“ಅಂತರಂಗದಲ್ಲೊಂದು ಬೆಳಕು”!


Team Udayavani, Nov 16, 2020, 12:12 PM IST

“ಅಂತರಂಗದಲ್ಲೊಂದು ಬೆಳಕು”!

ಇರುಳು ಮುಗಿದು ಪೂರ್ವದಲ್ಲೊಂದು ಬೆಳಕು;

ಸಂಜೆ ಮುಗಿದು ಬೆಳದಿಂಗಳ ತಿಳಿಯ ಹಾಲ ಬೆಳಕು;

ರಾತ್ರಿಯಲಿ ಹೊಳೆವ ಮಿನುಗುತಾರೆಗಳ ಮೆಲುಕು;

 

ಕರೋನಾದಿಂದ ಮರೆಯಾಗಿ ಅಗಲಿದವರಿಗೊಂದು ದೀಪ;

ಗಡಿಯಂಚಲಿ ನೆರಳಾಗಿ ನಿಂತ ಯೋಧರಿಗೊಂದು ಹೆಮ್ಮೆಯ ದೀಪ;

ಹಗಲಿರುಳು ದುಡಿದ ವೈದ್ಯವೃಂದಕೆ ನಮನದ ದೀಪ;

ಅಕ್ಷರ ದಾನಕೆ ಪ್ರಾಣವನ್ನೇ ಪಣಕಿಟ್ಟ ಗುರುವೃಂದಕ್ಕೊಂದು ಜ್ಞಾನದ ದೀಪ;

 

ಕತ್ತಲಲ್ಲೂ ಬೆಳಕ ತೋರುವ ಆ ಶಿವನಿಗೊಂದು ಭಕ್ತಿಯ ಹಣತೆ;

ಬಿದ್ದಾಗ ಕೈ ಹಿಡಿದು ಎತ್ತುವ ನಿನ್ನವರಿಗೊಂದು ಸ್ನೇಹದ ಪಣತಿ;

ಅನ್ನ ಬೆಳೆದ ರೈತನಿಗೊಂದು ಕೈಮುಗಿವ ಹಣತೆ;

ನ್ಯಾಯಕಾಗಿ ಹೋರಾಡಿದ ಕೆಚ್ಚೆದೆಯ ಗುಂಡಿಗೆಗೆ ಚಪ್ಪಾಳೆಯ ಪಣತಿ;

 

ಆತ್ಮಹತ್ಯೆಯಲ್ಲಿ ಕನಸುಗಳ ಕೊಲ್ಲದಿರಲೆಂದು ಎಚ್ಚರದ ಜ್ಯೋತಿ;

ಸ್ತ್ರೀ ಹತ್ಯೆಯಲ್ಲಿ ಬಲಿಯಾದ ಮುಗ್ಧ ಜೀವಗಳಿಗೆ ನ್ಯಾಯಕಾಗಿ ಜ್ಯೋತಿ;

ಪ್ರವಾಹ, ಬಿರುಗಾಳಿಯಲ್ಲಿ ಕಳೆದುಕೊಂಡವರಿಗೆ ಭರವಸೆಯ ಜ್ಯೋತಿ;

ಸೋತು,ನೊಂದು ಬದುಕೇ ಬೇಡವೆನಿಸುವ ಹೃದಯಕೆ ಆತ್ಮವಿಶ್ವಾಸದ ಜ್ಯೋತಿ!

 

ಕಣ್ಣು ಕಾಣದ ಅಂಧರಿಗೂ ದಿಕ್ಕು ತೋರುವ ಛಲದ ಪ್ರಕಾಶತೆ;

ಅಂಗವೈಕಲ್ಯದಲ್ಲೂ ಮುನ್ನಡೆಸುವ ಮನೋಬಲದ ವಿಶ್ವಾಸತೆ;

ಅಂತರಂಗದಲ್ಲಿ ಸದಾ ಆರದಿರಲು ಮಾನವೀಯತೆಯ ಸೌಂದರ್ಯತೆ;

ಇದೋ ಭಾರತದ ಸಂಸ್ಕೃತಿಯಲಿ ದೀಪಾವಳಿಯೇ ವಿಶೇಷತೆ!!

 

-ಡಾ. ಅರ್ಚನಾ ಎನ್ ಪಾಟೀಲ

ಹಾವೇರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೀಪಾವಳಿ ಕವನ: ಮೊರೆಯುತ್ತಿದೆ ಸಹಸ್ರಮಾನದ ನಿಶೆ …

ದೀಪಾವಳಿ ಕವನ: ಮೊರೆಯುತ್ತಿದೆ ಸಹಸ್ರಮಾನದ ನಿಶೆ …

deepavalli-tdy-9

ಜೀವನವೆಂಬುದು ತೈಲದ ದೀಪದಂತಿದ್ದರೆ!

deepavalli-tdy-8

ದೀಪದ ನೆರಳು

deepavalli-tdy-7

 ಸಾಲು ದೀಪ

deepavalli-tdy-6

ಆರದಿರಲಿ ಬೆಳಕು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.