ಬಿ.ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆಯೇ ?
Team Udayavani, Mar 6, 2020, 5:23 PM IST
ಮಣಿಪಾಲ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆಯೇ ? ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.ಚಿ. ಮ. ವಿನೋದ್ ಕುಮಾರ್: ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ.
ರಾಧಕೃಷ್ಣ ರಾಮಕುಂಜ: ಏನೂ ಕೊಟ್ಟರೂ ಸಾಕು ಎಂದು ಹೇಳುವವರು ಯಾರೂ ಇಲ್ಲ, ನಮ್ಮದೇ ದುಡ್ಡು ನಮಗೆ ಸಿಗಬೇಕಾದದ್ದು, ಏನೂ ಕೊಟ್ಟರೂ ಅದು ನಮ್ಮ ಜೇಬಿಗೆ ಬಂದು ಬೀಳಲ್ಲ, ನಾನು ಕೇಳುವುದು, ಜನರಿಗೆ ಉಚಿತ ಆರೋಗ್ಯ, ಉಚಿತ ಶಿಕ್ಷಣ, ಉಚಿತ ನೀರು ಮತ್ತು ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಟ್ಟರೆ ಸಾಕು, ಮಿಕ್ಕಿದ್ದನ್ನು ದುಡಿದು ಸಂಪಾದಿಸಲಿ
ಶಿವು ಬಿ: ವಿದ್ಯಾಭ್ಯಾಸ ಮಾಡುತ್ತಿರುವ ವಯಸ್ಸಿನಲ್ಲೆ ಜಾತಿ ಬೀಜ ಬಿತ್ತಿ ಜಾತಿ ತಾರತಮ್ಯ ತೋರುತ್ತಿರುವ ಬುದ್ದಿ ಎತ್ತಿ ತೋರುತ್ತಿದೆ.
ಮನು ಕುಮಾರ್: ರೈತರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಅಲ್ಪಸಂಖ್ಯಾತರ ಏಳ್ಗೆಗೆ ಒತ್ತು ಕೊಟ್ಟಿರುವ ಬಜೆಟ್ ನಿಂದ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗಿದೆ.
ನಾಗರಾಜ್ ನಾಗ್: ಅಷ್ಟೇನು ವೈಶಿಷ್ಟ್ಯತೆಯಿಂದ ಕೂಡಿರದ ನೀರಸ ಬಜೆಟ್, ಒಂದು ಜಿಲ್ಲೆಯ ಮುಖ್ಯಮಂತ್ರಿ ಎಂಬುದು ಮತ್ತೊಮ್ಮೆ ಸಾಬೀತಾಯಿತು,
ಮಧು ಗೌಡ: ಏನೂ ಕೊಟ್ಟರೂ ಸಾಕು ಎಂದು ಹೇಳುವವರು ಯಾರೂ ಇಲ್ಲ, ನಮ್ಮದೇ ದುಡ್ಡು ನಮಗೆ ಸಿಗಬೇಕಾದದ್ದು, ಏನೂ ಕೊಟ್ಟರೂ ಅದು ನಮ್ಮ ಜೇಬಿಗೆ ಬಂದು ಬೀಳಲ್ಲ, ನಾನು ಕೇಳುವುದು, ಜನರಿಗೆ ಉಚಿತ ಆರೋಗ್ಯ, ಉಚಿತ ಶಿಕ್ಷಣ, ಉಚಿತ ನೀರು ಮತ್ತು ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಟ್ಟರೆ ಸಾಕು, ಮಿಕ್ಕಿದ್ದನ್ನು ದುಡಿದು ಸಂಪಾದಿಸಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ
Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?