ಕ್ಲಚ್‌ ಬೇರಿಂಗ್‌ ಸಮಸ್ಯೆಗೆ ಪರಿಹಾರ‌


Team Udayavani, Jun 28, 2019, 5:00 AM IST

31

ಕಾರುಗಳಲ್ಲಿ ಅಟೋಮ್ಯಾಟಿಕ್‌ ಮತ್ತು ಮ್ಯಾನುವಲ್‌ ಟ್ರಾನ್ಸ್‌ ಮಿಷನ್‌ (ಗಿಯರ್‌) ವ್ಯವಸ್ಥೆ ಇರುವುದು ಸಾಮಾನ್ಯ. ಮ್ಯಾನುವಲ್‌ ಟ್ರಾನ್ಸ್‌ಮಿಷನ್‌ಗಳನ್ನು ಬಳಸುವ ಕಾರುಗಳಲ್ಲಿ ಕ್ಲಚ್‌ ಇರುತ್ತದೆ. ಕ್ಲಚ್‌ ಎನ್ನುವುದು ಕಾರಿನ ಚಕ್ರ ಮತ್ತು ಎಂಜಿನ್‌ಗೆ ಸಂಪರ್ಕ ಬೆಸೆಯುತ್ತದೆ. ಈ ಸಂಪರ್ಕವನ್ನು ತಪ್ಪಿಸುವಂತೆ ಮಾಡುವುದು ಕ್ಲಚ್‌ ಪೆಡಲ್‌ ಕ್ಲಚ್‌ ಅದುಮಿದ ಕೂಡಲೇ ಎಂಜಿನ್‌ ಸಂಪರ್ಕ ತಪ್ಪಿ, ಕಾರಿನ ಚಕ್ರ ಸುಲಭವಾಗಿ ತಿರುಗುವಂತೆ ಮಾಡುತ್ತದೆ. ಕ್ಲಚ್‌ ಹೀಗೆ ಬೇಕೆಂದಾಗ ಸಂಪರ್ಕ ತಪ್ಪಿಸಲು, ಮರುಜೋಡಿಸಲು ಕಾರ್ಯನಿರ್ವಹಿಸುವುದು ಅದರಲ್ಲಿರುವ ಬೇರಿಂಗ್‌ ಇದಕ್ಕೆ ಕ್ಲಚ್‌ ಬೇರಿಂಗ್‌ ಎಂದು ಹೆಸರು. ಕ್ಲಚ್‌ ಒಳಗಿನ ಪ್ರಶರ್‌ ಪ್ಲೇಟನ್ನು ಒಳಕ್ಕೆ ತಳ್ಳಿ ಚಕ್ರಕ್ಕೆ ಎಂಜಿನ್‌ ಸಂಪರ್ಕ ತಪ್ಪಿಸಿ, ಸುಗಮವಾಗಿ ಗಿಯರ್‌ ಹಾಕುವಂತೆ ಮಾಡುವುದು ಕ್ಲಚ್‌ ಬೇರಿಂಗ್‌ ಕೆಲಸ. ಕ್ಲಚ್‌ ಬೇರಿಂಗ್‌ ಸಮಸ್ಯೆ ಸೃಷ್ಟಿಯಾದದ್ದೇ ಆದಲ್ಲಿ ಕೂಡಲೇ ಅದು ಗಮನಕ್ಕೆ ಬರುತ್ತದೆ.

ಕ್ಲಚ್‌ ಪೆಡಲ್‌ ವೈಬ್ರೇಷನ್‌
ಕ್ಲಚ್‌ ಪೆಡಲ್‌ ಅನ್ನು ಒತ್ತಿದಾಗಲೆಲ್ಲ ಮೃದುವಾದ ಅನುಭವ ಆಗಬೇಕು. ಯಾವುದೇ ಕಾರಣಕ್ಕೂ ಕ್ಲಚ್‌ ಪೆಡಲ್‌ನಲ್ಲಿ ವೈಬ್ರೇಷನ್‌ ಬರಬಾರದು. ಪ್ರಶರ್‌ ಪ್ಲೇಟ್‌ ಅನ್ನು ಒತ್ತಲು ಬೇರಿಂಗ್‌ಗೆ ಸಾಧ್ಯವಾಗ ದಂತಿದ್ದರೆ, ಹೆಚ್ಚು ವೈಬ್ರೇಷನ್‌ ಬರುತ್ತದೆ. ಕಾಲನ್ನು ನಿರಂತರವಾಗಿ ಕ್ಲಚ್‌ ಮೇಲೆ ಇಟ್ಟು ಚಾಲನೆ ಮಾಡುತ್ತಿದ್ದರೆ ಈ ಸಮಸ್ಯೆ ಬರಲು ಕಾರಣವಾಗುತ್ತದೆ. ಕಾರನ್ನು ಸರಿಯಾಗಿ ನಿಲ್ಲಿಸಿ ಸೂಕ್ಷ್ಮವಾಗಿ ಗಮನಿ ಸಿದರೆ, ಈ ವೈಬ್ರೇಷನ್‌ ಗಮನಕ್ಕೆ ಬರುತ್ತದೆ.

ಗಿಯರ್‌ ಹಾಕಲು ಸಮಸ್ಯೆ
ಬೇರಿಂಗ್‌ ಸುಗಮ ಕಾರ್ಯನಿರ್ವಹಣೆಗಾಗಿ ವಿಶೇಷ ಲ್ಯೂಬ್ರಿಕೇಷನ್‌ ಹಾಕಲಾಗಿರುತ್ತದೆ. ಲ್ಯೂಬ್ರಿಕೇಷನ್‌ ಕಡಿಮೆಯಾಗಿ ಸಮಸ್ಯೆಯಾದರೆ, ಕ್ಲಚ್‌ ತೀರಾ ಬಿಗಿಯಾಗಿದೆ ಎಂದು ನಿಮಗೆ ಅನಿಸಹುದು. ಕ್ಲಚ್‌ ಬಿಗಿಯಾದ್ದರಿಂದ ಸುಗಮವಾಗಿ ಗಿಯರ್‌ ಹಾಕುವುದಕ್ಕೂ ಸಮಸ್ಯೆಯಾಗಬಹುದು. ಬಿಗಿಯಾದ ಗಿಯರ್‌ ಇದ್ದರೆ ಟ್ರಾನ್ಸ್‌ ಮಿಷನ್‌ಗೆ ಹಾನಿಯಾಗಬಹುದು.  ಸಮಸ್ಯೆ ಕಂಡುಬಂದ ಕೂಡಲೇ ಮೆಕ್ಯಾನಿಕ್‌ ಬಳಿ ತೋರಿಸಿ, ಇದಕ್ಕೆ ಪರಿಹಾರವೆಂದರೆ ಬೇರಿಂಗ್‌ ಬದಲಾಯಿಸುವುದು. ವಿವಿಧ ಮಾಡೆಲ್‌ ಕಾರುಗಳಿಗೆ ಅನುಗುಣವಾಗಿ 200ರೂ.ಗಳಿಂದ ಸಾವಿರ ರೂ.ವರೆಗೆ ದರವಿದೆ.

ಲಟಲಟ ಶಬ್ದ
ಬೇರಿಂಗ್‌ ಹಾಳಾದ್ದರಿಂದ ಲಟಲಟ ಶಬ್ದವೂ ಬರಬಹುದು. ಬೇರಿಂಗ್‌ನ ರೋಲರ್‌ಗಳು ಹತ್ತಿರವಾಗಿ ಅಥವಾ ಮಧ್ಯೆ ಜಾಗ ಸೃಷ್ಟಿಯಾಗಿ ಲಟಲಟ ಶಬ್ದ ಬರಬಹುದು. ಬೇರಿಂಗ್‌ ಹಳತಾದಷ್ಟೂ ಈ ಶಬ್ದ ಜೋರಾಗುತ್ತಾ ಹೋಗುತ್ತದೆ. ಜತೆಗೆ ಕೀ..ಕೀ.. ಎಂಬ ಗ್ರೈಂಡರ್‌ ರೀತಿ ಶಬ್ದ ಸೃಷ್ಟಿಯಾಗಬಹುದು. ಈ ಶಬ್ದಗಳು ವಾಹನದ ಟ್ರಾನ್ಸ್‌ ಮಿಷನ್‌ ಜಾಗದಿಂದ ಬರುವುದನ್ನು ಕೇಳಿ ಖಚಿತಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ಕ್ಲಚ್‌ ಪೆಡಲ್‌ ಒತ್ತಿದಾಗ ಈ ಶಬ್ದ ಹೆಚ್ಚಾಗುತ್ತದೆ.

-   ಈಶ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.