ಭಾರತದಲ್ಲಿ ಅತೀ ಹೆಚ್ಚು ಬಾರಿ ಟ್ವೀಟ್ ಮಾಡಲಾದ ಹ್ಯಾಶ್ ಟ್ಯಾಗ್  ಯಾವುದು ಗೊತ್ತಾ ?


Team Udayavani, Aug 24, 2019, 6:30 PM IST

tweet

ನವದೆಹಲಿ: ಭಾರತದಲ್ಲಿ ಹ್ಯಾಶ್ ಟ್ಯಾಗ್ ನ ಬಳಕೆ ಆರಂಭವಾಗಿ 12 ವರುಷ ಕಳೆದಿದೆ. ಈ ನಿಟ್ಟಿನಲ್ಲಿ  ಟ್ವೀಟರ್ ಸಂಸ್ಥೆ ಈ ವರ್ಷದ ಪ್ರಥಮಾರ್ಧದಲ್ಲಿ ಅತೀ ಹೆಚ್ಚು ಬಳಸಲ್ಪಟ್ಟ ಹ್ಯಾಶ್ ಟ್ಯಾಗ್ ಅನ್ನು ಅನಾವರಣಗೊಳಿಸಿದೆ .

ಈ ಹ್ಯಾಶ್ ಟ್ಯಾಗ್ ಎಂಬುದು ಟ್ವೀಟ್ ಗಳನ್ನು ವರ್ಗೀಕರಿಸಲು ಸಹಾಯ ಮಾಡುತ್ತದೆ . ಅದರ ಜೊತೆಗೆ ಒಂದೇ ವೇದಿಕೆಯಡಿಯಲ್ಲಿ  ನಿರ್ದಿಷ್ಟ ವಿಷಯಗಳ ಮಾಹಿತಿ ಕೊಡಲು ಮತ್ತು ಚರ್ಚಿಸಲು ನೆರವಾಗುತ್ತದೆ.

ಅಜಿತ್ ಕುಮಾರ್ ಮತ್ತು ನಯನ್ ತಾರ ಅಭಿನಯದ  ತಮಿಳು ಚಲನಚಿತ್ರ #Viswasam  ಭಾರತದಲ್ಲಿ ಇಂದಿಗೂ ಕೂಡ  ಅಗ್ರಸ್ಥಾನವನ್ನು ಗಳಿಸಿದ ಟ್ವೀಟ್ ಹ್ಯಾಶ್ ಟ್ಯಾಗ್. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿ 200 ಕೋಟಿ ಗಳಿಕೆ ಮಾಡಿತ್ತು. ಪ್ರಾದೇಶಿಕ ಮನೋರಂಜನೆ ವಿಭಾಗದಲ್ಲಿ #Viswasam ಹ್ಯಾಶ್ ಟ್ಯಾಗ್ ಅನ್ನು ಅತೀ ಹೆಚ್ಚು ಜನ ಬಳಕೆ ಮಾಡಿದ್ದರು .

ತದನಂತರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಮಾತ್ರವಲ್ಲದೆ ಟ್ವಿಟರ್ ನಲ್ಲೂ ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ರಾಜಕೀಯ ಪಕ್ಷಗಳ ನಾಯಕರು, ದೇಶದ ಮತ್ತು ವಿಶ್ವದಾದ್ಯಂತ ಜನರೊಂದಿಗೆ ಸಂವಹನ ನಡೆಸಲು, #LokSabhaElections2019 ಎಂಬ ಹೆಸರಿನಲ್ಲಿ ಟ್ವೀಟ್ ಮಾಡುತ್ತಿದ್ದರು. ಇದರ ಜೊತೆಗೆ ನಾಗರಿಕರು ಕೂಡ ರಾಷ್ಟ್ರಮಟ್ಟದ ನಾಯಕರಿಗೆ ತಮ್ಮ ಅಹವಾಲುಗಳನ್ನು ತಲುಪಿಸಲು ಈ ಹ್ಯಾಶ್ ಟ್ಯಾಗನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿದ್ದರು. ಇದು ಹ್ಯಾಶ್ ಟ್ಯಾಗ್ ವಲಯದಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಮೂರನೇ ಸ್ಥಾನವನ್ನು  ಈ ಬಾರಿಯ ವಿಶ್ವಕಪ್ ಕ್ರಿಕೆಟ್ ನ ಹ್ಯಾಶ್ ಟ್ಯಾಗ್ #CWC19 ಪಡೆದುಕೊಂಡಿದೆ. ವಿಶ್ವಕಪ್ ಗೆಲುವಿನ ಸಂಭ್ರಮದ ಕ್ಷಣಗಳು , ಅದ್ಭುತ ಕ್ಯಾಚ್ ಗಳು,  ಶಾಕಿಂಗ್ ಅಪ್ಸೆಟ್ ಗಳು ಮತ್ತು ವಿಶ್ವಕಪ್ ನ ವಿಶೇಷ ಮಾಹಿತಿಗಳ ಜೊತೆಗೆ ಮಳೆಯಿಂದಾದ ಅಡಚಣೆ ಕುರಿತ ಮೀಮ್ಸ್ ಗಳು ಅತೀ ಹೆಚ್ಚು ಬಾರಿ ಟ್ವೀಟರ್ ಹ್ಯಾಶ್ ಟ್ಯಾಗ್ ನೊಂದಿಗೆ ಹರಿದಾಡಿದವು.

ಮಹೇಶ್ ಬಾಬು ಮತ್ತು ಪೂಜೆ ಹೆಗ್ಡೆ ಅಭಿನಯದ ಮಹರ್ಷಿ ಚಿತ್ರ ಮನರಂಜನೆ ಆಧಾರಿತದಲ್ಲಿ #Maharshi ಎಂಬ ಹ್ಯಾಶ್ ಟ್ಯಾಗ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಹಲವಾರು ಟ್ವೀಟ್ ಬಳೆಕೆದಾರರು ಸಾಮಾನ್ಯ ವಾಗಿ ತಮ್ಮ ಪ್ರೊಪೈಲ್ ಫೋಟೋ ಅಪ್ ಡೇಟ್ ಮಾಡುವಾಗ #NewProfilePic ಬಳಸುತ್ತಾರೆ. ಈ ಕಾರಣ ದಿಂದ ಐದನೇ ಸ್ಥಾನವನ್ನು ಈ ಹ್ಯಾಶ್ ಟ್ಯಾಗ್ ಪಡೆದುಕೊಂಡಿದೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.