ಕಾಸರಗೋಡು ವಿಷ್ಣುಮೂರ್ತಿ ದೇವರ ಒತ್ತೆಕೋಲ ಕೆಂಡಸೇವೆ
Team Udayavani, Apr 10, 2019, 6:30 PM IST
ಬದಿಯಡ್ಕ: ಕಾಸರಗೋಡು ಜಿಲ್ಲೆಯ ಗೋಸಾಡ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ವಿಷ್ಣುಮೂರ್ತಿ ದೇವರ ಒತ್ತೆಕೋಲ ಕೆಂಡಸೇವೆ ಕಾರ್ಯಕ್ರಮ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಉದಯ ಆರ್ಟ್ಸ್ ಆಂಡ್ ನ್ಪೋರ್ಟ್ಸ್ ಕ್ಲಬ್ನ ಪ್ರಾಯೋಜಕತ್ವದಲ್ಲಿ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದವರಿಂದ ಕೃಷ್ಣಾರ್ಜುನ ಕಾಳಗ, ಮುರಾಸುರ ವಧೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.