ಕೈಗಾರಿಕಾ ದುರಂತಗಳನ್ನು ತಪ್ಪಿಸುವ ತಂತ್ರಜ್ಞಾನ/ವ್ಯವಸ್ಥೆಗಳು ನಮ್ಮಲ್ಲಿ ಇಲ್ಲವೇಕೆ?
Team Udayavani, May 8, 2020, 4:55 PM IST
ಮಣಿಪಾಲ: ಭೋಪಾಲ್ ಅನಿಲ ದುರಂತದಂತಹ ಪ್ರಕರಣಗಳ ಬಳಿಕವೂ ಈ ಕಾಲದಲ್ಲೂ ಸಹ ವಿಷಾನಿಲ ದುರಂತ ಸಹಿತ ಕೈಗಾರಿಕಾ ದುರಂತಗಳನ್ನು ತಪ್ಪಿಸುವ ತಂತ್ರಜ್ಞಾನ/ವ್ಯವಸ್ಥೆಗಳು ನಮ್ಮಲ್ಲಿ ಇಲ್ಲದಿರುವ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ದಾವೂದ್ ಕೂರ್ಗ್: ಬೇರೆ ದೇಶಗಳಲ್ಲಿ ಇದನ್ನು ಯಾವ ರೀತಿ ನಿರ್ವಹಣೆ ಮಾಡ್ತಿದ್ದಾರೆ ಎನ್ನುವುದನ್ನು ನೋಡಿಕಲಿಯಬೇಕು.
ಸೈಮನ್ ಫೆರ್ನಾಂಡಿಸ್: ನಾವುಗಳು ಯಾವುದೇ ದುರಂತಗಳಿಂದಲೂ ಇನ್ನೂ ಬುದ್ಧಿ ಕಲಿತಿಲ್ಲ ಕಲಿಯುವುದು ಇಲ್ಲಾ ಕೆಲವೇ ದಿನಗಳಲ್ಲಿ ಎಲ್ಲವನ್ನು ಮರೆತುಬಿಡುತ್ತೇವೆ ಇನ್ನೊಂದು ದುರಂತ ನಡೆಯುವ ತನಕ ಯಾರು ಎಚ್ಚತ್ತು ಕೊಳ್ಳುವುದಿಲ್ಲ ಯಾಕೆ? ಅವರು ಇವರನ್ನು ಇವರು ಅವರನ್ನು ದೂರುವುದು ಬಿಟ್ಟರೆ ಮತ್ತೆ ಏನೂ ಇಲ್ಲಾ. ಇದು ಪ್ರತಿಯೊಬ್ಬರ ಅಜಾಗೂರಕತೆಯೇ ಸರಿ. ಇನ್ನೆಷ್ಟು ಜೀವಗಳ ಬಲಿ ಪಡೆ ದುಕೊಳ್ಳಬೇಕೋ ತಿಳಿಯುತಿಲ್ಲ.
ನಟರಾಜನ್ ಸುರೇಶ್: ತಂತ್ರಜ್ಞಾನ ಸುಧಾರಿಸಿದ್ರು , ವ್ಯವಸ್ಥೆ ಹಳ್ಳ ಹಿಡಿದಿದೆ
ಶ್ರೀನಿವಾಸ ನೆಲಮಂಗಲ: ಎಲ್ಲಾ ಆದ್ಮೇಲೆ ಕನಪ್ಪಾ ಗೊತ್ತಾಗೋದು. ಮುಂಚೆ ಯಾವನು ಎಂದ್ರು ಬಗ್ಗೆ ಯೋಚನೆ ಕೂಡ ಮಾಡಲ್ಲ
ರಾಘವೇಂದ್ರ ಬಿಲ್ಲವ: ಇಂತಹ ಫ್ಯಾಕ್ಟರಿಗಳು ಜನವಸತಿಯಿಂದ ಬಹಳ ದೂರ ಸ್ಥಾಪನೆಗೊಳ್ಳುವುದು ಉತ್ತಮ. ಈ ದುರಂತಕ್ಕೆ ಕಂಪನಿಯು ನೇರ ಕಾರಣ. ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಬಡವರ ಜೀವಕ್ಕೊಂದು ನ್ಯಾಯ ನೀಡಬೇಕು.
ಗಿರೀಶ್ ಗಿರೀಶ್: ಜನ ವಾಸದ ಪ್ರದೇಶದಿದ ದೂರ ಇರಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ