ಪಕ್ಷಿಗಳ ಸಾವು, ನಾಯಿ ಅಸ್ವಸ್ಥ ವಿಷಾಹಾರ ಸೇವನೆ ಶಂಕೆ
Team Udayavani, Apr 23, 2019, 6:30 AM IST
ಕೋಟೇಶ್ವರ: ಇಲ್ಲಿನ ಹಿಂದೂ ರುಧ್ರಭೂಮಿಯ ಸನಿಹದ ಪ್ರದೇಶದಲ್ಲಿ ವಿವಿಧ ಪಕ್ಷಿಗಳು ಸಾವನ್ನಪ್ಪಿದ್ದು, ವಿಷಪೂರಿತ ಆಹಾರ ಸೇವಿಸಿ ಅಸುನೀಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆಯಲ್ಲಿ 2 ಹದ್ದು, 1 ಕೊಕ್ಕರೆ, 3 ಕಾಗೆಗಳು ಸಾವನ್ನಪ್ಪಿದ್ದು, ಸ್ವಸ್ತಿಕ್ ಫರ್ನಿಚರ್ ಅವರ ಸಾಕುನಾಯಿ ಅಸ್ವಸ್ಥಗೊಂಡಿದೆ.
ರುಧ್ರಭೂಮಿಯ ಪರಿಸರದಲ್ಲಿ ಜನರು ತ್ಯಾಜ್ಯ ಎಸೆದು ಸಾಗುವ ಪ್ರವೃತ್ತಿ ಕೊನೆಗೊಳ್ಳದೆ ಇರುವ ಕಾರಣ ಇಲ್ಲಿ ಎಸೆಯಲಾದ ವಿಷ ಆಹಾರವನ್ನು ಇವುಗಳು ಸೇವಿಸಿ ಈ ದುರಂತ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ