ಅಪ್ಪನ ನೆನಪು: ಅಪ್ಪ ಅಂದು ತಂದುಕೊಟ್ಟ ಕಾಲುಗೆಜ್ಜೆ ಮರೆಯಲು ಸಾಧ್ಯವೇ?


Team Udayavani, Jun 21, 2020, 3:42 PM IST

ಅಪ್ಪನ ನೆನಪು: ಅಪ್ಪ ಅಂದು ತಂದುಕೊಟ್ಟ ಕಾಲುಗೆಜ್ಜೆ ಮರೆಯಲು ಸಾಧ್ಯವೇ?

ಪ್ರೀತಿಯ ಅಪ್ಪನಿಗೊಂದು ಪತ್ರ..

“ಅಪ್ಪ “ಎಂದರೆ ನನ್ನ ಪ್ರೀತಿಯ ಅಪ್ಪ. ಅಪ್ಪನ ನೆನಪು ಸ್ಮರಣೀಯ. ನೆನೆದರೆ ಕಣ್ಣಲ್ಲಿ ನೀರು, ಹೃದಯ ಮಿಡಿದರೆ ನಿನ್ನ ನೆನಪು ಸದಾ ಕಾಡುವ ಈ ಮನದೊಳಗೆ ನಿನ್ನ ಪ್ರೀತಿಯ ಮಮತೆಯ ನಲಿವಿನ ಕಚಕುಳಿ ಇನ್ನೂ ಹಾಗೆಯೇ ಉಳಿದಿದೆ.

ಅಪ್ಪ ನನಗೂ ಈಗಲೂ ನೆನಪಿದೆ ನೀನು ತಂದು ಕೊಟ್ಟ ಪ್ರೀತಿಯ ಉಡುಗೊರೆ. ನಿನಗೂ ನೆನಪಿದೆಯಾ ಅಂತ ನಾನು ಕೇಳಲ್ಲ, ಆದರೂ ನಿನಗೆ ನೆನಪಿರಬಹುದು. ಅಂದು ನಾನು ನಿನ್ನೊಂದಿಗೆ ತುಂಬಾ ಹಠಮಾಡಿ ಕಾಡಿಸಿ ಪೀಡಿಸಿ ನಿನ್ನಲ್ಲಿ ಪ್ರೀತಿಯ ಉಡುಗೊರೆಯೊಂದನ್ನು ಕೇಳಿದ್ದು, ಆಗ ನಿನ್ನ ಹತ್ತಿರ ಹಣವಿಲ್ಲದೆ ನೀನು ಪರಿತಪಿಸಿದ್ದು, ಎಲ್ಲಾ ಕಣ್ಣ ಮುಂದೆ ಹಾದು ಹೋದಂತಿದೆ. ಆದರೂ ನೀನು ಛಲ ಬಿಡದೆ ಹಣ ಕೂಡಿಟ್ಟು ನನಗೆ ನನ್ನ ಆಸೆಯ ಉಡುಗೊರೆ ನೀಡಿದ ಸಮಯ ಕೈಗೆ ಕೊಟ್ಟಾಗ ಕಣ್ಣಲ್ಲಿ ಹರಿದ ಆನಂದಭಾಷ್ಪ. ಎಲ್ಲವೂ ಹಚ್ಚ ಹಸಿರಾಗಿ ಮನದಲ್ಲಿ ನೆನಪಾಗಿ ಉಳಿದಿದೆ.

ಅಂದಹಾಗೆ ಅದು ಉಡುಗೊರೆ ಏನಾಗಿತ್ತು? ತುಂಬಾ ಕುತೂಹಲದಿಂದ ಬಿಡಿಸಿ ನೋಡಿದಾಗ ನನ್ನ ಕಾಲೇ ನೆಲದ ಮೇಲೆ ಇಲ್ಲದಂತೆ ಕುಣಿದಾಡಿದ್ದೆ. ಆಶ್ವರ್ಯ! ಅದು ಹೆಣ್ಣಿನ ಕಾಲಿನ  ಸೌಂದರ್ಯಕ್ಕೆ ಮೆರೆಗು ಕೊಡುವ “ಕಾಲ್ಗೆಜ್ಜೆ “. ತುಂಬಾ ಸಂತಸ ಪಟ್ಟೆ ಒಂದು ಕ್ಷಣ. ಮೌನವಾದೆ ನಿಂತಲ್ಲೇ. ಅಪ್ಪ ಐ ಲವ್ ಯು ಅಪ್ಪ ಎಂದು ಒಮ್ಮೆ ನಿನ್ನ ಬಾಚಿ ತಬ್ಬಿಕೊಂಡೆ. ಹಾಗೆಯೇ ಅಪ್ಪನ ಕೈಯಲ್ಲಿ ಇನ್ನೊಂದು ನನಗಾಗಿ ತಂದ ಹಸಿರು ಬಣ್ಣದ ಲಂಗ ದಾವಣಿ. ದಾವಣಿ ತುಂಬಾ ಹೂವಿನ ಚಿತ್ತರ. ತುಂಬಾ ಸೊಗಸಾದ ಬಟ್ಟೆ. ಇದೂ ಕೂಡ ಅಪ್ಪನೇ ನನಗೆ ಕೊಟ್ಟ ಪ್ರೀತಿಯ ಉಡುಗೊರೆ.

ಉಡುಗೊರೆಗಿಂತ ಅಪ್ಪ ನನ್ನ ಮೇಲಿಟ್ಟ ಪ್ರೀತಿ ಮಮತೆ, ಕಾಳಜಿ ಎಲ್ಲವೂ ಅವಸ್ಮರಣೀಯ. ಇಂದು ನಾನು ಅಪ್ಪನ್ನು ಆಗಲಿ ತುಂಬಾ ವರುಷಗಳೇ ಕಳೆದಿದೆ. ನೀನು ಈ ಜಗದಲ್ಲಿ ಇಲ್ಲದಿದ್ದರೂ ನಿನ್ನ ನೆನಪು ಶಾಶ್ವತ ಅಪ್ಪ. ಐ ಲವ್ ಯೂ ಅಪ್ಪ. ನಿನಗೆ ನನ್ನ ಶತ ಶತ ಕೋಟಿ  ಧನ್ಯವಾದಗಳು.

ಇತೀ ನಿನ್ನ ಪ್ರೀತಿಯ ಮಗಳು

ಹರಿಣ ಶೆಟ್ಟಿ (ಮುಂಬಯಿ, ಥಾಣೆ)

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.