ದೀಪದ ನೆರಳು


Team Udayavani, Oct 25, 2019, 5:50 PM IST

deepavalli-tdy-8

ದೀಪದ ನೆರಳು

ಮನೆಯ ಅಂಗಳದಿ ದೀಪಗಳ ಸಾಲು..

ಆದರೂ ಮನದ ಅಂಗಳದಿ ಕತ್ತಲೆಯ ಬಾಳು..

ಸೌಮ್ಯವಾಗಿ ಬೆಳಗುತಿರುವ ಬೆಳಕು ನೋಡಿ,

ತಾಯಿತನದ ಹಂಬಲದಿ, ಎಲ್ಲವೂ ಇದ್ದು, ಇಲ್ಲದ ಹಾಗೆ

ಮೌನವಾಗಿ ಮಸಣದಲ್ಲಿ ಬೆಳುಗುವ ದೀಪವಾದ ಹೆಣ್ಣು .

 

ಮನೆಯ ಅಂಗಳದಿ ದೀಪಗಳ ಸಾಲು..

ಆದರೂ ಮನದ ಅಂಗಳದಿ ಕತ್ತಲೆಯ ಬಾಳು..

ತಾಯಿಯೇ ದೇವರು, ಸೂರ್ಯ ಚಂದ್ರ ಇರುವವರೆಗೂ

ಸತ್ಯವಾದ ಮಾತು, ಆದರೆ ಅತ್ತೆ ಆದಾಗ ಕ್ರೌರ್ಯ

ಮೆರೆದಾಡುವ ಪರಿಯ ನೋಡು..

ಮಕ್ಕಳಾಗದ ಸೊಸೆಗೆ ಅಸ್ತಿತ್ವ ಉಳಿಸಿಕೊಳ್ಳುವದೇ

ಒಂದು ಸಾಹಸದ ಪಾಡು…

ಮನೆಯ ಅಂಗಳದಿ ದೀಪಗಳ ಸಾಲು..

ಆದರೂ ಮನದ ಅಂಗಳದಿ ಕತ್ತಲೆಯ ಬಾಳು..

ಬಿಡಲೊಲ್ಲೆನು ಹಿಡಿದ ಪಟ್ಟು, ಕಾಣದ ಕೈಯೊಂದು ಹರಿಸಲಿಹದು.

ತಡೆ ನೋಡುವಿಯಂತೆ ನನ್ನ ಗತ್ತು..

 

ಪ್ರಕೃತಿಯ ಸುಂದರ ಸೃಷ್ಟಿ ಈ ಹೆಣ್ಣು.. ಅವಳ ಛಲಕ್ಕೆ,

ಅವಳ ಬಲಕ್ಕೆ ಅವಳೇ ಸಾಟಿ…

ಕಾರ್ಮೋಡ ಸರಿದು, ಕಾದ ಭುವಿಗೆ ಮಳೆ ಹನಿಯಾಗಿ

ತಂಪು ನೀಡುವಳು..

ಮನೆಯ ಅಂಗಳದಿ ಬೆಳಗಿದ ದೀಪ, ಮನದಂಗಳದಲ್ಲೂ ಬೆಳಗಲಿ…

ಏ ಹೆಣ್ಣೆ,  ಬಾನಂಗಳದಾಚೆ, ರೆಕ್ಕೆ ಬಿಚ್ಚಿ ಹಾರಡುವಂತಾಗಲಿ…

ಬೆಳಿಕಿನೆಡೆಗೆ  ನಿನ್ನ  ಭಾವದ ಪಯಣ ಅನಂತತೆಯ ಕಡೆ ಸಾಗಲಿ…

 

-ರೂಪಾ ಯುವರಾಜ, ಬೆಂಗಳೂರು

ಟಾಪ್ ನ್ಯೂಸ್

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೀಪಾವಳಿ ಕವನ: ಮೊರೆಯುತ್ತಿದೆ ಸಹಸ್ರಮಾನದ ನಿಶೆ …

ದೀಪಾವಳಿ ಕವನ: ಮೊರೆಯುತ್ತಿದೆ ಸಹಸ್ರಮಾನದ ನಿಶೆ …

“ಅಂತರಂಗದಲ್ಲೊಂದು ಬೆಳಕು”!

“ಅಂತರಂಗದಲ್ಲೊಂದು ಬೆಳಕು”!

deepavalli-tdy-9

ಜೀವನವೆಂಬುದು ತೈಲದ ದೀಪದಂತಿದ್ದರೆ!

deepavalli-tdy-7

 ಸಾಲು ದೀಪ

deepavalli-tdy-6

ಆರದಿರಲಿ ಬೆಳಕು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.