ವಾಹನ ಮಾರಾಟ ಇಳಿಕೆ ಯಾಕೆ ?

18 ವರ್ಷಗಳ ಬಳಿಕ ಇಷ್ಟೊಂದು ಕುಸಿತ

Team Udayavani, Aug 2, 2019, 6:08 AM IST

k-57

ಮಣಿಪಾಲ: ಆಟೋ ಮೊಬೈಲ್‌ ಮಾರುಕಟ್ಟೆಗಳ ಪಾಲಿಗೆ 2019 ಒಳ್ಳೆಯ ವರ್ಷವಾಗುವ ಲಕ್ಷಣಗಳು ಕಾಣುತ್ತಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಮಾರುಕಟ್ಟೆ ಕುಸಿತಗೊಂಡ ಮಾತುಗಳು ಕೇಳಿಬರುತ್ತಿದೆ. ಇತ್ತೀಚೆಗಿನ ತಿಂಗಳುಗಳಲ್ಲಿ ಬೇಡಿಕೆ ಕುಸಿದಿದೆ. ಈ 3 ವರ್ಷಗಳಲ್ಲಿ ಸುಮಾರು ವ್ಯಾಪಾರಿಗಳು ಹಿನ್ನಡೆ ಅನುಭವಿಸಿದ್ದಾರೆ. ಶೋ ರೂಂ ಮುಚ್ಚಿದ್ದಾರೆ. ಇದರಿಂದ ಸುಮಾರು 32 ಸಾವಿರ ಜನರು ಉದ್ಯೋಗವಿಲ್ಲದೇ ಮನೆಗೆ ತೆರಳಿದ್ದಾರೆ. ಇದರಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಎಲ್ಲೆಲ್ಲಿ ಎಷ್ಟು
ಮಹಾರಾಷ್ಟ್ರದಲ್ಲಿ 84, ತಮಿಳುನಾಡು 35, ದಿಲ್ಲಿ 27, ಬಿಹಾರ 26 ಹಾಗೂ ರಾಜಸ್ಥಾನದಲ್ಲಿ 21 ಡೀಲರ್‌ಗಳು ಇದರ ಪರಿಣಾಮ ಎದುರಿಸಿದ್ದಾರೆ. ಇತರ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ. ಫೆಡರೇಶನ್‌ ಆಫ್ ಆಟೋಮೊಬೈಲ್‌ ಡೀಲರ್ ಅಸೋಶಿಯೇಶನ್‌ (ಊಅಈಅ)ನ ವರದಿ ಪ್ರಕಾರ 18 ತಿಂಗಳುಗಳಲ್ಲಿ ವ್ಯಾಪಾರ ಕ್ಷೀಣಗೊಂಡಿದೆ.

20.55 ಶೇ. ಇಳಿಕೆ
2020ರ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಉತ್ತರ ಪ್ರದೇಶದಲ್ಲಿ 2,93,905, ಮಹಾರಾಷ್ಟ್ರ 1,56,716 ಮತ್ತು ತಮಿಳುನಾಡಿನಲ್ಲಿ 1,49,698 ವಾಹನಗಳು ನೋಂದಣಿ ಮಾಡಿಕೊಂಡಿದೆ. ಸೋಸೈಟಿ ಆಫ್ ಇಂಡಿಯನ್‌ ಅಟೋಮೊಬೈಲ್‌ ಮ್ಯಾನುಫ್ಯಾಕ್ಚರ್ (ಖಐಅM) ವರದಿ ಪ್ರಕಾರ ಮೇ ಮತ್ತು ಜೂನ್‌ ತಿಂಗಳಲ್ಲಿ 20.55 ಶೇ. ಇಳಿಕೆ ಕಂಡಿದೆ. ಇದು ಸಹಜವಾಗಿ ವಾಹನ ತಯಾರಿಕ ಸಂಸ್ಥೆಗಳಲ್ಲಿ ನಡುಕ ಹುಟ್ಟಿಸುತ್ತಿದೆ. ಗ್ರಾಹಕರು ಏಕಾಏಕಿ ಈ ನಡೆಯನ್ನು ಅನುಸರಿಸಲು ಏನು ಕಾರಣ ಎಂಬುದರ ಕುರಿತು ಚರ್ಚೆಗಳು ಆಗುತ್ತಿವೆ.

ಕಮರ್ಷಿಯಲ್‌
ಕಮರ್ಷಿಯಲ್‌ ವಾಹನಗಳ ಮೇಲೂ ಇದು ಪರಿಣಾಮ ಬೀರಿದೆ. 60,378ರಿಂದ 48,752ಕ್ಕೆ ಇಳಿದಿದೆ. ಅಂದರೆ ಕುಸಿತ 19.3 ಶೇಕಡ ಕುಸಿತ.

ಬೈಕ್‌ಗಳು
ಇತರ ವಾಹನಗಳಿಗೆ ಹೋಲಿಸಿದರೆ ದ್ವಿ ಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಅಲ್ಪ ಕುಸಿತ ಕಾಣಿಸಿಕೊಂಡಿದೆ. 13,94,770ರಿಂದ 13,24,822ಕ್ಕೆ ಇಳಿದಿದೆ. ಅಂದರೆ ಶೇ. 5 ಕುಸಿತ.

ಪ್ಯಾಸೆಂಜರ್‌
ಪ್ಯಾಸೆಂಜರ್‌ವಾಹನ ಗಳಾದ, ಕಾರುಗಳು ಮತ್ತು ಜೀಪ್‌ಗ್ಳ ವ್ಯಾಪರದಲ್ಲಿ 4.6ರಷ್ಟು ಕುಸಿತ ಕಂಡಿದೆ. 2,35,539ರಷ್ಟಿದ್ದ ಮಾರುಕಟ್ಟೆ 2,24,755ಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಆಟೋ ರಿಕ್ಷಾ
ಸಾರಿಗೆಯ ಮುಖ್ಯ ಕೀಲಿ ಕೈಯಾಗಿ ಕೆಲಸ ಮಾಡುತ್ತಿರುವ ಆಟೋ ರಿಕ್ಷಾ ಮಾರುಕಟ್ಟೆಯಲ್ಲೂ 2.8 ಶೇ. ಕುಸಿತ ಕಂಡಿದೆ. 51,133ರಿಂದ 48,447ಕ್ಕೆ ಇಳಿಕೆಯಾಗಿದೆ.

ಏನಿರಬಹುದು ಕಾರಣ?
ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಗೆ ಬರಲಿದ್ದು, ಇದಕ್ಕೆ ಸರಕಾರ ಜಿಎಸ್‌ಟಿಯಿಂದ ವಿನಾಯಿತಿ ನೀಡಿದೆ. ಆದರೆ ಇಂಧನ ಕಾರುಗಳ ಜಿಎಸ್‌ಟಿಯಲ್ಲಿ ಯಾವುದೇ ರಿಯಾಯಿತಿಗಳು ಇಳಿಯಾಗಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಬಳಿಕ ಕಾರು ಉದ್ಯಮಗಳಿಗೆ ಪೆಟ್ಟು ಬೀಳಲಾರಂಭವಾಗಿದೆ. ಗ್ರಾಹಕರು ಕಾರುಗಳತ್ತ ಹೆಚ್ಚು ಆಕರ್ಷಿತರಾಗುತ್ತಿಲ್ಲ. ದರ ಇಳಿಕೆಗೆ ಗ್ರಾಹಕರು ಕಾಯುತ್ತಿದ್ದಾರೆ.

18 ವರ್ಷಗಳ ಬಳಿಕ ಇಷ್ಟೊಂದು ಇಳಿಕೆ
2001ರಲ್ಲಿ ಶೇ. 21.91 ಇಳಿಕೆ ಕಂಡಿದ್ದ ಮಾರುಕಟ್ಟೆ ಬಳಿಕ ಚೇತರಿಕೆ ಹಾದಿ ಕಂಡು ಕೊಂಡಿತ್ತು. ತನ್ನ 18 ವರ್ಷಗಳ ಭರ್ಜರಿ ಭರಾಟೆಯ ಬಳಿಕ ಏಕಾಏಕಿ ಇಳಿದಿದೆ.

·  2018ರ ಮಾರುಕಟ್ಟೆ 17,81,341 ಯುನಿಟ್‌

·  2019ರ ಮಾರುಕಟ್ಟೆ 16,46,776 ಯುನಿಟ್‌

(ಮಾಹಿತಿ: ಇಂಟರ್‌ನೆಟ್‌)

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.