೈನಸ್ ಪಾಯಿಂಟ್, ಮೋದಿ ವಿರೋಧಿಗಳು ಸಂತೋಷದಿಂದ ಕುಣಿಯುವ ಸಮ

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.