ಸ್ವಾವಲಂಬಿಗಳಾಗಿ ಬದುಕಲು ಹುಟ್ಟಿಕೊಂಡ ಸಂಸ್ಥೆ

ಉದಯನಗರದ ಹಾಲು ಉತ್ಪಾದಕರ ಸಹಕಾರಿ ಸಂಘ

Team Udayavani, Feb 26, 2020, 5:51 AM IST

cha-22

ಹೈನುಗಾರರ ಅಭಿವೃದ್ಧಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸ್ಥಾಪಿತವಾದ ಉದಯನಗರದ ಹಾಲು ಉತ್ಪಾದಕರ ಸಹಕಾರ ಸಂಘ ಏರಿದ ಎತ್ತರ ಇತರ ಸಹಕಾರಿ ಸಂಘಗಳಿಗೆ ಮಾದರಿಯಾಗಿದ್ದಾರೆ.

ಮುದೂರು: ವಿದ್ಯುತ್‌ ದೀಪದ ಬೆಳಕು ಕಾಣದ ಕುಗ್ರಾಮವೆಂದು ಪರಿಗಣಿಸಲ್ಪಟ್ಟಿದ್ದ ಮುದೂರಿನ ಉದಯ
ನಗರದಲ್ಲಿ 35 ವರುಷಗಳ ಹಿಂದೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ಸ್ವಾವಲಂಬಿಗಳಾಗಿ ಬದುಕಲು ಮಾರ್ಗೋಪಾಯ ಹುಡುಕಿದ್ದ ಆ ಕಾಲ ಘಟ್ಟದ ಮಂದಿಗಳ ದೂರ ದೃಷ್ಟಿಯ ಯೋಜನೆ ಸಾಕಾರಗೊಂಡು ಯಶಸ್ಸಿನ ಮೆಟ್ಟಲೇರಿರು ವುದು ಅಲ್ಲಿನ ಜನರ ಬದುಕಿಗೊಂದು ಹೊಸ ಆಯಾಮ ಸೃಷ್ಟಿಸಿದೆ.

ಉದಯನಗರದ ಹಾಲು ಉತ್ಪಾದಕರ ಸಹಕಾರ ಸಂಘವು 1985 ರಲ್ಲಿ ಆರಂಭಗೊಂಡಿತ್ತು. ಮುದೂರಿನ ಸೆ„ಂಟ್‌ ಮೇರಿ ಚರ್ಚಿನ ಧರ್ಮಗುರುಗಳಾದ ಫಾ| ಜಾರ್ಜ್‌ ಅವರು ಅಲ್ಲಿನ ನಿವಾಸಿಗಳನ್ನು ಸಂಘಟಿಸಿ ಸಂಘದ ಸ್ಥಾಪನೆಗೆ ಬಹಳಷ್ಟು ಶ್ರಮಿಸಿದ್ದರು. ಚರ್ಚಿನ ವಠಾದಲ್ಲಿ ಉಚಿತ ಕೊಠಡಿ ಒದಗಿಸಿದ್ದರು. ಸಾರಿಗೆ ಸೌಲಭ್ಯ ವಿರಳವಾಗಿದ್ದ ಅಂದಿನ ಆ ದಿನಗಳಲ್ಲಿ ಸಂಘದಲ್ಲಿ ಸಂಗ್ರಹಿಸಲಾದ ಹಾಲನ್ನು
ಸುಮಾರು 10-12 ಕಿ.ಮೀ. ದೂರದವರೆಗೆ ತಲೆಯಲ್ಲಿ ಹೊತ್ತು ಸಾಗಿ ಅಲ್ಲಿಗೆ ಆಗಮಿ ಸುವ ಹಾಲಿನ ವಾಹನಕ್ಕೆ ಮುಟ್ಟಿಸಬೇಕಾದ ಪರಿಸ್ಥಿತಿಇತ್ತು. ಎಲ್ಲಾ ಸಮಸ್ಯೆಗಳ ನಡುವೆ ಸಂಘದಿಂದಲೇ ವಾಹನ ವ್ಯವಸ್ಥೆ ಮಾಡಲಾಯಿತು. 2007 ರಲ್ಲಿ ಸ್ವಂತ ಜಾಗವನ್ನು ಖರೀದಿಸಿ ಕಟ್ಟಡ ನಿರ್ಮಿಸಲಾಗಿದೆ. ಸದಸ್ಯರ ಅನುಕೂಲಕ್ಕಾಗಿ ಸೂಲಾಬೇರು ಹಾಗೂ ಮೈದಾನದಲ್ಲಿ ಪ್ರತ್ಯೇಕ ಶಾಖೆ ತೆರೆಯಲಾಗಿದೆ.

ಹಾಲು ಸಂಗ್ರಹಣೆ
ಈ ಪ್ರದೇಶವು ಮಿಶ್ರ ತಳಿ ಜಾನುವಾರು ಗಳಿಗೆ ಹೆಸರುವಾಸಿ. ಇದೊಂದು ಕೃಷಿ ಆಶ್ರಿತ ಪ್ರದೇಶ ವಾಗಿದ್ದು ಬಹುತೇಕ ಮಂದಿ ಜೀವನೋಪಾಯಕ್ಕೆ ಹೆ„ನುಗಾರಿಕೆಯನ್ನು ಅವಲಂಬಿಸಿದ್ದಾರೆ.

ಅತ್ಯುತ್ತಮ ಸಂಘವೆಂಬ ಬಿರುದು
ಉತ್ತಮ ಕಾರ್ಯನಿರ್ವಹಣೆಯಿಂದ 2007-2008 ಹಾಗೂ 2012-2013 ರ ಸಾಲಿನಲ್ಲಿ 2 ಬಾರಿ ತಾಲೂಕಿನ ಅತ್ಯುತ್ತಮ ಸಂಘವೆಂಬ ಹಿರಿಮೆಗೆ ಪಾತ್ರವಾಗಿದೆ.

ಇಂದಿನ ಸ್ಥಿತಿಗತಿ
ಆರಂಭದಲ್ಲಿ 185 ಸದಸ್ಯರನ್ನು ಹೊಂದಿದ್ದ ಸಂಘವು ಪ್ರಸ್ತುತ 376 ಸದಸ್ಯರನ್ನು ಹೊಂದಿದೆ. ಆರಂಭದ ದಿನಗಳಲ್ಲಿ ಕೇವಲ 50-60 ಲೀ. ಹಾಲು ಸಂಗ್ರಹಿಸಲಾಗುತ್ತಿತ್ತು. ಇದೀಗ
1200 ಲೀ. ಹಾಲು ಸಂಗ್ರಹವಾಗುತ್ತಿದೆ.

ಅನುದಾನ
ದ.ಕ.ಹಾಲು ಒಕ್ಕೂಟದಿಂದ ಹೈನುಗಾರಿಗಾಗಿ ರೂಪಿಸಲ್ಪಟ್ಟ ಯೋಜನೆ ಗಳಲ್ಲಿ ಅತಿ ಹೆಚ್ಚಿನ ಅನುದಾನ ಸದಸ್ಯ ರಿಗೆ ತಲುಪಿಸಿದ ಕೀರ್ತಿ ಈ ಸಂಘಕ್ಕಿದೆ. ಇದರಲ್ಲಿ ಮುಖ್ಯವಾಗಿ 57 ಗೋಬರ್‌ ಗ್ಯಾಸ್‌ ಘಟಕ, ಹಾಗೂ 23 ಅಜೋಲ ತೊಟ್ಟಿಗಳಿಗೆ ಅನುದಾನವನ್ನು ಒದಗಿಸಲಾಗಿದೆ.

35 ವರ್ಷಗಳ ಕಾಲ
ಹಾಲು ಉತ್ಪಾದಕರ ಸಂಘ ನಡೆಸಿಕೊಂಡು ಬಂದಿರುವ ಉದಯನಗರದ ನಿವಾಸಿಗಳ ಪರಿಶ್ರಮದಿಂದ ಇಂದು ಹೆ„ನುಗಾರಿಗೆ ಅನೇಕ ಅನುಕೂಲತೆ ಕಲ್ಪಿಸಲು ಸಾಧ್ಯವಾಗಿದೆ.
-ಶೈಜನ್‌ ದೇವಸ್ಯ, ಅಧ್ಯಕ್ಷರು

ಅಧ್ಯಕ್ಷರು:
ಮಾಜಿ ಅಧ್ಯಕ್ಷರು : ಎಂ.ಸಿ.ಮಾಥಚ್ಚನ್‌, ಕೆ.ಪಿ.ಕುಂಞ, ಎಂ.ಸಿ.ಪ್ರಕಾಶ್‌, ವರ್ಗೀಸ್‌ ಅಲಿಂಗಲ್‌, ಜೋಸೆಫ್‌ ಪಿ.ಫಿ., ಪ್ರಸಾದ್‌ ಪಿ.ಕೆ., ಶೆ„ಜನ್‌ ದೇವಸ್ಯ ( ಹಾಲಿ )

ಕಾರ್ಯದರ್ಶಿಗಳು:
ಜೋಯಿ ವಿ.ಟಿ., ಸೆ„ಮನ್‌ ಮ್ಯಾಥ್ಯೂ, ರಂಜಿತ್‌ ಎಂ.ವಿ., ಶೆ„ಜು ಯು. (ಹಾಲಿ)

  ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.