ಕಡಲಲ್ಲಿ ತೇಲಿ ಬಂದ ಕಡವೆ
Team Udayavani, Jul 23, 2019, 9:21 AM IST
ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ಮಾಸ್ತಿ ತಾಂಡೇಲರ ಮನೆ ಸಮೀಪದ ಕಡಲಿನಲ್ಲಿ ಮೃತ ಕಡವೆಯೊಂದು ತೇಲಿ ಬಂದಿದ್ದು, ಮಂಗಳವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ರಾತ್ರಿ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಇದೇ ಕಾರಣನಕ್ಕಾಗಿ ಕಡವೆ ತೇಲಿ ಬಂದಿರಬಹುದು ಎಂದು ಸಂಶಯಿಸಲಾಗಿದೆ. ಇಂದು ಮುಂಜಾನೆ ಸುಮಾರು 5.30ರ ಸುಮಾರಿಗೆ ಸ್ಥಳಿಯರಿಗೆ ಕಡವೆಯ ಮೃತದೇಹ ಕಂಡು ಬಂದಿತ್ತು. ಬೀದಿ ನಾಯಿಗಳಿಂದ ರಕ್ಷಿಸುವ ಸಲುವಾಗಿ ಕಡವೆ ದೇಹವನ್ನು ತೀರದ ಸುರಕ್ಷಿತ ಸ್ಥಲಕ್ಕೆ ತರಲಾಯಿತು.
ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಉದಯ್, ಗಾರ್ಡ್ ಶಂಕರ ಖಾರ್ವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಾದ ರಮೇಶ್ ಪುತ್ರನ್, ಸುಭಾಸ್ ಶ್ರೀಯಾನ್, ಸತೀಶ್, ಕೃಷ್ಣ, ರಾಜು, ರಾಮ ಅವರು ಬೆಳ್ಳಂಬೆಳಗ್ಗೆ ಸ್ಥಳಕ್ಕೆ ತರಳಿ ಮಾನವೀಯತೆ ಮೆರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ