ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ
Team Udayavani, Jun 21, 2020, 5:34 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಇಂದ,
ಅನುರಾಧಾ ಬಿಲ್ಕರ್
ಹತ್ತನೇ ತರಗತಿ ವಿದ್ಯಾರ್ಥಿನಿ
ದಿಪಾಂಜಲಿ ನಗರ
ಬೆಂಗಳೂರು
ಇವರಿಗೆ,
ಉದಯವಾಣಿ. ಕಾಂ
ಮಾನ್ಯರೆ,
ವಿಷಯ: ಅಪ್ಪನ ಕುರಿತು ಪತ್ರ…
ನನ್ನ ಅಪ್ಪ ಬಹಳ ಕಷ್ಟ ಪಟ್ಟು ಶಿಕ್ಷಣ ಪಡೆದು ಸರಕಾರಿ ಸೇವೆಗೆ ಸೇರಿದವರು ಅವರ ಜಿವನವೆ ನನಗೆ ಆದರ್ಶ. ನನ್ನ ವಿದ್ಯಾಭ್ಯಾಸ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡವರು.
ಸರಕಾರಿ ಸೇವೆಗೆ ಸೇರಲು ತುಂಬಾ ಶ್ರಮ ಪಟ್ಟು ಓದಿ ಜೀವನದಲ್ಲಿ ಸಾಕಷ್ಟು ತೊಂದರೆಪಟ್ಟವರು ನನ್ನನ್ನು ಬಹಳ ಶಿಸ್ತನಿಂದ ಬೆಳೆಸುತ್ತಿರುವರು. ಜೀವನಕ್ಕೆ ಶಿಕ್ಷಣ, ಸಂಕೃತಿ ಸಂಸ್ಕಾರ ಇರಬೇಕು ಅದೇ ರೀತಿ ನಡೆದುಕೊಳ್ಳಬೇಕು.
ಜೀವನಕ್ಕೆ ಗುರಿ ಇಟ್ಟಕೊಂಡು ಅದನ್ನು ಸಾಧಿಸಬೇಕೆಂಬ ಛಲ ಹೊಂದಿರಬೇಕು. ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಪ್ರೇಮ ಗೌರವದಿಂದ ಕಾಣಬೇಕು, ದೇಶ ಪ್ರೇಮ ಹೊಂದಬೇಕು ಶಿಸ್ತಿನ ಸಿಪಾಯಿ ಆಗಬೇಕು. ಎಲ್ಲಿಯೂ ದ್ವೇಷ, ಅಸಹನೆ, ಕೋಪ ಮಾಡಿಕೊಳ್ಳಬಾರದು ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದು ಗುರಿ ಸಾಧಿಸಬೇಕು.., ಎಂದು ನನ್ನ ಅಪ್ಪ ನನಗೆ ಬುದ್ಧಿವಾದ ಹೇಳುವರು ಅವರ ಸಲಹೆಯಂತೆ ನಾನು ನಡೆದುಕೊಂಡು ಗುರಿ ಸಾಧಿಸಬೇಕು ಎಂಬುದು ನನ್ನ ಹೆಬ್ಬಯಕೆ
ಇಂತಿ
ನಿಮ್ಮ ವಿಶ್ವಾಸಿ
ಅನುರಾಧ ಬಿಲ್ಕರ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು