ನೂರು ಶಿವಕುಮಾರರು ಬಂದರೂ ಏನೂ ಮಾಡಲಾಗಲ್ಲ: ಆಯನೂರು
Team Udayavani, Apr 2, 2019, 6:09 AM IST
ಶಿವಮೊಗ್ಗ: ನೂರು ಶಿವಕುಮಾರರು ಬಂದರೂ ಶಿವಮೊಗ್ಗದಲ್ಲಿ ಏನು ಮಾಡಲಾಗಲ್ಲ ಎಂದಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ಮೇ.23ರ ಫಲಿತಾಂಶ ನನ್ನ ಮಾತಿಗೆ ಪುಷ್ಠಿ ನೀಡಲಿದೆ ಎಂದು ಎಂಎಲ್ಸಿ ಆಯನೂರು ಮಂಜುನಾಥ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ನಿಮ್ಮ ಪಕ್ಷಕ್ಕೆ ಕ್ಯಾಂಡಿಡೇಟ್ ಇಲ್ಲ. ಎರವಲು ಸೇವೆ ಪಡೆದಿದ್ದೀರಿ. ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ವನಾಶ ಆಗಿದೆ. ಮಂಡ್ಯದಲ್ಲಿ ಓರ್ವ ಮಹಿಳೆ ವಿರುದ್ಧ ಎಲ್ಲರೂ ಸೇರಿ ಅರ್ಭಟಿಸುತ್ತಿದ್ದೀರಿ. ನೀವೆಲ್ಲ ತಂತ್ರ-ಕುತಂತ್ರ ಮಾಡುವುದಲ್ಲದೇ, ನಟರಿಗೆ ಬೆದರಿಕೆ ಹಾಕಿಸುತ್ತೀರಿ. ಓರ್ವ ಮಹಿಳೆ ವಿರುದ್ಧ ಗೆಲ್ಲಲು ಕಾಂಗ್ರೆಸ್-ಜೆಡಿಎಸ್ ತಿಣುಕಾಡ್ತಾ ಇದೆ. ಅಂತಹುದರಲ್ಲಿ ಶಿವಮೊಗ್ಗಕ್ಕೆ ಬಂದು ಮಾಡೋಕೆ ಏನ್ ಕೆಲಸ ಇದೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರಿಗೆ ರೆಸ್ಟ್ ಬೇಕು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಜೀವನಪೂರ್ತಿ ದೇವೇಗೌಡರ ಮಕ್ಕಳ ವಿರುದ್ಧ ದೇÌಷ ಸಾ ಧಿಸಿಕೊಂಡು ಬಂದಿದ್ದರು. ಆದರೆ, ಈಗ ಒಲ್ಲದ ಮನಸ್ಸಿನಿಂದ ಮೂರನೇ ವ್ಯಕ್ತಿಯಿಂದ ಬಲವಂತವಾಗಿ ಜೊತೆಗಿದ್ದಾರೆ. ಬಿಎಸ್ವೈ ಹೆಸರು ತೆಗೆದುಕೊಂಡು ದೇವೇಗೌಡರನ್ನು ಟೀಕಿಸಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ