12 ಕೋಟಿ ರೂ. ಅದೃಷ್ಟ ಇಂದು ನಿರ್ಣಯ!

ಓಣಂ ಲಾಟರಿ ಟಿಕೆಟ್‌ಗಳಿಂದ 29 ಕೋಟಿ ರೂ. ಲಾಭ

Team Udayavani, Sep 19, 2019, 5:40 AM IST

q-42

ಕಾಸರಗೋಡು: ಕೇರಳ ರಾಜ್ಯ ಸರಕಾರದ ಲಾಟರಿ ಟಿಕೆಟ್‌ಗಳ ಪೈಕಿ ಮೊದಲ ಬಾರಿಗೆ ಗರಿಷ್ಠ ಮೊತ್ತದ 12 ಕೋಟಿ ರೂ. ಬಂಪರ್‌ ಬಹುಮಾನ ಹೊಂದಿರುವ ಓಣಂ ಅದೃಷ್ಟ ಚೀಟಿಯ ಡ್ರಾ ಸೆ. 19ರಂದು ನಡೆಯಲಿದೆ. ಈ ಲಾಟರಿ ಟಿಕೆಟ್‌ ಮಾರಾಟದ ಮೂಲಕ ರಾಜ್ಯ ಸರಕಾರಕ್ಕೆ ಈಗಾಗಲೇ 29 ಕೋಟಿ ರೂ. ಲಾಭ ಲಭಿಸಿದೆ.

ಸರಕಾರ ಮುದ್ರಿಸಿದ 46 ಲಕ್ಷ ಲಾಟರಿ ಟಿಕೆಟ್‌ಗಳ ಪೈಕಿ 43 ಲಕ್ಷ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಉಳಿದ
ಟಿಕೆಟ್‌ಗಳು ಗುರುವಾರ ಅಪರಾಹ್ನ 2 ಗಂಟೆಗೆ ಮುಂಚಿತ ವಾಗಿ ಮಾರಾಟವಾಗಬಹುದೆಂದು ನಿರೀಕ್ಷಿಸಲಾಗಿದೆ.

300 ರೂ. ಬೆಲೆಯ ಬಂಪರ್‌ ಟಿಕೆಟ್‌ ಮಾರಾಟ ಜುಲೈ 21ರಿಂದ ಆರಂಭಗೊಂಡಿತ್ತು. ಗುರುವಾರ ಅಪರಾಹ್ನ 2 ಗಂಟೆಗೆ ಅದೃಷ್ಟ ಚೀಟಿ ಎತ್ತಲಾಗುವುದು. 3.30ರ ವೇಳೆಗೆ ಬಹುಮಾನಕ್ಕೆ ಆಯ್ಕೆಯಾದ ಟಿಕೆಟ್‌ಗಳನ್ನು ಘೋಷಿಸಲಾಗುವುದು. ದ್ವಿತೀಯ ಬಹುಮಾನ 5 ಕೋಟಿ ರೂ., ತೃತೀಯ ಬಹುಮಾನ 2 ಕೋಟಿ ರೂ., ಚತುರ್ಥ ಬಹುಮಾನ 1 ಕೋಟಿ ರೂ. ಲಭಿಸಲಿದೆ. ಕಳೆದ ವರ್ಷ ಓಣಂ ಬಂಪರ್‌ ಬಹುಮಾನ 10 ಕೋಟಿ ರೂ. ಆಗಿತ್ತು. ಅಂದು ಕೇರಳದಲ್ಲಿ ನೆರೆ ಬಂದಿದ್ದರೂ 43 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು.

ಓಣಂ ಬಂಪರ್‌ ಟಿಕೆಟ್‌ ಮಾರಾಟದ ಮೂಲಕ 138 ಕೋಟಿ ರೂ. ಸರಕಾರಕ್ಕೆ ಲಭಿಸಿದ್ದರೂ, ಅದರಲ್ಲಿ ಶೇ. 21 ಮಾತ್ರವೇ ಲಾಭ. ಶೇ. 42ರಷ್ಟು ಬಹುಮಾನವಾಗಿ ನೀಡಬೇಕು. ಶೇ. 32 ಏಜೆನ್ಸಿ ಕಮಿಷನ್‌, ಶೇ. 5 ಮುದ್ರಣ ವೆಚ್ಚವಾಗಲಿದೆ. ರಾಜ್ಯಕ್ಕೆ ವಾರ್ಷಿಕವಾಗಿ ಲಾಟರಿಯಲ್ಲಿ 9292 ಕೋಟಿ ರೂ. ವ್ಯವಹಾರ ನಡೆಯುತ್ತದೆ. ಸೆ.19 ರಂದು 12 ಕೋಟಿ ರೂ. ಬಹುಮಾನ ಪಡೆಯುವ ವ್ಯಕ್ತಿಗೆ ತೆರಿಗೆ ಕಳೆದು 7.56 ಕೋಟಿ ರೂ. ಲಭಿಸಲಿದೆ. 12 ಕೋಟಿ ರೂ.ಗಳಲ್ಲಿ ಶೇ. 10 ಏಜೆನ್ಸಿ ಕಮಿಷನ್‌ ಮತ್ತು ಬಾಕಿ ಮೊತ್ತದ ಶೇ. 30 ಆದಾಯ ತೆರಿಗೆಯಾಗಿ ಕಡಿಮೆಯಾಗಲಿದೆ.

ಏಜೆಂಟ್‌ ಕೂಡ ಕೋಟಿಪತಿ!
ಇದೇ ವೇಳೆ ಬಂಪರ್‌ ಬಹುಮಾನ ಪಡೆಯುವ ಟಿಕೆಟ್‌ ಮಾರಾಟ ಮಾಡಿದ ಏಜಂಟ್‌ ಕೂಡ ಕೋಟ್ಯಧಿಪತಿ¿ Þಗಲಿದ್ದಾನೆ. ಶೇ. 10 ಕಮಿಷನ್‌ ರೂಪದಲ್ಲಿ ಆತನಿಗೆ 1.20 ಕೋಟಿ ರೂ. ಲಭಿಸಲಿದೆ.

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.