ಹೂವು-ಹಣ್ಣು-ಕಬ್ಬು ಮಾರುಕಟ್ಟೆಗೆ ಲಗ್ಗೆ; ಶೃಂಗಾರಗೊಂಡಿವೆ‌ ಮಂಟಪಗಳು

ಉಭಯ ತಾಲೂಕುಗಳಲ್ಲಿ ಶ್ರೀ ಗಣೇಶ ಚತುರ್ಥಿಯ ಸಂಭ್ರಮ

Team Udayavani, Sep 2, 2019, 5:40 AM IST

0109CH3_GANAPATHI

ಗುರುನಾರಾಯಣ ಸ್ವಾಮಿ ಸಂಕೀರ್ಣದಲ್ಲಿ ರವಿವಾರ ಪ್ರತಿಷ್ಠಾಪನೆಗೊಂಡ ಶ್ರೀ ಗೌರಿ, ಗಣೇಶ ವಿಗ್ರಹ.

ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಗ್ರಹ ಪ್ರತಿಷ್ಠಾಪನೆ ಸಮಿತಿಗಳು ಸಕಲ ಸಿದ್ಧತೆ ನಡೆಸಿವೆ.

ಹಣ್ಣುಹಂಪಲು ಮಾರಾಟಗಾರರು ವ್ಯಾಪಾರ ದಲ್ಲಿ ನಿರತರಾಗಿದ್ದು, ಹಾಸನ, ಅರಕಲಗೂಡು ಸಹಿತ ವಿವಿಧೆಡೆಗಳಿಂದ ಕಬ್ಬು, ವಿವಿಧ ಬಗೆಗಳ ಹೂವುಗಳ ಮಾರಾಟಗಾರರು ತಾಲೂಕಿಗೆ ಆಗಮಿಸಿದ್ದಾರೆ.

ಜಗಮಗಿಸುವ ಅಲಂಕಾರ
ವಿಘ್ನ ನಿವಾರಕನ ಆರಾಧನೆಗೆ ವಿಗ್ರಹ ತಯಾರಿ ಪೂರ್ಣಗೊಂಡಿದ್ದು, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಗಣೇಶನ ಹಿರಿಮೆ-ಗರಿಮೆ ಸಾರುವ ರೂಪಕಗಳ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ವಿದ್ಯುತ್‌ ದೀಪಾಲಂಕಾರದ, ವರ್ಣ ಚಿತ್ತಾರಗಳ ತಯಾರಿ ಜತೆಗೆ ಬಗೆ ಬಗೆಯ ಹೂವಿನ ಅಲಂಕಾರ ಸಿದ್ಧತೆಗಳು ಜೋರಾಗಿವೆ.

ಹೂಗಳ ರಾಶಿ
ತಾ|ಗೆ ಪ್ರತಿ ವರ್ಷ ಹೊರ ಜಿಲ್ಲೆಗಳಿಂದ ಹೂಗಳು ಮಾರಾಟಕ್ಕಾಗಿ ಬರುತ್ತವೆ. ಈ ವರ್ಷವೂ ಹಾಸನ, ಅರಕಲಗೂಡಿನಿಂದ ಕುಟುಂಬವೊಂದು 500 ಮಾರು ಹೂಗಳ ರಾಶಿ ತಂದಿದೆೆ. ಲಾಭ-ನಷ್ಟ ನೋಡದೆ ವ್ಯಾಪಾರ ಮಾಡುತ್ತಿದ್ದು, ಮಳೆಯಿಂದಾಗಿ ಹೂ ಸಂರಕ್ಷಿಸುವುದು ಸವಾಲಾಗಿದೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಹಣ್ಣು, ತರಕಾರಿಗಳ ವ್ಯಾಪಾರ ಜೋರಾಗಿದ್ದು, ದರ ಪ್ರತಿ ಬಾರಿಯಂತೆ ಕೊಂಚ ಏರಿಕೆಯಾಗಿದೆ.

ಹೂವು / ಹಣ್ಣು ದರ
ಮಲ್ಲಿಗೆ -250 ರೂ. (ಚೆಂಡು)
ಗೊಂಡೆ ಹೂ-80 ರೂ. (ಮಾರು)
ಸೇವಂತಿಗೆ-50 ರೂ.
ಗುಲಾಬಿ ಮಾಲೆ-60 ರೂ.
ಮಾರಿ ಗೋಲ್ಡ್‌-80 ರೂ.
ಕಾಕಡ-60 ರೂ.
ಕೆಂಪು ಸೇವಂತಿಗೆ-60 ರೂ.
ಸೇಬು 100/150 ರೂ. (ಕೆ.ಜಿ.)
ಮುಸುಂಬಿ-80 ರೂ.
ದಾಳಿಂಬೆ-100 ರೂ.
ದ್ರಾಕ್ಷಿ -100 ರೂ.
ಬಾಳೆ ಹಣ್ಣು- 80/100 ರೂ.
ಕಬ್ಬು (ಒಂದು ದಂಡು)-40 ರೂ.

ಬಂಟ್ವಾಳ: ಗಣೇಶ ಚತುರ್ಥಿ ಅಂಗವಾಗಿ ಅಪಾರ ಪ್ರಮಾಣದಲ್ಲಿ ಹೂವು, ಹಣ್ಣು, ತರಕಾರಿ, ಕಬ್ಬು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸಾರ್ವಜನಿಕ ಶ್ರೀ ಗಣೇಶೋತ್ಸವ, ಮನೆ ಮನೆಯಲ್ಲಿ ನಡೆಯುವ ಗಣೇಶ ಪೂಜೆಗೆ ಕಬ್ಬು, ಹಣ್ಣು ಹಂಪಲು, ಅಲಂಕಾರಕ್ಕೆ ಹೂ, ವಿವಿಧ ಭಕ್ಷಗಳಿಗೆ ಅಗತ್ಯ ಸಾಮಗ್ರಿಗಳ ಮಾರಾಟದ ಭರಾಟೆ ಜೋರಾಗಿದೆ. ತರಕಾರಿ, ಹೂವು, ಹಣ್ಣು, ಕಬ್ಬು ದುಬಾರಿಯಾಗಿವೆ. ಮಲ್ಲಿಗೆ ಹೂವು ಖರೀದಿಗೆ ಮುಂಗಡ ಬುಕ್ಕಿಂಗ್‌ ಮಾಡಬೇಕಾಗಿದೆ. ನಗರ ಮತ್ತು ಗ್ರಾಮಾಂತರದ ಎಲ್ಲ ತರಕಾರಿ ಅಂಗಡಿ, ಜೀನಸು ಅಂಗಡಿ, ಹೊಟೇಲ್‌ಗ‌ಳ ಮುಂಭಾಗ ದಲ್ಲಿ ಮಾರಾಟಕ್ಕೆ ಕಬ್ಬಿನ ರಾಶಿಯೇ ಇದೆ.

 ಹಬ್ಬದ ದಿನ ವ್ಯಾಪಾರ
ಹಾಸನ, ಹೊನ್ನಾಳಿ, ಹೊಸಳ್ಳಿ, ಮಂಡ್ಯದ ಖ್ಯಾತನ ಹಳ್ಳಿಗಳಿಂದ ಹೂವು, ಹಣ್ಣು, ತರಕಾರಿಯನ್ನು ಲಾರಿಯಲ್ಲಿ ತರುತ್ತೇವೆ. ಲೋಡ್‌-ಅನ್‌ಲೋಡ್‌, ಡ್ಯಾಮೇಜ್‌ ಇತ್ಯಾದಿ ಭರಿಸಬೇಕಾಗಿದೆ. ಹಬ್ಬದ ದಿನ ಇಲ್ಲಿ ವ್ಯಾಪಾರ ಮಾಡುತ್ತೇವೆ.
 - ರಂಗಪ್ಪ, ಹೊನ್ನಾಳಿಯ ವ್ಯಾಪಾರಿ

ಹೂವು / ಹಣ್ಣು ದರ
ಮಲ್ಲಿಗೆ – 600 ರೂ. (ಅಟ್ಟಿ)
ಇತರ ಹೂವುಗಳು-
30-60 ರೂ. (ಮೊಳ)
ಕಬ್ಬು (ಒಂದು ದಂಡು)-50 ರೂ.
ಎರಡಕ್ಕಿಂತ ಹೆಚ್ಚು-40 ರೂ.

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.