ಮಕ್ಕಳ ಕೈಯಿಂದ ಜೀವ ತಳೆದ ಮಣ್ಣ ಗಣಪ


Team Udayavani, Sep 1, 2019, 6:50 PM IST

ganapa–(1)

ಕುಂದಾಪುರ: ಗಣಪನ ಹಬ್ಬದ ಸರಳ ಆಚರಣೆ ಹೇಗೆಂಬ ಪ್ರಶ್ನೆಯನ್ನು ಅವರ ಮನಸ್ಸಿನಲ್ಲಿ ಬಿತ್ತಿದ್ದಷ್ಟೇ. ಕಾಡಿನ ಸಾರಯುಕ್ತ ಕೆಂಪು ಮಣ್ಣನ್ನು ಹೊತ್ತು ತಂದ ಅವರು, ತಟ್ಟಿ ಕುಟ್ಟಿ ಹದಗೊಳಿಸಿ,ತಿಕ್ಕಿ ತೀಡಿ ಸಣ್ಣ ಸಣ್ಣ ಗಣಪನನ್ನು ರೂಪುಗೊಳಿಸಿದರು. ಮಣ್ಣಲ್ಲೇ ಮೂಷಿಕ, ಮೋದಕ ಮೂಡಿಸಿ,ಕಾಡ ಎಲೆ,ಹೂವು ಕಾಯಿಗಳಿಂದಲೇ ಅಲಂಕಾರ ಮಾಡಿ, ದೊಡ್ಡ ಎಲೆಯನ್ನು ಹಿನ್ನೆಲೆಯಲ್ಲಿಟ್ಟು ಪ್ರಭಾವಳಿಯನ್ನೂ ಮಾಡಿ ಇದು “ನಮ್ಮ ಗಣಪ’ ಎಂದರು. ಕೊನೆಯಲ್ಲಿ ಕಾಡ ಬೀಜಗಳನ್ನು ಗಣಪನ ಒಡಲಲ್ಲಿಟ್ಟು ಇವನು ಭೂಮಿಯಲ್ಲಿ ಹುಟ್ಟಿ ಬೆಳೆವ “ಜೀವ ಗಣಪ’ ಎಂದರು.

ವಂಡ್ಸೆಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಣ್ಣ ಗಣಪನಿಗೆ “ಜೀವ’ ಕೊಟ್ಟ ಬಗೆ ಇದು.

ಗಣಪನ ಮೂರ್ತಿ ರಚನೆ ನಮ್ಮಿಂದ ಸಾಧ್ಯವೇ ಎಂಬ ಅಳುಕಿಗೆ ಅವರಿಗಿದ್ದ ಸಮಾಧಾನ ಗಣಪನ ಸರಳ ರೂಪ. ಎಲ್ಲರ ಕಲ್ಪನೆಗೊದಗುವ, ಯಾರ ಕೈಯಲ್ಲೂ ಸುಲಭವಾಗಿ ಅರಳುವ ಸರಳ ರೂಪಿ ಗಣಪ. ಅಷ್ಟು ಮಾತ್ರವಲ್ಲ ಗಣಪ ಮಣ್ಣ ಮಗ. ತಾಯಿ ಪಾರ್ವತಿಯ ದೇಹದ ಕೊಳೆಯೇ ಗಣಪನ ರೂಪ ಪಡೆದದ್ದಲ್ಲವೇ? ಬಳಿಕ ಅವನು ಪಡೆದ ಆನೆಯ ಮುಖ, ಹಾವಿನ ಪಟ್ಟಿ, ಮೂಷಕ ವಾಹನ ಇವೆಲ್ಲವೂ ಪ್ರಕೃತಿಯ ಸಂಕೇತ. ಹಾಗೆಯೇ ಗಣಪನ ಮೂರ್ತಿಯೂ ಮಣ್ಣ ಮೂರ್ತಿಯಾಗಬೇಕಲ್ಲವೇ? ವಿದ್ಯಾರ್ಥಿಗಳ ಪ್ರಶ್ನೆ.

ಸುಮಾರು ಒಂದೂವರೆ ಗಂಟೆಯ ಅವಧಿಯಲ್ಲಿ ಮೂವತ್ತೆ„ದು ವಿದ್ಯಾರ್ಥಿಗಳು ರಚಿಸಿದ್ದು ಹತ್ತು ವಿಗ್ರಹಗಳನ್ನು. ಬಗೆ ಬಗೆಯ ರೂಪ. ಬಗೆಬಗೆಯ ಅಲಂಕಾರ. ನೋಡಬೇಕಾದ್ದು ಅವರ ಸರಳ ಶ್ರದ್ಧೆಯ ತೊಡಗುವಿಕೆಯನ್ನೇ ಹೊರತು ಮೂರ್ತಿಗಳ ಗುಣಮಟ್ಟವನ್ನಲ್ಲ. ಇದು ಅವರ ಪರಿಸರ ಕಾಳಜಿಯ ಒಂದು ಸಣ್ಣ ವಿಭಿನ್ನ ಪ್ರಯತ್ನವೂ ಹೌದು.

ಈಗಿನ ಸಂದರ್ಭ ಹಬ್ಬಗಳೆಂದರೆ ಬರೀ ಗೌಜಿ ಗದ್ದಲ, ಆಡಂಬರದ ಪ್ರದರ್ಶನ ಮಾತ್ರವಲ್ಲ ಪರಿಸರ ವಿನಾಶಕವೂ ಆಗುತ್ತಿದೆ. ವಿದ್ಯಾರ್ಥಿಗಳು ರಚಿಸಿದ ಈ ಪರಿಸರ ಸ್ನೇಹಿ ಗಣಪನ ಮೂರ್ತಿಗಳು ನಮ್ಮ ನಡೆ ಬದಲಾವಣೆಯ ಸಂದೇಶವನ್ನು ನೀಡುತ್ತಿವೆ.

ಟಾಪ್ ನ್ಯೂಸ್

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.