ಮತ್ತೆ ಘಮಘಮಿಸುತ್ತಿದೆ ಕಷಾಯ
Team Udayavani, Aug 1, 2020, 3:38 PM IST
ಮಣಿಪಾಲ: ಪಾಶ್ಚಾತ್ಯ ಪೇಯಗಳ ಭರಾಟೆಯಲ್ಲಿ ಕಳೆದುಹೋಗಿದ್ದ ಕಷಾಯದ ಕಂಪು, ಕೋವಿಡ್ ಹಿನ್ನಲೆಯಲ್ಲಿ ಮತ್ತೆ ಘಮ ಘಮಿಸಲು ತೊಡಗಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಸತೀಶ್ ರಾವ್: ಸಂಕಟ ಬಂದಾಗ ವೆಂಕಟರಮಣ ಗಾದೆ ಮಾತು ನಿಜಕ್ಕೂ ಅರ್ಥವನ್ನು ಎಲ್ಲರೂ ತಿಳಿದುಕೊಳ್ಳಲು ಕೊರೊನ ಬರಬೇಕಾಯಿತು, ಕೊರೊನ ಪರಿಹಾರ ಆದಮೇಲೆ ಕಷಾಯ ಸೇವನೆ ಮುಂದುವರಿದರೆ ಉತ್ತಮವಾದ ಬೆಳವಣಿಗೆ ಯಾವುದಕ್ಕೂ ಸಮಯ ಉತ್ತರ ನೀಡುತ್ತದೆ.
ಸುದರ್ಶನ್ ಶರ್ಮ: ಪುನರಪಿ ಜನನಂ ಪುನರಪಿ ಮರಣಂ
ಶಾಂತಿ ವರುಣ್: ಓಲ್ಡ್ ಈಸ್ ಗೋಲ್ಡ್. ದೇಶಿಯ ಅಡುಗೆ ಯಾವಾಗಲೂ ಸೂಪರ್. ನಾವೇ ಗ್ರೇಟ್, ನಮ್ಮ ದೇಶವೇ ಗ್ರೇಟ್. ಇದನ್ನು ಮತ್ತೆ ಶುರು ಮಾಡಲು ಬಂದಿರುವುದು ಕೋವಿಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್