ಗಣೇಶ ಚತುರ್ಥಿಗೆ ಸಿದ್ಧತೆ; ವಿಗ್ರಹ ತಯಾರಿಯಲ್ಲಿ ಕಲಾವಿದರು ತಲ್ಲೀನ
Team Udayavani, Aug 20, 2019, 5:00 AM IST
ಚಿತ್ರಗಳು: ಸತೀಶ್ ಇರಾ
ಮಹಾನಗರ: ಸೆಪ್ಟಂಬರ್ 2ರಂದು ನಡೆಯಲಿರುವ ಗಣೇಶ ಚತುರ್ಥಿಗೆ ನಗರಾದ್ಯಂತ ಸಿದ್ಧತೆಗಳು ನಡೆದಿದ್ದು, ಗಣೇಶನ ವಿಗ್ರಹಗಳು ತಯಾರಾಗುತ್ತಿವೆ. ನಗರದ ಮಣ್ಣಗುಡ್ಡೆಯಲ್ಲಿ ಪ್ರಭಾಕರ ರಾವ್, ರಥಬೀದಿಯ ವಿವಿಧೆಡೆ ರವಿ ಆರ್ಟ್ಸ್, ದಾಮೋದರ ಶೆಣೈ ಹಾಗೂ ಕಿಶೋರ್ ಪೈ ಅವರು ತಮ್ಮ ತಂಡದೊಂದಿಗೆ ಗಣಪತಿಯ ವಿಗ್ರಹ ನಿರ್ಮಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ನಗರದಲ್ಲಿ 5 ವರ್ಷಗಳಿಂದ ಪರಿಸರ ಸ್ನೇಹಿ ಔತಿ ಆಚರಣೆ ನಡೆಯುತ್ತಿದ್ದು, ಮೂರ್ತಿ ರಚನೆಗೆ ಆವೆ ಮಣ್ಣನ್ನು ಮಾತ್ರ ಬಳಸುತ್ತಾರೆ.
ಈಗಾಗಲೇ ಸಂಘ-ಸಂಸ್ಥೆಗಳು ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಯುವಜನತೆಯಲ್ಲಿ ಉತ್ಸಾಹ ಮೂಡಿಸಲಾಗಿದೆ. ಸಂಘನಿಕೇತನ, ಕೇಂದ್ರ ಮೈದಾನ, ಕೆಎಸ್ಆರ್ಟಿಸಿ, ಪೊಲೀಸ್ ಲೇನ್, ಮಂಗಳಾದೇವಿ, ಎಪಿಎಂಸಿ ಮುಂತಾದ ಹಲವೆಡೆ ಗಣೇಶೋತ್ಸವದ ತಯಾರಿ ಬಿರುಸಿನಿಂದ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ