ಏ.13, 14 ಮಂಗಳೂರಿನಲ್ಲಿ ಬೃಹತ್ ಟೆಕ್ ಸ್ಪರ್ಧೆ; ನಗದು ಬಹುಮಾನ ಗೆಲ್ಲಿ!


Team Udayavani, Apr 8, 2019, 1:17 PM IST

Cash-01

ಮಂಗಳೂರು: ಕ್ರಿಯಾಶೀಲರಾಗಿ ಆಲೋಚಿಸುವ, ಹೊಸತನ ಕಂಡು ಹಿಡಿಯುವ ತುಡಿತ ಇರುವ ಪ್ರತಿಭಾವಂತರಿಗೆ ವೇದಿಕೆಯೊದಗಿಸಿಕೊಡುವ ನಿಟ್ಟಿನಲ್ಲಿ ಮಂಗಳೂರಿನ ಡಿಎಸ್ ಐ(ಡ್ರಿಮ್ ಸಾಫ್ಟ್ ಇನೋವೇಶನ್ಸ್) ನಗರದಲ್ಲಿ ಬೃಹತ್ ಕೋಡಿಂಗ್ ಹ್ಯಾಕಾಥಾನ್(ಟೆಕ್ ಸ್ಪರ್ಧೆ)ಯನ್ನು ಏಪ್ರಿಲ್ 13ಮತ್ತು 14ರಂದು ಏರ್ಪಡಿಸಿದೆ.(ಸ್ಪರ್ಧೆಯ ರಿಜಿಸ್ಟ್ರೇಶನ್ ಗೆ ಇಲ್ಲಿ ಕ್ಲಿಕ್ಲಿಸಿ)

ಡ್ರಿಮೋಥಾನ್ 2K19ನಡಿ ಹ್ಯಾಕಥಾನ್, ವರ್ಕ್ ಶಾಪ್, ಕೋಡಿಂಗ್ ಇವೆಂಟ್ಸ್, ಟೆಕ್ನಿಕಲ್ ಸೇರಿದಂತೆ ವಿವಿಧ ಸ್ಪರ್ಧೆ ನಡೆಯಲಿದೆ..ಪ್ರಶಸ್ತಿಯ ಒಟ್ಟು ಮೊತ್ತ ಒಂದು ಲಕ್ಷ ರೂಪಾಯಿ. ಏಪ್ರಿಲ್ 13ರಂದು ಬೆಳಗ್ಗೆಯಿಂದ ಭಾನುವಾರ ಸಂಜೆ 5ಗಂಟೆವರೆಗೆ ಸ್ಪರ್ಧೆ, ವರ್ಕ್ ಶಾಪ್ ನಡೆಯಲಿದೆ.

1)ಹ್ಯಾಕಥಾನ್: 30ಗಂಟೆಗಳ ಕಾಲಾವಧಿಯ ಕೋಡಿಂಗ್ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಿಗಳು ತಮಗೆ ನೀಡಿರುವ ವಿಷಯದ ಆಧಾರದ ಮೇಲೆ ವೆಬ್ ಅಥವಾ ಮೊಬೈಲ್ ನಲ್ಲಿ ಆ್ಯಪ್ಲಿಕೇಶನ್ ಬಿಲ್ಡ್ ಮಾಡಬೇಕು.

2)ಗೇಮೋಥಾನ್: 30ಗಂಟೆಗಳ ಕಾಲಾವಧಿಯ ಕೋಡಿಂಗ್/ಡಿಸೈನಿಂಗ್ ಸ್ಪರ್ಧೆಯಲ್ಲಿ ಅಭ್ಯರ್ಥಿಗಳು ತಮಗೆ ನೀಡಿರುವ ವಿಷಯದ ಆಧಾರದ ಮೇಲೆ ಮೊಬೈಲ್ ಅಥವಾ ಡೆಸ್ಕ್ ಟಾಪ್ ಗಳಲ್ಲಿ ವಿಡಿಯೋ ಗೇಮ್ ತಯಾರಿಸಬೇಕು.

ವರ್ಕ್ ಶಾಪ್:

1)ವೆಬ್ ಡೆವಲಪ್ ಮೆಂಟ್ 2) ಗೇಮ್ ಡೆವಲಪ್ ಮೆಂಟ್ 3) ಆ್ಯಪ್ ಡೆವಲಪ್ ಮೆಂಟ್ 4) ಇನ್ ಟ್ರಡಕ್ಸನ್ ಟು ಪೇಥಾನ್

ಮಂಗಳೂರಿನ ಅಡ್ಯಾರ್ ನ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಸ್ಪರ್ಧೆ ನಡೆಯಲಿದೆ. ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

ಕೋಡ್ ಹಂಟ್: ನೀವು ಒಬ್ಬ ಉತ್ತಮ ಟೆಕ್ ಪ್ರಾಬ್ಲಂ ಸೋಲ್ ವರ್ ಅಥವಾ ಪ್ರೋಗ್ರಾಮ್ಮರ್ ಆಗಿದ್ದರೆ ನೀವು ಸ್ಪರ್ಧೆಯಲ್ಲಿ ಭಾಗವಹಿಸಿ. ಪ್ರಶಸ್ತಿ ಮೊತ್ತ 5 ಸಾವಿರ ಮತ್ತು ಇಂಟರ್ನ್ ಶಿಪ್.

ಕೋಡಿಂಗ್ ಸ್ಕಿಲ್ಸ್ ಅನಾವರಣಗೊಳಿಸಲು ಅವಕಾಶ, ಇಂಡಿವಿಜ್ಯುವಲ್ ಇವೆಂಟ್, ಕಂಪ್ಯೂಟರ್ ಪ್ರೊಗ್ರಾಮ್ಸ್ ರೈಟಿಂಗ್ ಮತ್ತು ನಿಗದಿತ ಸಮಯದೊಳಗೆ ಪ್ರಾಬ್ಲಂ ಸಾಲ್ವೋ ಮಾಡುವುದು.

ಸ್ಪರ್ಧಾ ದಿನಾಂಕ ಏಪ್ರಿಲ್ 13ರ ಮಧ್ಯಾಹ್ನ 3ಗಂಟೆಯಿಂದ 4ರವರೆಗೆ. ಪ್ರವೇಶ ಶುಲ್ಕ: 250 ರೂಪಾಯಿ.

ಹ್ಯಾಕಾಥಾನ್: ನಿಮ್ಮ ಸ್ವಂತ ತಂಡ ಹಾಗೂ ಕನಸನ್ನು ಆಯ್ಕೆ ಮಾಡಿ, ನನಗಾಗಿಸಿ…

30ಗಂಟೆಗಳ ಹ್ಯಾಕಾಥಾನ್ ನಲ್ಲಿ ಅಭ್ಯರ್ಥಿಗಳು ಹೊಸ ಆವಿಷ್ಕಾರದ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಕ್ರಿಯೇಟಿವ್ ಸೊಲ್ಯೂಷನ್ಸ್ ನೊಂದಿಗೆ ವೆಬ್ ಅಥವಾ ಮೊಬೈಲ್ ನಲ್ಲಿ ನೀಡಿರುವ ವಿಷಯದ ಆಧಾರದ ಮೇಲೆ ಆ್ಯಪ್ಲಿಕೇಶನ್ ರಚಿಸಬೇಕು…

ಸ್ಪರ್ಧೆಯ ದಿನಾಂಕ ಏ.13-14. ಪ್ರವೇಶ ಶುಲ್ಕ 600. ಪ್ರಶಸ್ತಿ ಮೊತ್ತ 50 ಸಾವಿರ ರೂಪಾಯಿ.

ಹ್ಯಾಕಾಥಾನ್(ಕಿರಿಯರ ವಿಭಾಗ) 10ರಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ..

30 ಗಂಟೆಗಳ ಕಾಲಾವಧಿಯಲ್ಲಿ ಸ್ಪರ್ಧಿಗಳು ನೂತನ ಆವಿಷ್ಕಾರದ, ಕ್ರಿಯೇಟಿವ್ ಸೊಲ್ಯೂಷನ್ಸ್ ಮೂಲಕ ವೆಬ್ ಅಥವಾ ಮೊಬೈಲ್ ನಲ್ಲಿ ಆ್ಯಪ್ಲಿಕೇಷನ್ ರಚಿಸಬೇಕು. ಸ್ಪರ್ಧೆಯ ದಿನಾಂಕ ಏ.13-14. ಪ್ರಶಸ್ತಿ ಮೊತ್ತ 5000, ಪ್ರವೇಶ ಶುಲ್ಕ 300.

ಗೇಮಥಾನ್:

30ಗಂಟೆಗಳ ಕಾಲಾವಧಿಯ ಗೇಮ್ ಸ್ಪರ್ಧೆಯಲ್ಲಿ ಆಕಾಂಕ್ಷಿಗಳು ಡಿಸೈನಿಂಗ್ ಮತ್ತು ಕೋಡಿಂಗ್ ಸ್ಪರ್ಧೆಯಲ್ಲಿ ಯುನಿಟಿ 3ಡಿ ಗೇಮ್ ಉಪಯೋಗಿಸಿ ವಿಡಿಯೋ ಗೇಮ್ ತಯಾರಿಸಬೇಕು.

ಸ್ಪರ್ಧಾ ದಿನಾಂಕ ಏ.13-14, ಪ್ರವೇಶ ಶುಲ್ಕ 600, ಬಹುಮಾನ ಮೊತ್ತ 20,000 ಮತ್ತು ಇಂಟರ್ನ್ ಶಿಪ್ಸ್.

ಗೇಮಿಂಗ್: ಪ್ರತಿಭೆ ಆಟವನ್ನು ಗೆಲ್ಲಿಸುತ್ತೆ, ಆದರೆ ತಂಡ ಮತ್ತು ಇಂಟೆಲಿಜೆನ್ಸ್ ಜೊತೆಯಾದರೆ ಚಾಂಪಿಯನ್ ಆಗಬಹುದು!

ಕೌಂಟರ್ ಸ್ಟ್ರೈಕ್ 1.6: ಪ್ರಶಸ್ತಿ ಮೊತ್ತ 5 ಸಾವಿರ

PUBG: ಪ್ರಶಸ್ತಿ ಮೊತ್ತ 5 ಸಾವಿರ.

ಏಪ್ರಿಲ್ 13ರ ಮಧ್ಯಾಹ್ನ 2ಗಂಟೆಯಿಂದ ಸಂಜೆ 5ಗಂಟೆವರೆಗೆ ಸ್ಪರ್ಧೆ ನಡೆಯಲಿದೆ. ಪ್ರವೇಶ ಶುಲ್ಕ 200 ರೂಪಾಯಿ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.