ಸಾಮಾಜಿಕ ಜಾಲತಾಣಗಳಿಂದ ಖಾಸಗಿ ಮಾಹಿತಿ ಸೋರಿಕೆ ತಡೆಗಟ್ಟಲು ಕಠಿಣ ಕ್ರಮದ ಅಗತ್ಯವಿದೆಯೇ?
Team Udayavani, Nov 5, 2019, 5:13 PM IST
ಮಣಿಪಾಲ: ವ್ಯಾಟ್ಸಾಪ್ ಹ್ಯಾಕ್- ಸಾಮಾಜಿಕ ಜಾಲತಾಣಗಳಿಂದ ಖಾಸಗಿ ಮಾಹಿತಿ ಸೋರಿಕೆ ತಡೆಗಟ್ಟಲು ಕಠಿಣ ಕ್ರಮದ ಅಗತ್ಯವಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೆಳಿದ್ದು, ಓದುಗರ ಪ್ರತಿಕ್ರಿಯೆಯನ್ನು ಇಲ್ಲಿ ಬಳಸಲಾಗಿದೆ.
ಪೂರ್ಣಪ್ರಜ್ನ ಪಿ ಎಸ್: ಖಂಡಿತ ಅಗತ್ಯವಿದೆ, ನಾವು ಎಷ್ಟೇ ಮುಂದುರೆದಿದ್ದೆವೆ ಎಂದು ಬೊಬ್ಬಿರಿದರು, ಕೆಲವೊಂದು ವಿಕ್ರತ ಮನಸ್ಸುಗಳು, ವಿಕ್ರತಿಯೇ ನಮ್ಮ ಹಕ್ಕು ಎಂಬಂತೆ,ಇತರರನ್ನು ಗೋಳು ಹೊಯ್ದುಕೊಂಡು ಗಹಗಹಿಸಿ ನಗುತ್ತಾ ವಿಕ್ರತಿಯನ್ನ ಮೆರೆಯುತ್ತಿದೆ. ವ್ಯಯಕ್ತಿಕ ಮಾಹಿತಿಯನ್ನು ಕದಿಯುವ ಕೆಟ್ಟ ಕೈಗಳನ್ನು ಕಟ್ಟಿ ಹಾಕಲು ಇಂತಹ ಒಂದು ಪರಿಣಾಮಕಾರಿ ನಿಯಂತ್ರಣದ ಅವಶ್ಯಕತೆ ಈ ಸಮಾಜಕ್ಕೆ ತುಂಬಾ ಇದೆ.
ಪೈಜಲ್ ಕೆ: ಹೌದು ಖಂಡಿತವಾಗಿಯೂ ಕಠಿಣ ಕ್ರಮದ ಅಗತ್ಯ ಇದೆ.ಇನ್ನೊಬ್ಬರ ಭಾವಚಿತ್ರವನ್ನು ಬಳಸಿ ತೆರೆಯಲ್ಪಡುವ ಎಷ್ಟೋ ನಕಲಿ ಖಾತೆಗಳಿವೆ.ಎಷ್ಟೋ ಹುಡುಗಿಯರ ಭಾವಚಿತ್ರಗಳು ಮತ್ತು ವಯಕ್ತಿಕ ಮಾಹಿತಿಗಳು ದುರುಪಯೋಗವಾಗಿದೆ.ಇಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ,ಅಪಾಯ ಕಟ್ಟಿಟ್ಟ ಬುತ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!