ರಾಜಕೀಯ ನಕ್ಷೆ ಬದಲಾವಣೆಯತ್ತ ನೇಪಾಳ? ನೆರೆ ರಾಷ್ಟ್ರದ ಕ್ರಮ ಸರಿಯೇ?
Team Udayavani, Jun 19, 2020, 3:16 PM IST
ಮಣಿಪಾಲ: ಭಾರತದ ಕೆಲವು ಭೂಭಾಗ ಸೇರಿದಂತೆ ರಾಜಕೀಯ ನಕ್ಷೆಯ ಬದಲಾಯಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ನೇಪಾಳ ಸಂಸತ್ ಅನುಮೋದನೆ ನೀಡಿರುವ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಎಂ ಟಿ ನಾಯಕ್: ಈಗಾಗಲೇ ನೇಪಾಳದ ಸೈನಿಕರು ಒಬ್ಬ ಭಾರತೀಯ ನಾಗರಿಕನನ್ನು ಕೊಂದಿವೆಯಂತಲ್ಲಾ ಅದಕ್ಕೆ ಏನಂತೀರಾ? ಈ ಹಿಂದೆ ಭಾರತದ ಮಿತ್ರರಾಷ್ಟಗಳಾಗಿದ್ದ ಜಗತ್ತಿನ ಹಲವಾರು ದೇಶಗಳು , ಕಳೆದ 6 ವರ್ಷಗಳಿಂದ ಒಂದೊಂದೇ ದೇಶಗಳು ಭಾರತ ವಿರೋಧಿ ರಾಷ್ಟ್ರಗಳಾಗಿ ಬದಲಾಗಿವೆಯಲ್ಲಾ. ಇದಕ್ಕೇನಂತೀರಿ.? ಭಾರತದ ವಿದೇಶಾಂಗ ನೀತಿಯ ವಿಫಲತೆ ಎನ್ನಬಹುದೇ. ?
ದಾವೂದ್ ಕೂರ್ಗ್: ಚೌಕಿದಾರ್ ನೇಪಾಳಿಗಳಿಗೆ ತಕ್ಕ ಪಾಠ ಕಲಿಸಬೇಕು , ಇಷ್ಟು ಸಣ್ಣ ರಾಷ್ಟ್ರಕ್ಕೆ ಇಷ್ಟು ಅಹಂಕಾರ? ಸಣ್ಣ ಒಂದು ಬಾಂಬು ಇದ್ರೆ ಮೆಲ್ಲೆ ಎಸೆದು ಬನ್ನಿ ಸಾಕು
ಗಿರೀಶ್ ಗಿರೀಶ್: ನೇಪಾಳ ಭಾರತದ ನೇರೆ ರಾಷ್ಟ್ರ ಆದರೂ ನೇಪಾಳ ಭಾರತದ ಅವಿಭಾಜ್ಯ ಅಂಗ
ದುಗ್ಗಪ್ಪ ಪಿಡಿ: ನೇಪಾಳವನು ಭಾರತದ ನಕ್ಷೆಯಲಿೣ ತೋರಿಸಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಆವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು