ಫೇಸ್ಬುಕ್ ಲೈವ್: ಇನ್ನು ಹಿಂಸಾ ಚಿತ್ರೀಕರಣ ಇಲ್ಲ
Team Udayavani, May 17, 2019, 6:10 AM IST
ಮಣಿಪಾಲ: ಫೇಸ್ಬುಕ್ ಅನ್ನು ಬಳಕೆದಾರರು ದುರ್ಬಳಕೆ ಮಾಡದಂತೆ ಹೊಸ ನಿಯಮ ಜಾರಿಗೊಳಿಸಲಿದೆ.
ಫೇಸ್ಬುಕ್ ಬಳಕೆದಾರರು ಇನ್ನು ಮುಂದೆ ಯಾವುದೇ ರೀತಿಯ ಹಿಂಸಾತ್ಮಕ ವೀಡಿಯೋಗಳನ್ನು ಲೈವ್ ಮಾಡು ವುದು, ಶೇರ್ ಮಾಡುವಂತಿಲ್ಲ. ಇಂತಹ ಘಟನೆಗಳು ಕಂಡುಬಂದರೆ ಅಂತಹ ಖಾತೆಗಳು ಬ್ಲಾಕ್ ಆಗಲಿದೆ ಎಂದು ಫೇಸ್ಬುಕ್ ಹೇಳಿದೆ.
ಒಂದು ವೇಳೆ ಬಳಕೆದಾರರು ಈ ನಿಯಮ ಗಳನ್ನು ಮೀರಿದರೆ, ಆ ಖಾತೆಯನ್ನು ಯಾವುದೇ ಮುಲಾಜಿಲ್ಲದೆ ಬ್ಲಾಕ್ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ. ನ್ಯೂಜಿಲೆಂಡ್ ಘಟನೆ ಬಳಿಕ ಫೇಸ್ಬುಕ್ ಸಂಸ್ಥಾಪಕರಲ್ಲಿ ಈ ಬಗ್ಗೆ ಹಲವು ದೇಶಗಳ ನಾಯಕರು ಚರ್ಚಿಸಿದ್ದರು.
ಸಂಸ್ಥೆ ಹೇಳಿದ್ದೇನು?
- ಬಳಕೆದಾರರು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಹೇಳಿಕೆ ಅಥವಾ ವೀಡಿಯೋಗಳ ಲಿಂಕ್ ಹಂಚಿಕೊಳ್ಳುವುದೂ ಈ ನಿಯಮದ ಸುಪರ್ದಿಗೆ ಬರುತ್ತದೆ. ನಿಯಮದನ್ವಯ ಅಂಥ ಖಾತೆಯೂ ನಿಷೇಧ.
- ಫೇಸ್ಬುಕ್ನ ಈ ಕ್ರಮದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ತಪ್ಪುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಲು ಇದು ಸಹಕಾರಿಯಾಗಲಿದೆ.
- ಈ ನಿಯಮಗಳನ್ನು ಉಲ್ಲಂಘಿಸಿದರೆ ಬಳಕೆದಾರರ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ ಅಥವಾ ನಿಮಗೆ ನೀಡಲಾದ ಕೆಲವು ಆಯ್ಕೆಗಳನ್ನು ನಿಷೇಧಿಸಲಾಗುತ್ತದೆ.
- ನ್ಯೂಜಿಲೆಂಡ್ ಚರ್ಚ್ ದಾಳಿ ವೀಡಿಯೋವನ್ನು ಈಗಾಗಲೇ ಅನೇಕ ಖಾತೆಗಳಿಂದ ಅಳಿಸಿ ಹಾಕಲಾಗಿದೆ. ಕೆಲವರು ಈ ವೀಡಿಯೋವನ್ನು ಸೇವ್ ಮಾಡಿಕೊಂಡಿದ್ದು, ಅಂತಹ ಖಾತೆಗಳೂ ನಿಷೇಧಕ್ಕೊಳಗಾಗಲಿವೆ.
ಯಾಕೆ ಈ ಕ್ರಮ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ