‘ಮಾಲಿನ್ಯ ಸಂಸ್ಕರಣೆ,ನಿರ್ಮೂಲನೆ ಅಗತ್ಯ’
Team Udayavani, Jul 4, 2019, 5:55 AM IST
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ನ ಕಜಂಪಾಡಿ ವಾರ್ಡು ಮಟ್ಟದ ಹರಿತ ಕರ್ಮ ಸೇನೆಯ ಉದ್ಘಾಟನಾ ಕಾರ್ಯಕ್ರಮ ಅನಂತ ಕೃಷ್ಣ ಭಟ್ ಶಿರಂತಡ್ಕ ಅವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಂ.ಸದಸ್ಯೆ ರೂಪವಾಣಿ ಆರ್.ಭಟ್ ಅವರು ಮಾತನಾಡಿದರು.
ಸ್ವಚ್ಛತೆಗೆ ಪ್ರಾಧಾನ್ಯ ಹಾಗೂ ರೋಗಮುಕ್ತ ಸಮಾಜಕ್ಕಾಗಿ ಮಾಲಿನ್ಯ ಸಂಸ್ಕರಣೆ,ನಿರ್ಮೂಲನೆ ಅಗತ್ಯಎಂದು ರೂಪವಾಣಿ ಆರ್.ಭಟ್ ಅವರಹೇಳಿದರು.
ಸಿಡಿಎಸ್ ಸದಸ್ಯೆ ಹಾಗೂ ಹರಿತ ಕರ್ಮ ಸೇನಾ ಕಾರ್ಯಕರ್ತೆ ಉದಯ ಕುಮಾರಿ ಪ್ರಥಮ ರಸೀದಿ ನೀಡಿದರು.ಸವಿತಾ.ಟಿ,ಆ.ಕಾ.ಕರ್ತೆ ಜಾನಕಿ,ವಾರ್ಡು ಎಡಿಎಸ್ ಅಧ್ಯಕ್ಷೆ ಕೊರತಿ,ಉಪಾಧ್ಯಕ್ಷೆ ಸಂಧ್ಯಾ ಹಾಗೂ ಕುಟುಂಬಶ್ರೀ ಸದಸ್ಯೆಯರು ಉಪಸ್ಥಿತರಿದ್ದರು.
ಮನೆಮನೆಗಳಿಗೆ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ